Monday, March 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Haveri | ಪಂಚಮಸಾಲಿಗೆ 2ಎ ಮೀಸಲಾತಿ : ಸಿಎಂ ಮನೆ ಎದುರು ಹಕ್ಕೊತ್ತಾಯ

Mahesh M Dhandu by Mahesh M Dhandu
September 18, 2022
in Newsbeat, State, ರಾಜ್ಯ
Arun singh

Arun singh

Share on FacebookShare on TwitterShare on WhatsappShare on Telegram

Haveri | ಪಂಚಮಸಾಲಿಗೆ 2ಎ ಮೀಸಲಾತಿ : ಸಿಎಂ ಮನೆ ಎದುರು ಹಕ್ಕೊತ್ತಾಯ

ಹಾವೇರಿ : ಇದೇ ಸೆಪ್ಟೆಂಬರ್ 20 ರಂದು ಸಿಎಂ ನಿವಾಸದ ಎದುರು  ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಹಕ್ಕೋತ್ತಾಯ ಪ್ರತಿಭಟನೆ ಮಾಡುವುದಾಗಿ ಜಯಮೃತ್ಯಂಜಯ ಸ್ವಾಮೀಜಿ ಹೇಳಿದ್ದಾರೆ.

Related posts

RCB Jersy

IPL 2023 : ರಾಯಲ್ ಚಾಲೆಂಜರ್ಸ್  ನೂತನ ಜೆರ್ಸಿ ಅನಾವರಣ ಗೊಳಿಸಿದ ಕೊಹ್ಲಿ, ಡುಪ್ಲೆಸಿಸ್… 

March 27, 2023
Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

March 27, 2023

ಹಾವೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಇದೆ ಸೆಪ್ಟೆಂಬರ್ 20 ರಂದು ಸಿಎಂ ನಿವಾಸದ ಎದುರು ಹಕ್ಕೊತ್ತಾಯ ಪ್ರತಿಭಟನೆ ಮಾಡುತ್ತೇವೆ.

ಚನ್ನಮ್ಮ ವೃತ್ತದಲ್ಲಿ ಮಾಲಾರ್ಪಾಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಗುವುದು.

ಚನ್ನಮ್ಮ ವೃತ್ತದಿಂದ ಸಿಎಂ ನಿವಾಸದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.

ಪ್ರತಿಭಟನೆಯಲ್ಲಿ ಒಂದು ಲಕ್ಷ ಅಧಿಕ ಸಮಾಜದ ಬಂಧುಗಳು ಭಾಗಿಯಾಗಲಿದ್ದಾರೆ.

ಸದನದ ಒಳಗೆ ಪಂಚಮಸಾಲಿ ಸಮಾಜ ಶಾಸಕರು, ಸಚಿವರು ಹಕ್ಕೋತ್ತಾಯ ಮಾಡಿದರೆ, ಹೊರಗೆ ಸಮಾಜದ ಬಂಧುಗಳ ಪ್ರತಿಭಟನೆ ನಡೆಸಲಿದ್ದಾರೆ.

ಯಾವುದೇ ಕಾರಣಕ್ಕೆ ಪ್ರತಿಭಟನಾ ಹಾದಿಯಿಂದ ಹಿಂದೆ ಸರಿಯಲ್ಲಾ.  ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಸಾಕಷ್ಟು ಸಮಯವನ್ನು ತೆಗೆದುಕೊಂಡ ಹೋರಾಟದ ಕಾಲ ಹರಣ ಮಾಡಿದ್ದಾರೆ.

 Jayamrityanjaya Swamiji  saaksha tv
Jayamrityanjaya Swamiji saaksha tv

ಸಿಎಂ ಅವರು ಪದೇ ಪದೇ ಮಾತುಕೊಟ್ಟು ತಪ್ಪಿದ್ದಾರೆ.  ಸಮಾಜದ ಬಂಧುಗಳಿಗೆ ಮಾತು ಕೊಟ್ಟಂತೆ ನಾವು, ಸತ್ಯಾಗ್ರಹದ ಹಾದಿ ತುಳಿದಿದ್ದೇವೆ.  

ಪಂಚಮಸಾಲಿ ಸಮಾಜದ ಹೋರಾಟ, ದೇಶಾದ್ಯಂತ ಗಮನ‌ ಸೆಳೆದಿದೆ. ಪಂಚಮಸಾಲಿ ಸಾಲಿ ಸಮಾಜಕ್ಕೆ ಸಿಎಂ ಅವರು ದ್ರೋಹ‌ ಮಾಡಿದ್ದಾರೆ.  ಅವರ ಮೇಲಿನ ವಿಶ್ವಾಸಕ್ಕೆ, ನಂಬಿಕೆಗೆ ಸಿಎಂ ಆಘಾತ ಮಾಡಿದ್ದಾರೆ.  

ಇಂತಹ ಐತಿಹಾಸಿಕ ಹೋರಾಟಕ್ಕೆ ನಮ್ಮ ಮುಖ್ಯಮಂತ್ರಿಗಳು ಕರಗದಿದ್ದರೇ, ಅಕ್ಟೋಬರ್ 23 ಮತ್ತು 25 ರಣದಯ ಲಕ್ಷ ಸಮಾಜದ ಬಂಧುಗಳು ವಿಧಾನಸಭಾ ಮುತ್ತಿಗೆ ಹಾಕುತ್ತೇವೆ. ಅಂದು ಸಮಾಜದ ರಾಜಕೀಯ ನಿರ್ಣಯ ಕೈಗೊಳ್ಳಿದೆ ಎಂದು ಹೇಳಿದರು.

 

Tags: #Saaksha TVhaveriJayamrityanjaya SwamijiPanchmasali
ShareTweetSendShare
Join us on:

Related Posts

RCB Jersy

IPL 2023 : ರಾಯಲ್ ಚಾಲೆಂಜರ್ಸ್  ನೂತನ ಜೆರ್ಸಿ ಅನಾವರಣ ಗೊಳಿಸಿದ ಕೊಹ್ಲಿ, ಡುಪ್ಲೆಸಿಸ್… 

by Naveen Kumar B C
March 27, 2023
0

IPL 2023 : ರಾಯಲ್ ಚಾಲೆಂಜರ್ಸ್  ನೂತನ ಜೆರ್ಸಿ ಅನಾವರಣ ಗೊಳಿಸಿದ ಕೊಹ್ಲಿ, ಡುಪ್ಲೆಸಿಸ್… ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಆವೃತ್ತಿಗೆ ಕೆಲವೇ ದಿನಗಳು ಬಾಕಿ...

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

by Naveen Kumar B C
March 27, 2023
0

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ…..   ಹತ್ತು ವರ್ಷದ ಬಾಲಕನನ್ನ ಸಂಬಂಧಿಗಳೇ ನರಬಲಿ ನೀಡಿರುವ   ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ...

Mumbai Indians

WPL Final 2023  : ಮೊದಲ ಲೀಗ್ ನ ಮೊದಲ ಮುಕುಟಕ್ಕೆ ಮುತ್ತಿಟ್ಟ ಮುಂಬೈ ಇಂಡಿಯನ್ಸ್…. 

by Naveen Kumar B C
March 27, 2023
0

WPL Final 2023  : ಮೊದಲ ಲೀಗ್ ನ ಮೊದಲ ಮುಕುಟಕ್ಕೆ ಮುತ್ತಿಟ್ಟ ಮುಂಬೈ ಇಂಡಿಯನ್ಸ್…. ಮೊಟ್ಟ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ...

Astrology

Astrology : ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗ ಬೇಕೆಂದರೆ ಯಾವ ಮಂತ್ರವನ್ನು ಜಪಿಸಬೇಕು ಗೊತ್ತಾ ?

by Naveen Kumar B C
March 27, 2023
0

ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗ ಬೇಕೆಂದರೆ ಯಾವ ಮಂತ್ರವನ್ನು ಜಪಿಸಬೇಕು ಗಾಯತ್ರಿ ಮಂತ್ರ ಜಪಿಸುವುದರಿಂದ ಮನುಷ್ಯನಿಗೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎಂಬುದು ತಿಳಿದಿದೆಯೇ ? ಸಂಧ್ಯಾಕಾಲದಲ್ಲಿ...

Annapoorneshwari

Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…

by Naveen Kumar B C
March 26, 2023
0

5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ... ನಮ್ಮ ಅಡುಗೆಮನೆಯಲ್ಲಿ ನೂರಾರು ವಸ್ತುಗಳು ಇವೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

RCB Jersy

IPL 2023 : ರಾಯಲ್ ಚಾಲೆಂಜರ್ಸ್  ನೂತನ ಜೆರ್ಸಿ ಅನಾವರಣ ಗೊಳಿಸಿದ ಕೊಹ್ಲಿ, ಡುಪ್ಲೆಸಿಸ್… 

March 27, 2023
Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

March 27, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram