ದುಷ್ಟ ಶಕ್ತಿ, ದುರ್ಜನರಿಗೆ ,ಮಾರಕವಾಗಿರುವ ಮೃತ್ಯುವಿನ ಮೃತ್ಯುವಾಗಿರುವ,ಮಾಟ-ಕ್ರತ್ರಿಮಾದಿಗಳು,
ದುಷ್ಟ ಆಕರ್ಷಣಾದಿಗಳನ್ನು ನಾಶ ಮಾಡುವ ,ರೋಗ ರುಜಿನಾದಿ ಕಾಯಿಲೆ ಗಳನ್ನು ಶಮನಗೊಳಿಸುವ, ಬ್ರಹ್ಮ ವೈವತ್ವ ಪುರಾಣದಲ್ಲಿ ಸ್ವತಃ ರುದ್ರ ದೇವರೇ ತಮ್ಮ ಪತ್ನಿ ಪಾರ್ವತಿ ದೇವಿಗೆ ಉಪದೇಶಿಸಿರುವ
ಉಗ್ರ ನರಸಿಂಹ ದೇವರ ಮಹಾ ಮಂತ್ರ ದಿನಾಲೂ ಸಾಧ್ಯವಿದ್ದಷ್ಟು ಸಲ ಪಠಿಸಿ,ಹಾಗೂ ದಿನಕ್ಕೆ ಕನಿಷ್ಠ 5 ಸಲ ಖಾಲಿ ಪುಸ್ತಕದಲ್ಲಿ ಶ್ರದ್ಧೆಯಿಂದ,ಭಕ್ತಿಯಿಂದ,ನರಸಿಂಹ ದೇವರನ್ನು ಮಸ್ತಕದಲ್ಲಿ ತುಂಬಿಕೊಂಡು ಸ್ಮರಿಸಿ ಬರೆಯಿರಿ…
ಶ್ರೀ ದುರ್ಗಾಪರಮೇಶ್ವರೀ ಕಟೀಲು ಕ್ಷೇತ್ರ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ನಿಮ್ಮ ಸಕಲ ಸಮಸ್ಯೆಗಳಿಗೆ ಇತೀ ಶ್ರೀ ಹಾಡುವುದರಲ್ಲಿ ಸಂಶಯವೇ ಇಲ್ಲ…ಭಯ,ಪೀಡೆ,ರೋಗ,
ಶಮನವಾಗುವುದರಲ್ಲಿ ಸಂಶಯವೇ ಇಲ್ಲ..ದೇಹಾರೋಗ್ಯ ಸುಖ ,ಜತೆಗೆ ಭಗವಂತನ ನಾಮ ಸ್ಮರಣೆಗೆ ಈ ಮಹಾ ಮಂತ್ರ ಎಡೆ ಮಾಡಿಕೊಡುವುದರಲ್ಲಿ ಸಂಶಯವೇ ಇಲ್ಲ…ಸಕಲ ಪಾಪ ದೋಷಗಳು ನಿವಾರಣೆಯಾಗುವುದರಲ್ಲಿ ಸಂಶಯವೇ ಇಲ್ಲ……ಭಕ್ತಿಯಿಂದ ಉಗ್ರ ನರಸಿಂಹ ದೇವರ ಮಂತ್ರ ದಿನಾಲೂ ಆದಷ್ಟು ಸಲ ಪಠಿಸಿ….
.
ಉಗ್ರಮ್ ವೀರಮ್ ಮಹಾ ವಿಷ್ಣುಮ್
ಜ್ವಲಂತಮ್ ಸರ್ವತೋಮುಖಂ
ನರಸಿಂಹಮ್ ಭೀಷಣಂ ಭದ್ರಮ್
ಮೃತ್ಯುರ್ ಮರ್ತ್ಯುಮ್ ನಮಾಮ್ಯಹಮ್……
ಬಲಿಷ್ಠ ಶ್ರೀಕಿರಾತವಾರಾಹೀ ಸ್ತೋತ್ರಂ
ಸ್ನೇಹಿತರೇ ಈ ಸ್ತೋತ್ರ ಅತ್ಯಂತ ಶಕ್ತಿಶಾಲಿ ಸ್ತೋತ್ರ ಈ
ಸ್ತೋತ್ರ ಮನೆಯಲ್ಲಿ ಪಠಣೆ ಮಾಡುತ್ತಿದ್ದರೆ ಯಾರು ನಿಮಗೆ
ಮಾಟ ಮಂತ್ರ , ಗ್ರಹಭಾದೆ ದುಷ್ಟಶಕ್ತಿಗಳ ಕಾಟ
ಎಲ್ಲದರಿಂದ ನಿಮಗೆ ಮುಕ್ತಿ ಸಿಗುತ್ತದೆ , ಮನೆಗೆ ರಕ್ಷಾಕವಚ
ಇದ್ದ ಹಾಗೆ , ದೇವಿ ಅನುಗ್ರಹದಿಂದ ಕಷ್ಟಗಳೆಲ್ಲವೂ
ಪರಿಹಾರವಾಗುತ್ತವೆ ….ಬೆಳಿಗ್ಗೆ ಸ್ನಾನ ಮಾಡಿ ದೇವರ
ಪೂಜೆ ಆದ ಮೇಲೆ ಈ ಸ್ತೋತ್ರ ಹೇಳಿ….ಒಂದು ಸಲ
ಹೇಳಿದರೆ ಸಾಕು ..
ಸ್ತೋತ್ರಮ್
ಅಸ್ಯ ಶ್ರೀಕಿರಾತವಾರಾಹೀಸ್ತೋತ್ರಮಹಾಮಂತ್ರಸ್ಯ
ದೂರ್ವಾಸೋ ಭಗವಾನ್ ಋಷಿಃ . ಅನುಷ್ಟುಪ್ ಛಂದಃ .
ಶ್ರೀ ಕಿರಾತವಾರಾಹೀ ಮುದ್ರಾರೂಪಿಣೀ ದೇವತಾ .
ಹುಂ ಬೀಜಂ ರಂ ಶಕ್ತಿಃ ಕ್ಲೀಂ ಕೀಲಕಂ ಮಮ
ಸರ್ವಶತ್ರುಕ್ಷಯಾರ್ಥಂ
ಶ್ರೀಕಿರಾತವಾರಾಹೀಸ್ತೋತ್ರಜಪೇ ವಿನಿಯೋಗಃ ..
ಉಗ್ರರೂಪಾಂ ಮಹಾದೇವೀಂ ಶತ್ರುನಾಶನತತ್ಪರಾಂ .
ಕ್ರೂರಾಂ ಕಿರಾತವಾರಾಹೀಂ ವಂದೇಹಂ ಕಾರ್ಯಸಿದ್ಧಯೇ
.. 1..
ಸ್ವಾಪಹೀನಾಂ ಮದಾಲಸ್ಯಾಮಪ್ರಮತ್ತಾಮತಾಮಸೀಂ .
ದಂಷ್ಟ್ರಾಕರಾಲವದನಾಂ ವಿಕೃತಾಸ್ಯಾಂ ಮಹಾರವಾಂ .. 2..
ಊರ್ಧ್ವಕೇಶೀಮುಗ್ರಧರಾಂ
ಸೋಮಸೂರ್ಯಾಗ್ನಿಲೋಚನಾಂ .
ಲೋಚನಾಗ್ನಿಸ್ಫುಲಿಂಗಾದ್ಯೈರ್ಭಸ್ಮೀಕೃತ್ವಾಜಗತ್ತ್ರಯಂ .. 3..
ಜಗತ್ತ್ರಯಂ
ಮೋದಯಂತೀಮಟ್ಟಹಾಸೈರ್ಮುಹುರ್ಮುಹುಃ .
ಖಡ್ಗಂ ಚ ಮುಸಲಂ ಚೈವ ಪಾಶಂ ಶೋಣಿತಪಾತ್ರಕಂ .. 4..
ದಧತೀಂ ಪಂಚಶಾಖೈಃ ಸ್ವೈಃ ಸ್ವರ್ಣಾಭರಣಭೂಷಿತಾಂ .
ಗುಂಜಾಮಾಲಾಂ ಶಂಖಮಾಲಾಂ ನಾನಾರತ್ನವಿಭೂಷಿತಾಂ
.. 5..
ವೈರಿಪತ್ನೀಕಂಠಸೂತ್ರಚ್ಛೇದನಕ್ಷುರರೂಪಿಣೀಂ .
ಕ್ರೋಧೋದ್ಧತಾಂ ಪ್ರಜಾಹಂತೃ ಕ್ಷುರಿಕೇ ವಸ್ಥಿತಾಂ ಸದಾ ..
6..
ಜಿತರಂಭೋರುಯುಗಲಾಂ ರಿಪುಸಂಹಾರತಾಂಡವೀಂ .
ರುದ್ರಶಕ್ತಿಂ ಪರಾಂ ವ್ಯಕ್ತಾಮೀಶ್ವರೀಂ ಪರದೇವತಾಂ .. 7..
ವಿಭಜ್ಯ ಕಂಠದಂಷ್ಟ್ರಾಭ್ಯಾಂ ಪಿಬಂತೀಮಸೃಜಂ ರಿಪೋಃ .
ಗೋಕಂಠಮಿವ ಶಾರ್ದೂಲೋ ಗಜಕಂಠಂ ಯಥಾ ಹರಿಃ ..
8..
ಕಪೋತಾಯಾಶ್ಚ ವಾರಾಹೀ ಪತತ್ಯಶನಯಾ ರಿಪೌ .
ಸರ್ವಶತ್ರುಂ ಚ ಶುಷ್ಯಂತೀ ಕಂಪಂತೀ ಸರ್ವವ್ಯಾಧಯಃ ..
9..
ವಿಧಿವಿಷ್ಣುಶಿವೇಂದ್ರಾದ್ಯಾ ಮೃತ್ಯುಭೀತಿಪರಾಯಣಾಃ .
ಏವಂ ಜಗತ್ತ್ರಯಕ್ಷೋಭಕಾರಕಕ್ರೋಧಸಂಯುತಾಂ .. 10..
ಸಾಧಕಾನಾಂ ಪುರಃ ಸ್ಥಿತ್ವಾ ಪ್ರವದಂತೀಂ ಮುಹುರ್ಮುಹುಃ
.
ಪ್ರಚರಂತೀಂ ಭಕ್ಷಯಾಮಿ ತಪಸ್ಸಾಧಕತೇ ರಿಪೂನ್ .. 11..
ತೇಪಿ ಯಾನೋ ಬ್ರಹ್ಮಜಿಹ್ವಾ ಶತ್ರುಮಾರಣತತ್ಪರಾಂ .
ತ್ವಗಸೃಙ್ಮಾಂಸಮೇದೋಸ್ಥಿಮಜ್ಜಾಶುಕ್ಲಾನಿ ಸರ್ವದಾ .. 12.
.
ಭಕ್ಷಯಂತೀಂ ಭಕ್ತಶತ್ರೋ ರಚಿರಾತ್ಪ್ರಾಣಹಾರಿಣೀಂ .
ಏವಂವಿಧಾಂ ಮಹಾದೇವೀಂ ಯಾಚೇಹಂ ಶತ್ರುಪೀಡನಂ .
. 13..
ಶತ್ರುನಾಶನರೂಪಾಣಿ ಕರ್ಮಾಣಿ ಕುರು ಪಂಚಮಿ .
ಸರ್ವಶತ್ರುವಿನಾಶಾರ್ಥಂ ತ್ವಾಮಹಂ ಶರಣಂ ಗತಃ .. 14..
ತಸ್ಮಾದವಶ್ಯಂ ಶತ್ರೂಣಾಂ ವಾರಾಹಿ ಕುರು ನಾಶನಂ .
ಪಾತುಮಿಚ್ಛಾಮಿ ವಾರಾಹಿ ದೇವಿ ತ್ವಂ ರಿಪುಕರ್ಮತಃ ..
15..
ಮಾರಯಾಶು ಮಹಾದೇವೀ ತತ್ಕಥಾಂ ತೇನ ಕರ್ಮಣಾ .
ಆಪದಶತ್ರುಭೂತಾಯಾ ಗ್ರಹೋತ್ಥಾ ರಾಜಕಾಶ್ಚ ಯಾಃ ..
16..
ನಾನಾವಿಧಾಶ್ಚ ವಾರಾಹಿ ಸ್ತಂಭಯಾಶು ನಿರಂತರಂ .
ಶತ್ರುಗ್ರಾಮಗೃಹಾಂದೇಶಾನ್ರಾಷ್ಟ್ರಾನ್ಯಪಿ ಚ ಸರ್ವದಾ .. 17.
.
ಉಚ್ಚಾಟಯಾಶು ವಾರಾಹಿ ವೃಕವತ್ಪ್ರಮಥಾಶು ತಾನ್ .
ಅಮುಕಾಮುಕಸಂಜ್ಞಾಂಶ್ಚ ಶತ್ರೂಣಾಂ ಚ ಪರಸ್ಪರಂ ..
18..
ವಿದ್ವೇಷಯ ಮಹಾದೇವಿ ಕುರ್ವಂತಂ ಮೇ ಪ್ರಯೋಜನಂ
.
ಯಥಾ ನಶ್ಯಂತಿ ರಿಪವಸ್ತಥಾ ವಿದ್ವೇಷಣಂ ಕುರು .. 19..
ಯಸ್ಮಿನ್ ಕಾಲೇ ರಿಪುಸ್ತಂಭಂ ಭಕ್ಷಣಾಯ ಸಮರ್ಪಿತಂ .
ಇದಾನೀಮೇವ ವಾರಾಹಿ ಭುಂಕ್ಷ್ವೇದಂ ಕಾಲಮೃತ್ಯುವತ್ ..
20..
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಮಾಂ ದೃಷ್ಟ್ವಾ ಯೇ ಜನಾ ನಿತ್ಯಂ ವಿದ್ವೇಷಂತಿ ಹಸಂತಿ ಚ .
ದೂಷಯಂತಿ ಚ ನಿಂದಂತಿ ವಾರಾಹ್ಯೇತಾನ್ ಪ್ರಮಾರಯ .
. 21..
ಹಂತು ತೇ ಮುಸಲಃ ಶತ್ರೂನ್ ಅಶನೇಃ ಪತನಾದಿವ .
ಶತ್ರುದೇಹಾನ್ ಹಲಂ ತೀಕ್ಷ್ಣಂ ಕರೋತು ಶಕಲೀಕೃತಾನ್ ..
22..
ಹಂತು ಗಾತ್ರಾಣಿ ಶತ್ರೂಣಾಂ ದಂಷ್ಟ್ರಾ ವಾರಾಹಿ ತೇ ಶುಭೇ
.
ಸಿಂಹದಂಷ್ಟ್ರೈಃ ಪಾದನಖೈರ್ಹತ್ವಾ ಶತ್ರೂನ್
ಸುದುಸ್ಸಹಾನ್ .. 23..
ಪಾದೈರ್ನಿಪೀಡ್ಯ ಶತ್ರೂಣಾಂ ಗಾತ್ರಾಣಿ ಮಹಿಷೋ ಯಥಾ
.
ತಾಂಸ್ತಾಡಯಂತೀ ಶೃಂಗಾಭ್ಯಾಂ ರಿಪುಂ ನಾಶಯ
ಮೇಧುನಾ .. 24..
ಕಿಮುಕ್ತೈರ್ಬಹುಭಿರ್ವಾಕ್ಯೈರಚಿರಾಚ್ಛತ್ರುನಾಶನಂ .
ಕುರು ವಶ್ಯಂ ಕುರು ಕುರು ವಾರಾಹಿ ಭಕ್ತವತ್ಸಲೇ .. 25..
ಏತತ್ಕಿರಾತವಾರಾಹ್ಯಂ ಸ್ತೋತ್ರಮಾಪನ್ನಿವಾರಣಂ .
ಮಾರಕಂ ಸರ್ವಶತ್ರೂಣಾಂ ಸರ್ವಾಭೀಷ್ಟಫಲಪ್ರದಂ ..
26..
ತ್ರಿಸಂಧ್ಯಂ ಪಠತೇ ಯಸ್ತು ಸ್ತೋತ್ರೋಕ್ತ ಫಲಮಶ್ನುತೇ .
ಮುಸಲೇನಾಥ ಶತ್ರೂಂಶ್ಚ ಮಾರಯಂತಿ ಸ್ಮರಂತಿ ಯೇ ..
27..
ತಾರ್ಕ್ಷ್ಯಾರೂಢಾಂ ಸುವರ್ಣಾಭಾಂ ಜಪೇತ್ತೇಷಾಂ ನ
ಸಂಶಯಃ .
ಅಚಿರಾದ್ದುಸ್ತರಂ ಸಾಧ್ಯಂ ಹಸ್ತೇನಾಕೃಷ್ಯ ದೀಯತೇ .. 28..
ಏವಂ ಧ್ಯಾಯೇಜ್ಜಪೇದ್ದೇವೀಮಾಕರ್ಷಣಫಲಂ ಲಭೇತ್ .
ಅಶ್ವಾರೂಢಾಂ ರಕ್ತವರ್ಣಾಂ ರಕ್ತವಸ್ತ್ರಾದ್ಯಲಂಕೃತಾಂ .. 29.
.
ಏವಂ ಧ್ಯಾಯೇಜ್ಜಪೇದ್ದೇವೀಂ ಜನವಶ್ಯಮಾಪ್ನುಯಾತ್ .
ದಂಷ್ಟ್ರಾಧೃತಭುಜಾಂ ನಿತ್ಯಂ ಪ್ರಾಣವಾಯುಂ ಪ್ರಯಚ್ಛತಿ ..
30..
ದೂರ್ವಾಸ್ಯಾಂ ಸಂಸ್ಮರೇದ್ದೇವೀಂ ಭೂಲಾಭಂ ಯಾತಿ
ಬುದ್ಧಿಮಾನ್ .
ಸಕಲೇಷ್ಟಾರ್ಥದಾ ದೇವೀ ಸಾಧಕಸ್ತತ್ರ ದುರ್ಲಭಃ .. 31..
ಇತಿ ಶ್ರೀಕಿರಾತವಾರಾಹೀಸ್ತೋತ್ರಂ ಸಂಪೂರ್ಣಂ .