Sunday, March 26, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Earthquake In Turkey : ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪ – ಹಲವು ಮಂದಿ ಸಾವು… 

ಟರ್ಕಿ, ಸಿರಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ  ಭಾರಿ  ಕಂಪ ಸಂಭವಿಸಿದೆ.  ಸೋಮವಾರ ಮುಂಜಾನೆ 4.17ಗಂಟೆಗಳ ಸಮಯದಲ್ಲಿ ಭಾರೀ ತೀವ್ರತೆಯೊಂದಿಗೆ ಭೂಮಿ ಕಂಪಿಸಿದೆ.  ದಕ್ಷಿಣ ಟರ್ಕಿಯ ನೂರ್ದಗೀಕಿ 23ಕಿಲೋ ಮೀಟರ್ ದೂರದಲ್ಲಿ  7.8 ರ ತೀವ್ರತೆ ವರದಿಯಾಗಿದೆ. 

Naveen Kumar B C by Naveen Kumar B C
February 6, 2023
in Newsbeat, International, ದೇಶ - ವಿದೇಶ
Earthquick
Share on FacebookShare on TwitterShare on WhatsappShare on Telegram

Earthquake In Turkey : ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪ – ಹಲವು ಮಂದಿ ಸಾವು…

ಟರ್ಕಿ, ಸಿರಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ  ಭಾರಿ  ಕಂಪ ಸಂಭವಿಸಿದೆ.  ಸೋಮವಾರ ಮುಂಜಾನೆ 4.17ಗಂಟೆಗಳ ಸಮಯದಲ್ಲಿ ಭಾರೀ ತೀವ್ರತೆಯೊಂದಿಗೆ ಭೂಮಿ ಕಂಪಿಸಿದೆ.  ದಕ್ಷಿಣ ಟರ್ಕಿಯ ನೂರ್ದಗೀಕಿ 23ಕಿಲೋ ಮೀಟರ್ ದೂರದಲ್ಲಿ  7.8 ರ ತೀವ್ರತೆ ವರದಿಯಾಗಿದೆ.

ಭೂಕಂಪನ ತೀವ್ರತೆಗೆ ಎರಡು ದೇಶಗಳಲ್ಲಿ ನೂರಾರು ಸಂಖ್ಯೆಯ ಅಪಾರ್ಟ್ ಮೆಂಟ್‌ಗಳು, ಕಟ್ಟಡಗಳು ನೆಲಕ್ಕುರುಳಿವೆ.   ಭಯಾನಕ ವಾತಾವರಣ  ಸೃಷ್ಟಿಯಾಗಿದ್ದು, ಶಿಥಿಲ ಕಟ್ಟಡದ  ಅಡಿಯಲ್ಲಿ ಸಿಲುಕಿರುವ  ಜನರನ್ನ ರಕ್ಷಿಸುಲು ಅಧಿಕಾರಿಗಳು  ಮತ್ತು ಸಿಬ್ಬಂದಿಗಳು  ಹರಸಾಹಸ ಪಡುತ್ತಿದ್ದಾರೆ.

ಭೂಕಂಪನದ ನಂತರ   ಟರ್ಕಿಯಲ್ಲಿ  55 ಜನರು ಸಾವನ್ನಪ್ಪಿದ್ದಾರೆ.   ಸಿರಿಯಾದಲ್ಲಿ 45 ಸಾವನ್ನಪ್ಪಿದ್ದಾರೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.  ಉರುಳಿ ಬಿದ್ದಿರುವ ಕಟ್ಟಡದ ಅಡಿಯಲ್ಲಿ ಹಲವಾರು ಮಂದಿ ಸಿಕ್ಕಿಹಾಕಿಕೊಂಡಿದ್ದು, ಸಾವು ನೋವಿನ ಸಂಖೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Earthquake In Turkey: Huge earthquake in Turkey, Syria – many people died…

Related posts

Astrology :   ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

Astrology : ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

March 25, 2023
Narendra Modi

Narendra Modi :  ಬೆಣ್ಣೆ ನಗರಿಯಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಮೋದಿ… 

March 25, 2023
Tags: Earthquake In Turkey
ShareTweetSendShare
Join us on:

Related Posts

Astrology :   ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

Astrology : ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

by Naveen Kumar B C
March 25, 2023
0

ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ. ದಿನವಿಡೀ ಕಷ್ಟಪಟ್ಟು ದುಡಿದು ಮನೆಗೆ ಬಂದವರು ನೆಮ್ಮದಿಯಿಲ್ಲದೆ,...

Narendra Modi

Narendra Modi :  ಬೆಣ್ಣೆ ನಗರಿಯಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಮೋದಿ… 

by Naveen Kumar B C
March 25, 2023
0

Narendra Modi :  ಬೆಣ್ಣೆ ನಗರಿಯಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಮೋದಿ… ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ  ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ  ಸಮಾವೇಶದಲ್ಲಿ  ಕಾರ್ಯಕರ್ತರನ್ನ ...

Parliament approved FDI

Nirmala Sitharaman : ಪಿಂಚಣಿ ಯೋಜನೆ ಪರಿಶೀಲಿಸಲು ಸರ್ಕಾರದಿಂದ  ಸಮಿತಿ ರಚನೆ –  ವಿತ್ತ ಸಚಿವೆ

by Naveen Kumar B C
March 25, 2023
0

ಪಿಂಚಣಿ ಯೋಜನೆ ಪರಿಶೀಲಿಸಲು ಸರ್ಕಾರದಿಂದ  ಸಮಿತಿ ರಚನೆ –  ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್…. ಹಣಕಾಸು ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅನ್ನು ಪರಿಶೀಲಿಸಲು...

virat abd gayle

RCB Unbox 2023 Event :  ಬೆಂಗಳೂರಿಗೆ ಬಂದಿಳಿದ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್….

by Naveen Kumar B C
March 25, 2023
0

RCB Unbox 2023 Event :  ಬೆಂಗಳೂರಿಗೆ ಬಂದಿಳಿದ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್…. ಇದೇ ಮಾರ್ಚ್ 31ರಿಂದ ಆರಂಭಗೊಳ್ಳಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ...

crime murder

Uttar pradesh : ಪ್ರಿಯಕರನ ಸಹಾಯದಿಂದ ಹೆತ್ತ ಮಕ್ಕಳನ್ನ ಕೊಂದ ತಾಯಿ….

by Naveen Kumar B C
March 25, 2023
0

Uttar pradesh : ಪ್ರಿಯಕರನ ಸಹಾಯದಿಂದ ಹೆತ್ತ ಮಕ್ಕಳನ್ನ ಕೊಂದ ತಾಯಿ….   ಹೆತ್ತ ತಾಯಿಯೊಬ್ಬಳು ಪ್ರಿಯಕರನ ಜೊತೆ ಸೇರಿ 10 ವರ್ಷದ ಮಗ ಮತ್ತು 6...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology :   ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

Astrology : ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

March 25, 2023
Narendra Modi

Narendra Modi :  ಬೆಣ್ಣೆ ನಗರಿಯಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಮೋದಿ… 

March 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram