ಇದುವರೆಗೆ ಪಲಾವ್ ಎಲೆಯನ್ನು ಒಂದು ಮಸಾಲೆ ಪದಾರ್ಥ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಆದರೆ ಪಲಾವ್ ಎಲೆಗೆ ಆಹಾರದ ರುಚಿ ಹೆಚ್ಚಿಸುವ ಗುಣದ ಜೊತೆಗೆ ವಿಶೇಷ ತಂತ್ರ ಶಕ್ತಿಯು ಕೂಡ ಇದೆ. ಪಲಾವ್ ಎಲೆಯನ್ನು ಬಳಸಿಕೊಂಡು ಕೆಲವೊಂದು ತಂತ್ರಗಳನ್ನು ಮಾಡುವ ಮೂಲಕ ನಾವು ನಮ್ಮ ಜೀವನದ ಅನೇಕ ಸಮಸ್ಯೆಗಳನ್ನು ಹಾಗೂ ನಮ್ಮ ಕುಟುಂಬದ ಅನೇಕ ಕೌಟುಂಬಿಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಇಂದು ಈ ಲೇಖನದಲ್ಲಿ ಪಲಾವ್ ಎಲೆಗೆ ಇರುವ ಅದ್ಭುತ ಚಮತ್ಕಾರಿ ಶಕ್ತಿಯ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.
ಪಲಾವ್ ಎಲೆಯಿಂದ ಹೇಗೆ ತಂತ್ರ ಮಾಡಬೇಕು:-
ಮೊದಲನೇ ದಿನ ಶುದ್ಧ ಮನಸ್ಸಿನಿಂದ ದೇವರ ಪೂಜೆ ಮಾಡಿ ನಿಮ್ಮ ಯಾವ ಸಮಸ್ಯೆ ಪರಿಹಾರ ಆಗಬೇಕು ಎನ್ನುವುದರ ಬಗ್ಗೆ ಸಂಕಲ್ಪ ಮಾಡಿಕೊಳ್ಳಿ, ಬಹಳ ನಂಬಿಕೆ ಹಾಗೂ ಶ್ರದ್ಧೆಯಿಂದ ಈ ತಂತ್ರವನ್ನು ಮಾಡಿದರೆ ಶೀಘ್ರವಾಗಿ ಇದು ಕೆಲಸ ಮಾಡುತ್ತದೆ.
ಒಂದು ಪಲಾವ್ ಎಲೆಯನ್ನು ತೆಗೆದುಕೊಳ್ಳಿ ಆ ಪಲಾವ್ ಎಲೆ ಅರಿದಿರಬಾರದು, ರಂಧ್ರವಾಗಿರಬಾರದು ಮತ್ತು ಅದರ ಮೇಲೆ ಯಾವುದೇ ಕಲೆ ಇರಬಾರದು ಆ ರೀತಿಯ ಪಲಾವ್ ಎಲೆ ತೆಗೆದುಕೊಂಡು ನೀಲಿ ಬಣ್ಣದ ಪೆನ್ನಿನಿಂದ ನಿಮ್ಮ ಕೋರಿಕೆ ಏನು ಎನ್ನುವುದನ್ನು ಪಾಸಿಟಿವ್ ಆಗಿ ಬರೆಯಿರಿ. ಉದಾಹರಣೆಗೆ ನಿಮಗೆ ಬೇಗ ಉದ್ಯೋಗ ಸಿಗಬೇಕು ಎಂದಿದ್ದರೆ ನನಗೆ ನನ್ನ ಕನಸಿನ ಉದ್ಯೋಗ ಸಿಕ್ಕಿತು ಎಂದು ಬರೆಯಿರಿ.
ನಂತರ ಆ ಪಲಾವ್ ಎಲೆಯನ್ನು ಸುಟ್ಟು ಬೂದಿ ಮಾಡಿ, ಆ ಬೂದಿಯನ್ನು ಮನೆಯಿಂದ ಹೊರಗೆ ತಂದು ಊದಿಬಿಡಿ. ತಪ್ಪದೇ ನಿರಂತರವಾಗಿ 21 ದಿನಗಳು ಈ ತಂತ್ರವನ್ನು ಮಾಡುವುದರಿಂದ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ. ನಿಮ್ಮ ಯಾವುದೇ ಕೋರಿಕೆ ಇದ್ದರೂ ಕೂಡ ಅದು ಶೀಘ್ರವಾಗಿ ನೆರವೇರುತ್ತದೆ.
ಪಲಾವ್ ಎಲೆಯ ತಂತ್ರವು ಪರಿಹಾರ ಮಾಡುವ ಸಮಸ್ಯೆಗಳು:-
● ನಮ್ಮ ಜೀವನದ ದೈನಂದಿಕ ಜಂಜಾಟಗಳಾದ ನಿರುದ್ಯೋಗ ಸಮಸ್ಯೆ, ಹಣ-ಆಸ್ತಿ ವಿಚಾರದಲ್ಲಿ ಸಂಬಂಧಿಕರ ನಡುವೆ ಕಲಹ, ಕುಟುಂಬದಲ್ಲಿ ಸದಸ್ಯರ ನಡುವೆ ಮನಸ್ತಾಪ, ಗಂಡ ಹೆಂಡತಿ ನಡುವೆ ಸದಾ ಜಗಳ, ಪ್ರಮೋಷನ್ ಸಿಗದೇ ಇರುವುದು, ಓದಿನಲ್ಲಿ ಏಕಾಗ್ರತೆ ಇಲ್ಲದೆ ಇರುವುದು, ಮದುವೆ ವಿಳಂಬ, ಸಂತಾನ ಸಮಸ್ಯೆ, ಬಿಜಿನೆಸ್ ಲಾಸ್ ಆಗುತ್ತಿರುವುದು, ಸಾಲ ಕೊಟ್ಟವರು ವಾಪಸ್ ಕೊಡದೆ ಇರುವುದು ಸಾಲಗಾರರ ಕಾಟ ಇನ್ನು ಮುಂತಾದ ಅನೇಕ ಸಮಸ್ಯೆಗಳು ಪರಿಹಾರ ಆಗುತ್ತವೆ.
● ಯಾವುದೇ ಕೋರಿಗಳು ಇದ್ದರೂ ಕೂಡ ಅದನ್ನು ಸಹ ಬರೆದುಕೊಳ್ಳಬಹುದು, ಆಗ ಆ ಕೋರಿಕೆಗಳು ನೆರವೇರುತ್ತವೆ. ಉದಾಹರಣೆಗೆ ಮನೆ ಕಟ್ಟಿಸಬೇಕು, ಆಸ್ತಿ ಖರೀದಿಸಬೇಕು, ಚಿನ್ನಾಭರಣ ಖರೀದಿಸಬೇಕು ವಾಹನ ಖರೀದಿಸಬೇಕು ಇನ್ನು ಮುಂತಾದ ಯಾವುದೇ ಕೋರಿಕೆಗಳಿದ್ದರೂ ಬರೆಯಬಹುದು.
● ಆಲಸ್ಯ, ಅಂಗಾಂಗಗಳ ನೋವು ಸೇರಿದಂತೆ ದೀರ್ಘ ಕಾಲದಿಂದ ಬಳಲುತ್ತಿರುವ ಅನಾರೋಗ್ಯ ಸಮಸ್ಯೆಗಳಿಗೂ ಕೂಡ ಈ ತಂತ್ರ ಪರಿಣಾಮಕಾರಿಯಾಗಿ ಪರಿಹಾರ ನೀಡುತ್ತದೆ.
● ನಿಮ್ಮ ಕುಟುಂಬದ ಮೇಲೆ ಕೆಟ್ಟ ಕಣ್ಣು ಬಿದ್ದು ದೃಷ್ಟಿ ದೋಷ ಆಗಿದ್ದರೂ ಕೂಡ ಆ ದೋಷವೆಲ್ಲಾ ನಿವಾರಣೆ ಆಗುತ್ತದೆ.
● ಜಿರಳೆ, ಪತಂಗ ಇನ್ನು ಮುಂತಾದ ಕೀಟಬಾಧೆಯಿಂದ ಸಮಸ್ಯೆ ಇದ್ದರೂ ಕೂಡ ಅದೆಲ್ಲವೂ ಪರಿಹಾರ ಆಗುತ್ತದೆ.
● ಕೆಲವರಿಗೆ ಮನಸಿನಲ್ಲಿ ಯಾವಾಗಲೂ ಒಂದು ಆತಂಕ ಭಯದ ವಾತಾವರಣ ಇರುತ್ತದೆ ಅಂತವರು ಕೂಡ ಈ ತಂತ್ರ ಮಾಡಿದರೆ ಅವರ ಮನಸ್ಸು ಶಾಂತವಾಗುತ್ತದೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಉಂಟಾಗುತ್ತದೆ.
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564