ಲಕ್ಷ್ಮೀನರಸಿಂಹ ಯಂತ್ರದಿಂದ ಸಕಲ ಇಷ್ಟಾರ್ಥಗಳನ್ನು ಯಾವ ರೀತಿ ನೆರವೇರಿಸಿಕೊಳ್ಳಬಹುದು ಗೊತ್ತೇ ?
ಲಕ್ಷ್ಮಿ ನರಸಿಂಹ ಯಂತ್ರ ಮಂತ್ರದಿಂದ ಸಕಲ ಇಷ್ಟಾರ್ಥಗಳನ್ನು ಯಾವ ರೀತಿ ನೆರವೇರಿಸಿಕೊಳ್ಳಬಹುದು ಗೊತ್ತೇ ?
ಲಕ್ಷ್ಮಿ ನರಸಿಂಹ ಯಂತ್ರ ಹಾಗೂ ಮಂತ್ರವನ್ನು ಬರೆದು ಇಟ್ಟುಕೊಂಡು ಪೂಜೆ ಮಾಡುವುದರಿಂದ ಹಲವಾರು ಅದ್ಭುತ ಶಕ್ತಿಗಳು ನಿಮಗೆ ಲಭಿಸುತ್ತದೆ. ಇದರ ಜೊತೆಗೆ ಲಕ್ಷ್ಮಿದೇವಿಯು ಆಕರ್ಷಿತವಾಗುತ್ತಾಳೆ ಹಾಗೂ ಶತ್ರು ನಾಶವಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈ ಮಂತ್ರವನ್ನು 10 ಸಾವಿರ ಬಾರಿ ಜಪಿಸಬೇಕು.
ಲಕ್ಷ್ಮೀನರಸಿಂಹ ಮಂತ್ರ
ಓ೦ ಶ್ರೀ೦ ಲಕ್ಷ್ಮಿ ನೃ ಸಿಂಹಾಯ ಓಂ ಹ್ರೀಂ ನಾರಸಿಂಹಾಯ ಓ೦ ಕ್ರೋಂ
ಘೋಂ ನೃಸಿಂಹಾಯ ಆಗಚ್ಛ ಅಗಚ್ಛ ಆವೇಶಯ ಅವೇಶಯ ಪ್ರವೇಶಯ ಪ್ರವೇಶಯ ಕ್ಷಾಂ ಕ್ಷ್ರೀಂ ಕ್ಷ್ರೊಂ ಕ್ಷ್ರೈಂ ಕ್ಷ್ರೌಂ ಕ್ಷ್ರ್ಃ ಶ್ರೀಂ ಶ್ರೀಂ ಶ್ರೀಂ ಲಕ್ಷ್ಮಿನೃಸಿಂಹಾಯ ನಮಃ ಸ್ವಾಹಾ||
ಲಕ್ಷ್ಮಿ ನಸಿಂಹಾಯ ನಮ ಸ್ವಾಹಾ||
ಲಕ್ಷ್ಮಿ ನರಸಿಂಹ ಮಂತ್ರ:
|| ಓಂ ಹ್ರಿಂಗ್ ಕ್ಷ್ರಾಂಗ್ ಶ್ರಿಂಗ್ ಲಕ್ಷ್ಮಿ ನರಸಿಂಗೇ ನಮಃ ||
|| ಓಂ ಕ್ಲಿಂಗ್ ಕ್ಷ್ರಾಂಗ್ ಶ್ರಿಂಗ್ ಲಕ್ಷ್ಮಿ ದೇವೈ ನಮಃ ||
ಈ ಮಂತ್ರದ ಮುಖಾಂತರ ನಾವು ಲಕ್ಷ್ಮಿ ದೇವಿಯೊಂದಿಗೆ ನರಸಿಂಹನನ್ನು ಕೂಡ ಆರಾಧಿಸಬಹುದಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಏಕದಶಾಕ್ಷರ ಸಿದ್ಧಿ ಲಕ್ಷ್ಮಿ ಮಂತ್ರ:
|| ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಶ್ರಿಂಗ್ ಸಿದ್ಧಾ ಲಕ್ಷ್ಮೈ ನಮಃ||
ಈ ಲಕ್ಷ್ಮಿ ಮಂತ್ರವನ್ನು ಪಠಿಸಿದರೆ ಸಿದ್ಧವನ್ನು ತಲುಪಲು ನಿಮಗೆ ಸಹಕಾರಿಯಾಗುತ್ತದೆ.
ಈ ಮೆಲಿನ ಲಕ್ಷ್ಮಿ ಮಂತ್ರಗಳನ್ನು ಪಠಿಸುವಾಗ ಕೈಯಲ್ಲಿ ಮಣಿಮಾಲೆಯನ್ನೋ ಅಥವಾ ಕಮಲದ ಬಿಜದಿಂದ ತಯಾರಿಸಿದ ಮಾಲೆಯನ್ನೋ ಹಿಡಿದು ಲಕ್ಷ್ಮಿಯನ್ನು ಆರಾಧಿಸಬೇಕು. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ನಿಮ್ಮ ಮನೆಯ ಸಿರಿ, ಸಂಪತ್ತು, ಐಶ್ವರ್ಯ ವೃದ್ಧಿಸುತ್ತದೆ.
ಈ ಮಂತ್ರವನ್ನು ಜಪಿಸಿದ ನಂತರ ತುಳಸಿ ಕಡ್ಡಿ ಇಂದ ತುಪ್ಪದಲ್ಲಿ ಅದ್ದಿಕೊಂಡು ಹೋಮ ಮಾಡಿದರೆ ಸಕಲ ಶಾಂತಿಯು ಲಭಿಸುತ್ತದೆ.
ತುಪ್ಪದಿಂದ ಉತ್ತರಣೆ ಕಡ್ಡಿಯನ್ನು ಅದ್ದಿಕೊಂಡು ಹೋಮ ಮಾಡುವುದರಿಂದ ಐಶ್ವರ್ಯವು ಲಭಿಸುತ್ತದೆ.ಈ ರೀತಿ ಮಾಡುವುದರಿಂದ ಸಕಲ ಕಾರ್ಯಗಳಲ್ಲಿಯೂ ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗುತ್ತದೆ. ಈ ಮಂತ್ರವನ್ನು ಜಪಿಸುವುದರಿಂದ ಶತ್ರುಗಳು ದೂರ ಹೋಗುತ್ತಾರೆ ಹಾಗು ದುಷ್ಟ ಶಕ್ತಿಗಳ ಕಾಟದಿಂದ ಮುಕ್ತಿಯನ್ನು ಹೊಂದಬಹುದು.