ADVERTISEMENT
Wednesday, May 21, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home News

Heart Attack : ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ಹೃದಯಾಘಾತದಿಂದ ವಧು ಸಾವು…

Namratha Rao by Namratha Rao
December 5, 2022
in News, Crime, Newsbeat, ಅಪರಾಧ
uttarapradesh bride heart attack saakshatv
Share on FacebookShare on TwitterShare on WhatsappShare on Telegram

Heart Attack : ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ಹೃದಯಾಘಾತದಿಂದ ವಧು ಸಾವು…

ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ವಧು ಸಾವು

Related posts

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

ಸಾಲ ಮುಕ್ತ ಬದುಕಿಗಾಗಿ ಸಿದ್ಧರ ಜಪ ಮತ್ತು ಸರಳ ತಾಂತ್ರಿಕ ಪರಿಹಾರ

May 20, 2025
1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

May 20, 2025

ಹೃದಯಾಘಾತದಿಂದ ಮೃತಪಟ್ಟ ಯುವತಿ

ಉತ್ತರ ಪ್ರದೇಶ ಲಕ್ನೋ ಮಲಿಹಾಬಾದ್ ನಲ್ಲಿ ಘಟನೆ

ಭಾವಿ ಪತಿ ಜೊತೆಗೆ ನಿಂತಿದ್ದಾಗಲೇ ಕುಸಿದ ಶಿವಾಂಗಿ

15-20 ದಿನಗಳ ಹಿಂದೆ ಜ್ವರದಿಂದ ಬಳಲಿದ್ದ ಶಿವಾಂಗಿ

ಇತ್ತೀಚೆಗೆ , ಕೆಟ್ಟ ಜೀವನ ಶೈಲಿ ಇರಬಹುದು , ಒತ್ತಡದ ಜೀವನ  ಇರಬಹುದು , ಇಂತಹ ಕಾರಣಗಳಿಂದ ಹೆಚ್ಚಾಗಿ ಹೃದಯಾಘಾತ ಪ್ರಕರಣಗಳು ಬೆಳಕಿಗೆ ಬರುತ್ತಿದೆ.. ಅದ್ರಲ್ಲೂ ಪುಟ್ಟ ಪುಟ್ಟ ಮಕ್ಕಳಿಗೂ ಹೃದಯಾಘಾತವಾಗುತ್ತಿರುವುದು ನಿಜಕ್ಕೂ ಆಘಾತಕಾರಿ ಎನಿಸುತ್ತಿದೆ..

ತೀರ  ಇತ್ತೀಚೆಗೆ ಅಂದ್ರೆ ನಿನ್ನೆ  ಮಧ್ಯಪ್ರದೇಶದಲ್ಲಿ ಸಾಯಿಬಾಬಾ ಮಂದಿರದಲ್ಲಿಯೇ ತಲೆ ಬಾಗಿ ಬಾಬಾ ನ ಆಶೀರ್ವಾದ ಪಡೆಯುವಾಗಲೇ  ಯುಕನೋರ್ಹೃವ ದಯಾಘಾತದಿಂದ ಮೃತಪಟ್ಟಿದ್ದರು..

ಇದೀಗ ಉತ್ತರಪ್ರದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ.. ಇನ್ನೇನು ತಾಳಿ ಕಟ್ಟುವ ಕಡೆಯ ಕ್ಷಣದಲ್ಲಿ ವಧು ಹೃದಯಾಘಾತದಿಂದ ಸಾವನಪ್ಪಿದ್ದು , ಡಿಸೆಂಬರ್ 3 ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ..

ಮದುವೆ  ಮಂಟಪದಲ್ಲೇ ಹಾರ ಬದಲಾಯಿಸುವ ವೇಳೆ 21 ವರ್ಷದ ಯುವತಿ ಶಿವಾಂಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲಕ್ನೋನ ಮಲಿಹಾಬಾದ್ ನಗರ ವ್ಯಾಪ್ತಿಯ ಭದ್ವಾನ ಗ್ರಾಮದಲ್ಲಿ ಶಿವಾಂಗಿ ಶರ್ಮಾ ವಿವಾಹ ಇತ್ತು. ಭಾವಿ ಪತಿಯೊಂದಿಗೆ ವೇದಿಕೆ ಮೇಲೆ ಶಿವಾಂಗಿ ಸಂತಸದಿಂದ ಕಾಲ ಕಳೆಯುತ್ತಿದ್ದರು.

ಹಾರ ಬದಲಾಯಿಸಿದ ಬಳಿಕ ಶಿವಾಂಗಿ ಕುಸಿದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದರು , ಸಾವಿಗೆ  ಹೃದಯಾಘಾತವೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ.

ಇನ್ನೂ ಮದುವೆಗಿಂತ 15-20 ದಿನಕ್ಕೂ ಮೊದಲು ರಕ್ತದೊತ್ತಡ ಹಾಗೂ ಜ್ವರದಿಂದ ಬಳಲುತ್ತಿದ್ದ ಶಿವಾಂಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು… ಇದಾದ ಬಳಿಕ ಸುಧಾರಿಸಿಕೊಂಡಿದ್ದರು. ಆದರೆ  ತಾಳಿ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ಮೃತಪಟ್ಟಿದ್ದಾರೆ..

ಸಂಭ್ರಮದಲ್ಲಿದ್ದ ಕುಟುಂಬಸ್ಥರು ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.. ಹೊಸ ಜೀವನ  ಆರಂಭಕ್ಕೆ ಕನಸುಗಳನ್ನ ಪೋಣಿಸಿದ್ದ ಯುವತಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ..

uttarapradesh bride heart attack saakshatv

 

Heart Attack :bride dies in mantap before tying knot

Tags: #saakshatvbride diesheart attackuttapradesh
ShareTweetSendShare
Join us on:

Related Posts

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

ಸಾಲ ಮುಕ್ತ ಬದುಕಿಗಾಗಿ ಸಿದ್ಧರ ಜಪ ಮತ್ತು ಸರಳ ತಾಂತ್ರಿಕ ಪರಿಹಾರ

by Shwetha
May 20, 2025
0

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ. ಸಾಲ ತೀರಿಸಲು ಸಿದ್ಧರ...

1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

by Shwetha
May 20, 2025
0

1997 ಮಾಡೆಲ್... ಇಂಜಿನ್ ನಂ- 17...ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..! ಕೋಟಿ ಕೋಟಿ ಲೆಕ್ಕದಲ್ಲಿ ನಿನಗೆ ದುಡ್ಡು ಕೊಡುತ್ತಿದ್ದೇನೆ..! ನಿನ್ನ ಮೇಲೆ...

ಬಿಸಿಸಿಐ ಕೈಯಲ್ಲಿದೆ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ..!

ಬಿಸಿಸಿಐ ಕೈಯಲ್ಲಿದೆ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ..!

by Shwetha
May 20, 2025
0

ಬಿಸಿಸಿಐ ಕೈಯಲ್ಲಿದೆ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ..! ಮಿಲಿಟರಿ, ರಾಜಕೀಯ, ವ್ಯಾಪಾರ, ನೀರು, ವಿದೇಶಾಂಗ ನೀತಿಯಿಂದ ಪಾಕಿಸ್ತಾನದ ಬೆನ್ನಲುಬನ್ನೇ ಮುರಿದಿರುವ ಭಾರತ ಈಗ ಕ್ರಿಕೆಟ್ ಆಟದ ಮೂಲಕವೂ ಬೌನ್ಸರ್..ಗೂಗ್ಲಿ...

ಸುಪ್ರೀಂಕೋರ್ಟ್‌ ಆದೇಶ: ಬಿಜೆಪಿ ಸಚಿವ ಕುನ್ವರ್ ವಿಜಯ್ ಶಾ ವಿರುದ್ಧ ವಿಶೇಷ ತನಿಖಾ ತಂಡ

ಸುಪ್ರೀಂಕೋರ್ಟ್‌ ಆದೇಶ: ಬಿಜೆಪಿ ಸಚಿವ ಕುನ್ವರ್ ವಿಜಯ್ ಶಾ ವಿರುದ್ಧ ವಿಶೇಷ ತನಿಖಾ ತಂಡ

by Shwetha
May 20, 2025
0

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಚಿವ ಕುನ್ವರ್ ವಿಜಯ್ ಶಾ ಅವರ ವಿರುದ್ಧ ಕೋಮುವಾದಿ ಹಾಗೂ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ತನಿಖೆ ನಡೆಸುವ ಸಲುವಾಗಿ ಸುಪ್ರೀಂಕೋರ್ಟ್ ವಿಶೇಷ...

ಶಾಹೀನ್ ಕ್ಷಿಪಣಿಯನ್ನು ಬಳಸಿಲ್ಲ – ಅಪಪ್ರಚಾರ ನಿಲ್ಲಿಸಿ: ಪಾಕ್

ಶಾಹೀನ್ ಕ್ಷಿಪಣಿಯನ್ನು ಬಳಸಿಲ್ಲ – ಅಪಪ್ರಚಾರ ನಿಲ್ಲಿಸಿ: ಪಾಕ್

by Shwetha
May 20, 2025
0

ನಾವು ಭಾರತದ ಮೇಲೆ ಶಾಹೀನ್ ಕ್ಷಿಪಣಿ ಬಳಸಿಲ್ಲ ಎಂದು ಪಾಕ್ ಹೇಳಿಕೊಂಡಿದೆ. ಭಾರತದ ಮೇಲೆ ಶಾಹೀನ್ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು ಭಾರತೀಯ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿದೆ ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram