Sunday, May 28, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಸರಳ ಉಪಾಯದಿಂದ ಗಂಡ ಹೆಂಡತಿ ಜಗಳ ಹಾಗೂ ಹಿತ ಶತ್ರುಗಳ ಕಾಟವನ್ನು ದೂರ ಮಾಡಿಕೊಳ್ಳಬಹುದು ಗೊತ್ತೇ ನಿಮಗೆ ?  

ಜಾತಕದಲ್ಲಿ ಗ್ರಹಗತಿಗಳು ಸರಿ ಇಲ್ಲದೆ ಇದ್ದಾಗ, ಒಂದು ವೇಳೆ ವ್ಯಕ್ತಿಯು ಜೀವನದಲ್ಲಿ ಏಳಿಗೆಯನ್ನು ಕಾಣುತ್ತಿದ್ದರೆ ಅವನ ಮೇಲೆ ಅಸೂಯೆಯನ್ನು ಸಾಕಷ್ಟು ಮಂದಿ ಪಡುತ್ತಿದ್ದರೆ, ಮನೆಯಲ್ಲಿ ಆರೋಗ್ಯ ಸಮಸ್ಯೆ, ಗಂಡ ಹೆಂಡತಿ ಜಗಳ, ಕುಟುಂಬದ ಒಳಗೆ ವಿನಾಕಾರಣ ಜಗಳ ಆಗುತ್ತಿದ್ದರೆ ನಾವು ತಿಳಿಸಿಕೊಡುವ ಈ ಉಪಾಯವನ್ನು ಮಾಡಿ.

Naveen Kumar B C by Naveen Kumar B C
September 4, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಸರಳ ಉಪಾಯದಿಂದ ಗಂಡ ಹೆಂಡತಿ ಜಗಳ ಹಾಗೂ ಹಿತ ಶತ್ರುಗಳ ಕಾಟವನ್ನು ದೂರ ಮಾಡಿಕೊಳ್ಳಬಹುದು ಗೊತ್ತೇ ನಿಮಗೆ ?

ಜಾತಕದಲ್ಲಿ ಗ್ರಹಗತಿಗಳು ಸರಿ ಇಲ್ಲದೆ ಇದ್ದಾಗ, ಒಂದು ವೇಳೆ ವ್ಯಕ್ತಿಯು ಜೀವನದಲ್ಲಿ ಏಳಿಗೆಯನ್ನು ಕಾಣುತ್ತಿದ್ದರೆ ಅವನ ಮೇಲೆ ಅಸೂಯೆಯನ್ನು ಸಾಕಷ್ಟು ಮಂದಿ ಪಡುತ್ತಿದ್ದರೆ, ಮನೆಯಲ್ಲಿ ಆರೋಗ್ಯ ಸಮಸ್ಯೆ, ಗಂಡ ಹೆಂಡತಿ ಜಗಳ, ಕುಟುಂಬದ ಒಳಗೆ ವಿನಾಕಾರಣ ಜಗಳ ಆಗುತ್ತಿದ್ದರೆ ನಾವು ತಿಳಿಸಿಕೊಡುವ ಈ ಉಪಾಯವನ್ನು ಮಾಡಿ.

Related posts

ಮುಟ್ಟಿದ ಎಲ್ಲವನ್ನೂ ಆರಂಭಿಸಿ ಯಶಸ್ಸು ಗಳಿಸಿದ ಗಣೇಶನಿಗೆ ಈ ಸರಳವಾದ ಹೂವಿನ ಎಲೆ ಪೂಜೆ ಮಾಡಿದರೆ ಸಾಕು..!

ಮುಟ್ಟಿದ ಎಲ್ಲವನ್ನೂ ಆರಂಭಿಸಿ ಯಶಸ್ಸು ಗಳಿಸಿದ ಗಣೇಶನಿಗೆ ಈ ಸರಳವಾದ ಹೂವಿನ ಎಲೆ ಪೂಜೆ ಮಾಡಿದರೆ ಸಾಕು..!

May 28, 2023
ನಿಮ್ಮ ಮನೆ ಬಾಗಿಲಿಗೆ ಈ ಒಂದು ಪದವನ್ನು ಬರೆಯಿರಿ!ಇದನ್ನು ಮೀರಿ ಯಾವ ದುಷ್ಟ ಶಕ್ತಿಯೂ ನಿಮ್ಮ ಹತ್ತಿರ ಬರಲಾರದು!

ನಿಮ್ಮ ಮನೆ ಬಾಗಿಲಿಗೆ ಈ ಒಂದು ಪದವನ್ನು ಬರೆಯಿರಿ!ಇದನ್ನು ಮೀರಿ ಯಾವ ದುಷ್ಟ ಶಕ್ತಿಯೂ ನಿಮ್ಮ ಹತ್ತಿರ ಬರಲಾರದು!

May 27, 2023

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಶುಕ್ರವಾರದ ದಿನ ಮುಂಜಾನೆ 5 ಗಂಟೆಯಿಂದ 12 ಗಂಟೆಯ ಒಳಗೆ ಈ ಉಪಾಯವನ್ನು ಮಾಡಬೇಕು. ಈ ಉಪಾಯವನ್ನು ಮಾಡಲು ಬಾಳೆಹಣ್ಣು, ಲಕ್ಷ್ಮೀದೇವಿಯ ಚಿತ್ರಪಟ, ಪಲಾವ್ ಎಲೆ ಹಾಗೂ ಏಲಕ್ಕಿ ಮತ್ತು ಪಚ್ಚಕರ್ಪೂರ ಬೇಕು. ಕೊಬ್ಬರಿ ಎಣ್ಣೆ ಅಥವಾ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು.

ದೀಪವನ್ನು ಹಚ್ಚಿದ ನಂತರ ದೇವರ ಮನೆಯಲ್ಲಿ ಅಮ್ಮನವರ ಚಿತ್ರಪಟದ ಮುಂದೆ ನಿಮಗಿರುವ ಸಮಸ್ಯೆಗಳು ಅಥವ ಕೋರಿಕೆಗಳನ್ನು ಹೇಳಿಕೊಂಡು ಪ್ರಾರ್ಥನೆಯನ್ನು ಮಾಡಬೇಕು. ಇದಾದ ನಂತರ ಅಮ್ಮನವರ ಮಂತ್ರವಾದ ಲಕ್ಷ್ಮಿಯೇ ನಮಃ , ಓಂ ದುರ್ಗಾಯೇ ನಮಃ ಎಂದು ಯಾವುದಾದರೂ ಮಂತ್ರವನ್ನು ಎರಡು ನಿಮಿಷಗಳ ಕಾಲ ಹೇಳಬೇಕು.

ಬಾಳೆಹಣ್ಣನ್ನು ಮೂರು ಭಾಗವಾಗಿ ಮಾಡಿಕೊಂಡು ಮನೆಯಲ್ಲಿರುವ ಎಲ್ಲಾ ಸದಸ್ಯರು ಪ್ರಸಾದವಾಗಿ ಸ್ವೀಕರಿಸಬೇಕು. ಪಲಾವ್ ಎಲೆ, ಏಲಕ್ಕಿ, ಪಚ್ಚ ಕರ್ಪೂರವನ್ನು ಮನೆಯಿಂದ ಆಚೆ ಇಟ್ಟು ಸಾಯಂಕಾಲದಿಂದ ರಾತ್ರಿ ಮಲಗುವ ತನಕ ಹಚ್ಚಬೇಕು. ಸಂಪೂರ್ಣವಾಗಿ ಉರಿದ ನಂತರ ಯಾರು ತುಳಿಯದೆ ಇರುವ ಜಾಗದಲ್ಲಿ ಈ ವಸ್ತುವನ್ನು ಹಾಕಬೇಕು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಈ ಉಪಾಯವನ್ನು 5 ಮಂಗಳವಾರ ಅಥವಾ 5 ಶುಕ್ರವಾರ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಹಾಗೂ ಅತಿ ಹೆಚ್ಚು ಫಲಿತಾಂಶವನ್ನು ನೀಡುತ್ತದೆ.

Tags: #astrology#saakshatvhusband and wife
ShareTweetSendShare
Join us on:

Related Posts

ಮುಟ್ಟಿದ ಎಲ್ಲವನ್ನೂ ಆರಂಭಿಸಿ ಯಶಸ್ಸು ಗಳಿಸಿದ ಗಣೇಶನಿಗೆ ಈ ಸರಳವಾದ ಹೂವಿನ ಎಲೆ ಪೂಜೆ ಮಾಡಿದರೆ ಸಾಕು..!

ಮುಟ್ಟಿದ ಎಲ್ಲವನ್ನೂ ಆರಂಭಿಸಿ ಯಶಸ್ಸು ಗಳಿಸಿದ ಗಣೇಶನಿಗೆ ಈ ಸರಳವಾದ ಹೂವಿನ ಎಲೆ ಪೂಜೆ ಮಾಡಿದರೆ ಸಾಕು..!

by Honnappa Lakkammanavar
May 28, 2023
0

ಈ ಸರಳ ಎರುಕ್ಕಂ ಎಲೆಯ ಪೂಜೆಯನ್ನು ಗಣೇಶನಿಗೆ ಮಾಡಿ, ಅವನು ನೀವು ಮುಟ್ಟಿದ ಎಲ್ಲಾ ವಸ್ತುಗಳನ್ನು ನಾಶಪಡಿಸುತ್ತಾನೆ ಮತ್ತು ಯಶಸ್ಸಿನ ಮೇಲೆ ಯಶಸ್ಸನ್ನು ತರುತ್ತಾನೆ. ಕಟೀಲು ಶ್ರೀ...

ನಿಮ್ಮ ಮನೆ ಬಾಗಿಲಿಗೆ ಈ ಒಂದು ಪದವನ್ನು ಬರೆಯಿರಿ!ಇದನ್ನು ಮೀರಿ ಯಾವ ದುಷ್ಟ ಶಕ್ತಿಯೂ ನಿಮ್ಮ ಹತ್ತಿರ ಬರಲಾರದು!

ನಿಮ್ಮ ಮನೆ ಬಾಗಿಲಿಗೆ ಈ ಒಂದು ಪದವನ್ನು ಬರೆಯಿರಿ!ಇದನ್ನು ಮೀರಿ ಯಾವ ದುಷ್ಟ ಶಕ್ತಿಯೂ ನಿಮ್ಮ ಹತ್ತಿರ ಬರಲಾರದು!

by Honnappa Lakkammanavar
May 27, 2023
0

ಚೆನ್ನಾಗಿ ಬದುಕುತ್ತಿರುವವರನ್ನು ನೋಡಿ ಸಂತೋಷಪಡುವ ಸಹೃದಯರನ್ನು ಕಾಣುವುದು ಇಂದಿನ ಪರಿಸ್ಥಿತಿಯಲ್ಲಿ ತೀರಾ ಅಪರೂಪ. ಮನುಷ್ಯ ಚೆನ್ನಾಗಿ ಬಾಳಿದರೆ ಅವನೊಬ್ಬನೇ ಚೆನ್ನಾಗಿರುತ್ತಾನೆ ಎಂದು ಬೇಸರಪಡುವವರು ಇಂದು ಬಹಳ ಜನ ಇದ್ದಾರೆ. ಈ...

ಕತ್ತು ಹಿಸುಕುವ ಸಾಲದಿಂದ ಮುಕ್ತಿ ಹೊಂದಲು ಮಂಗಳವಾರ ಹೊರೈ ದಿನ ಮಾತ್ರ ಇದನ್ನು ಪ್ರಯತ್ನಿಸಿ!

ಕತ್ತು ಹಿಸುಕುವ ಸಾಲದಿಂದ ಮುಕ್ತಿ ಹೊಂದಲು ಮಂಗಳವಾರ ಹೊರೈ ದಿನ ಮಾತ್ರ ಇದನ್ನು ಪ್ರಯತ್ನಿಸಿ!

by Honnappa Lakkammanavar
May 26, 2023
0

ಕೋಟಿಗಟ್ಟಲೆ ಸಾಲವಿದ್ದರೂ ಅದನ್ನು ತೀರಿಸುವ ಸಾಮರ್ಥ್ಯವಿದ್ದರೆ ಮಾತ್ರ ಸಾಲ ಮಾಡಬೇಕು. ಸಾಲವನ್ನು ತೆಗೆದುಕೊಳ್ಳುವ ಮೊದಲು ನಾವು ಋಣಭಾರವನ್ನು ಪಾವತಿಸಬಹುದೆಂದು ನಮಗೆ ಖಚಿತವಾಗಿದೆಯೇ? ನಾವು ಯೋಚಿಸಿದರೆ, ಅನೇಕ ಜನರು ಸಾಲದ ಸಮಸ್ಯೆಗೆ...

ಮನೆಯಲ್ಲಿ ಕಡಜ ಗೂಡು ಕಟ್ಟಿದರೆ ಏನನ್ನು ಸೂಚಿಸುತ್ತದೆ ಗೋತ್ತೇ..??

ಮನೆಯಲ್ಲಿ ಕಡಜ ಗೂಡು ಕಟ್ಟಿದರೆ ಏನನ್ನು ಸೂಚಿಸುತ್ತದೆ ಗೋತ್ತೇ..??

by Honnappa Lakkammanavar
May 26, 2023
0

ಕೆಲವೊಂದು ಬಾರಿ ಮನುಷ್ಯರಿಗೆ ಕೆಲವೊಂದು ಸಂದೇಹಗಳು ಇರುತ್ತವೆ ಅದು ಯಾವ ರೀತಿ ಎಂದರೆ ಕಡಜ ಮನೆಯಲ್ಲಿ ಗೂಡನ್ನು ಕಟ್ಟಿದರೆ ಅದರಿಂದ ಒಳ್ಳೆಯದಾಗುತ್ತದೆಯೋ ಅಥವಾ ಕೆಟ್ಟದಾಗುತ್ತದೆಯೋ ಎಂಬ ಸಂಶಯ...

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ

by Honnappa Lakkammanavar
May 25, 2023
0

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Singapore Open Badminton  – ಫೈನಲ್ ಗೆ ಲಗ್ಗೆ ಇಟ್ಟ ಪಿ ವಿ ಸಿಂಧು…

Malaysia Masters: ಸಿಂಧು, ಪ್ರಣಯ್ ಸೆಮಿಫೈನಲ್ ಗೆ ಶ್ರೀಕಾಂತ್ ಗೆ ಸೋಲು

May 28, 2023
IND vs AUS WTC final

WTC Final ವಿಶ್ವ ಟೆಸ್ಟ್: ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತಾ?

May 28, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram