ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Harmanpreet  Kaur : ಸೋಲಿನ ನೋವಿನಿಂದ ಕಣ್ಣೀರಿಟ್ಟ ನಾಯಕಿಗೆ ಮಾಜಿ ಕ್ಯಾಪ್ಟನ್ ಸಾಂತ್ವನ….

“ ನನ್ನ ದೇಶ ನಾನು ಅಳುವುದನ್ನ ನೋಡಲು ಬಯಸುವುದಿಲ್ಲ ಅದಕ್ಕಾಗಿಯೇ ನಾನು ಕನ್ನಡಕವನ್ನ ಧರಿಸಿದ್ದೇನೆ.  ನಾವು ಖಂಡಿತವಾಗಿ ಉತ್ತಮಗೊಳ್ಳುತ್ತೇವೆ. ಮತ್ತೆ ಈ ದೇಶವನ್ನ ಈ ರೀತಿ  ನಿರಾಸೆಗೊಳಿಸುವುದಿಲ್ಲ  ಎಂದು ನಾಣು ಭರವಸೆ ನೀಡುತ್ತೇನೆ” ಎಂದು  ಪಂದ್ಯದ ನಂತರ ಹೇಳಿದರು. 

Naveen Kumar B C by Naveen Kumar B C
February 25, 2023
in Newsbeat, Sports, ಕ್ರಿಕೆಟ್, ಕ್ರೀಡೆ
Harmanpreet  Kaur
Share on FacebookShare on TwitterShare on WhatsappShare on Telegram

Harmanpreet  Kaur : ಸೋಲಿನ ನೋವಿನಿಂದ ಕಣ್ಣೀರಿಟ್ಟ ನಾಯಕಿಗೆ ಮಾಜಿ ಕ್ಯಾಪ್ಟನ್ ಸಾಂತ್ವನ….

ಗುರುವಾರ ನಡೆದ ಮಹಿಳಾ ಟಿ 20 ವಿಶ್ವಕಪ್ ಸೆಮಿಪೈನಲ್  ಪಂದ್ಯದಲ್ಲಿ ಭಾರತ ವಿರೋಚಿತವಾಗಿ ಸೋಲೊಪ್ಪಿಕೊಂಡಿತು. ಮತ್ತೊಮ್ಮೆ ಭಾರತದ ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು.   ಪಂದ್ಯ ಸೋತ ನಂತರ ಮಹಿಳಾ ಆಟಗಾರರೆಲ್ಲರು  ಖೀನ್ನರಾಗಿದ್ದರು.

ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಪಂದ್ಯದ ನಂತರ  ಮಾತನಾಡುವಾಗ  ಭಾವೊದ್ವೇಗಗಳನ್ನ ತಡೆಹಿಡಿಯಲಾಗಲಿಲ್ಲ.  ತನ್ನ ಕಣ್ಣೀರನ್ನ ಮರೆಮಾಚಲು ಕಪ್ಪು ಕನ್ನಡಕವನ್ನ ಧರಿಸಿದರು.  “ ನನ್ನ ದೇಶ ನಾನು ಅಳುವುದನ್ನ ನೋಡಲು ಬಯಸುವುದಿಲ್ಲ ಅದಕ್ಕಾಗಿಯೇ ನಾನು ಕನ್ನಡಕವನ್ನ ಧರಿಸಿದ್ದೇನೆ.  ನಾವು ಖಂಡಿತವಾಗಿ ಉತ್ತಮಗೊಳ್ಳುತ್ತೇವೆ. ಮತ್ತೆ ಈ ದೇಶವನ್ನ ಈ ರೀತಿ  ನಿರಾಸೆಗೊಳಿಸುವುದಿಲ್ಲ  ಎಂದು ನಾಣು ಭರವಸೆ ನೀಡುತ್ತೇನೆ” ಎಂದು  ಪಂದ್ಯದ ನಂತರ ಹೇಳಿದರು.

ಸೋಲಿನ ಭಾರದಿಂದ ಕಣ್ಣೀರಿಟ್ಟಿದ್ದ ಹರ್ಮನ್‌ಪ್ರೀತ್ ಕೌರ್‌ಗೆ ಮಾಜಿ ನಾಯಕಿ ಅಂಜುಮ್ ಚೋಪ್ರಾ ಸಾಂತ್ವನ ಹೇಳಿದ್ದಾರೆ. ಅವರು ಹರ್ಮನ್‌ಪ್ರೀತ್ ಅವರನ್ನ ತಡೆದು ಧೈರ್ಯ ತುಂಬಿದರು. ನಾಯಕನಿಗೆ ಸ್ವಲ್ಪ ಸಹಾನುಭೂತಿ ನೀಡುವ ಉದ್ದೇಶದಿಂದ ನಾನು ಹರ್ಮನ್‌ಪ್ರೀತ್‌ಗೆ ಸಾಂತ್ವನ ಹೇಳಿದ್ದೇನೆ. ನಮ್ಮಿಬ್ಬರಿಗೂ ಅದೊಂದು ಭಾವನಾತ್ಮಕ ಕ್ಷಣ. ಭಾರತ ಹಲವು ಬಾರಿ ಸೆಮಿಫೈನಲ್ ತಲುಪಿದ್ದರೂ ಸೋತಿತ್ತು. ಹರ್ಮನ್‌ಪ್ರೀತ್ ಈ ರೀತಿ ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿದ್ದು ಇದೇ ಮೊದಲು. ಗಾಯಗಳು ಮತ್ತು ಅನಾರೋಗ್ಯದ ನಡುವೆಯೂ ಅವರು ಅದ್ಭುತ ಹೋರಾಟದ ಕೌಶಲ್ಯವನ್ನು ತೋರಿಸಿದರು. ಇದು ವಿಶ್ವಕಪ್‌ನ ಸೆಮಿಫೈನಲ್ ಆಗಿದ್ದರಿಂದ ಹರ್ಮನ್‌ಪ್ರೀತ್ ಕೌರ್ ದೃಢನಿಶ್ಚಯದಿಂದ ಕಣಕ್ಕೆ ಇಳಿದರು.

ಆಕೆ ಹಿಂದೆ ಸರಿಯುವ ಆಟಗಾರ್ತಿಯಲ್ಲ. ಸದಾ ಮುಂದೆ ಸಾಗುತ್ತಿರುತ್ತಾರೆ.  ಅನಾರೋಗ್ಯದಿಂದ ಬಳಲುತ್ತಿದ್ದರೂ ಆಕೆ ಪಂದ್ಯ ಆಡಿದ್ದರು. 20 ಓವರ್ಗಳ ಕಾಲ ಫೀಲ್ಡ್ ನಲ್ಲಿ ಓಡಾಡಿದರು.  ತದನಂತರ ಬ್ಯಾಟಿಂಗ್ ಮಾಡಿ ಮತ್ತೆ ಭರವಸೆ ಮೂಡಿಸಿತು. ಜೆಮಿಮಾ ರಾಡ್ರಿಗಸ್ ಕೂಡ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಹೇಗೆ  ನೋವನುಭವಿಸುತ್ತಿದ್ದಾರೆ ಎಂಬುದನ್ನು ಒಬ್ಬ ಕ್ರೀಡಾಪಟುವಾಗಿ ನಾನು ಅರ್ಥಮಾಡಿಕೊಳ್ಳಬಲ್ಲೆ.  ನಾನು ಅವಳ ದುಃಖವನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ” ಎಂದು ಅಂಜುಮ್ ಚೋಪ್ರಾ ಹೇಳಿದ್ದಾರೆ.

ಗುರುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕೇವಲ 5 ರನ್‌ಗಳಿಂದ ಸೋತಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅರ್ಧಶತಕ (52) ಬಾರಿಸಿದರೂ ಸೋಲು ಅನಿವಾರ್ಯವಾಯಿತು.  ಜೆಮಿಮಾ ರಾಡ್ರಿಗಸ್ 43 ರನ್ ಗಳಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 172 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. 173 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ 5 ರನ್ ಗಳಿಂದ ಸೋಲನುಭವಿಸಿತು.

Harmanpreet  Kaur :   Harmanpreet Kaur Cries Inconsolably After India’s T20 World Cup Heartbreak

Related posts

ಕೊಲಂಬೊದಲ್ಲಿ ಭಾರತದ ಆರ್ಭಟ ಪಾಕಿಸ್ತಾನ ಧೂಳಿಪಟ: ಟಿ20 ವಿಶ್ವಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ದರ್ಬಾರ್

ಕೊಲಂಬೊದಲ್ಲಿ ಭಾರತದ ಆರ್ಭಟ ಪಾಕಿಸ್ತಾನ ಧೂಳಿಪಟ: ಟಿ20 ವಿಶ್ವಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ದರ್ಬಾರ್

February 16, 2026
ಹಂಪಿ ಉತ್ಸವ:ಇವರು ಯಾರು ಎಂದು ಅಶ್ವಿನಿ ಪುನೀತ್ ಬಗ್ಗೆ ಕೇಳಿದ ಸಿಎಂ ಸಿದ್ದು ನಡೆಗೆ ಕನ್ನಡಿಗರ ಬೇಸರ;ಅಪ್ಪು ಅಭಿಮಾನಿಗಳು ಕೆಂಡಾಮಂಡಲ

ಹಂಪಿ ಉತ್ಸವ:ಇವರು ಯಾರು ಎಂದು ಅಶ್ವಿನಿ ಪುನೀತ್ ಬಗ್ಗೆ ಕೇಳಿದ ಸಿಎಂ ಸಿದ್ದು ನಡೆಗೆ ಕನ್ನಡಿಗರ ಬೇಸರ;ಅಪ್ಪು ಅಭಿಮಾನಿಗಳು ಕೆಂಡಾಮಂಡಲ

February 16, 2026

 

Tags: Harmanpreet Kaur
ShareTweetSendShare
Join us on:

Related Posts

ಕೊಲಂಬೊದಲ್ಲಿ ಭಾರತದ ಆರ್ಭಟ ಪಾಕಿಸ್ತಾನ ಧೂಳಿಪಟ: ಟಿ20 ವಿಶ್ವಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ದರ್ಬಾರ್

ಕೊಲಂಬೊದಲ್ಲಿ ಭಾರತದ ಆರ್ಭಟ ಪಾಕಿಸ್ತಾನ ಧೂಳಿಪಟ: ಟಿ20 ವಿಶ್ವಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ದರ್ಬಾರ್

by Shwetha
February 16, 2026
0

ದಾಯಾದಿ ರಾಷ್ಟ್ರಗಳ ಕಾಳಗದಲ್ಲಿ ಮತ್ತೊಮ್ಮೆ ಭಾರತ ಮೇಲುಗೈ ಸಾಧಿಸಿದೆ. 2026ರ ಟಿ20 ವಿಶ್ವಕಪ್‌ನ ಅತ್ಯಂತ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 61 ರನ್‌ಗಳ ಅಂತರದಲ್ಲಿ ಬಗ್ಗುಬಡಿದ...

ಹಂಪಿ ಉತ್ಸವ:ಇವರು ಯಾರು ಎಂದು ಅಶ್ವಿನಿ ಪುನೀತ್ ಬಗ್ಗೆ ಕೇಳಿದ ಸಿಎಂ ಸಿದ್ದು ನಡೆಗೆ ಕನ್ನಡಿಗರ ಬೇಸರ;ಅಪ್ಪು ಅಭಿಮಾನಿಗಳು ಕೆಂಡಾಮಂಡಲ

ಹಂಪಿ ಉತ್ಸವ:ಇವರು ಯಾರು ಎಂದು ಅಶ್ವಿನಿ ಪುನೀತ್ ಬಗ್ಗೆ ಕೇಳಿದ ಸಿಎಂ ಸಿದ್ದು ನಡೆಗೆ ಕನ್ನಡಿಗರ ಬೇಸರ;ಅಪ್ಪು ಅಭಿಮಾನಿಗಳು ಕೆಂಡಾಮಂಡಲ

by Shwetha
February 16, 2026
0

ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮರುಕಳಿಸುವಂತೆ ಮಾಡುವ, ನಾಡಿನ ಕಲೆ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಅದ್ದೂರಿ ಚಾಲನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ...

ದೆಹಲಿಗೆ ಕಳುಹಿಸಬೇಕಾದ ಕಪ್ಪ ಕಾಣಿಕೆ ಕಡಿಮೆ ಆಯ್ತಾ? ಸಾವಿರ ದಿನಗಳ ಸಂಭ್ರಮಕ್ಕೆ ಹೈಕಮಾಂಡ್ ಗೈರು ಹಾಜರಿ ಹಿಂದಿನ ಸ್ಫೋಟಕ ಸತ್ಯ ಬಿಚ್ಚಿಟ್ಟ ಬಿಜೆಪಿ

ದೆಹಲಿಗೆ ಕಳುಹಿಸಬೇಕಾದ ಕಪ್ಪ ಕಾಣಿಕೆ ಕಡಿಮೆ ಆಯ್ತಾ? ಸಾವಿರ ದಿನಗಳ ಸಂಭ್ರಮಕ್ಕೆ ಹೈಕಮಾಂಡ್ ಗೈರು ಹಾಜರಿ ಹಿಂದಿನ ಸ್ಫೋಟಕ ಸತ್ಯ ಬಿಚ್ಚಿಟ್ಟ ಬಿಜೆಪಿ

by Shwetha
February 16, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಗೈರಾಗಿರುವುದು ರಾಜಕೀಯ...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (16-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 16, 2026
0

ದಿನ ಭವಿಷ್ಯ: 16-02-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅತ್ಯಂತ ಚಟುವಟಿಕೆಯ ದಿನವಾಗಿದೆ. ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರಸ್ಥರಿಗೆ ಹೂಡಿಕೆಯಲ್ಲಿ ಲಾಭದ ಸೂಚನೆ ಇದೆ....

What should the God's lamp look like inside the house?

ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

by admin
February 15, 2026
0

ಮನೆಯೊಳಗೆ ದೇವರ ದೀಪ ಹೇಗಿರ ಬೇಕು? ನಾವು ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ. ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು'...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram