Wednesday, October 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಿಸಿಸಿಐಯಿಂದ ಬೆದರಿಕೆ : ಹರ್ಷಲ್ ಗಿಬ್ಸ್ ಗಂಭೀರ ಆರೋಪ

Mahesh M Dhandu by Mahesh M Dhandu
July 31, 2021
in Newsbeat, Sports, ಕ್ರೀಡೆ
herschelle-gibbs saaksha tv
Share on FacebookShare on TwitterShare on WhatsappShare on Telegram

ಬಿಸಿಸಿಐಯಿಂದ ಬೆದರಿಕೆ : ಹರ್ಷಲ್ ಗಿಬ್ಸ್ ಗಂಭೀರ ಆರೋಪ

ನವದೆಹಲಿ : ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಕ್ರಿಕೆಟರ್ ಹರ್ಷಲ್ ಗಿಬ್ಸ್ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Related posts

Mohammad Shami

ಜಹೀರ್ ಖಾನ್ ದಾಖಲೆಯ ಮೇಲೆ ಶಮಿ ಕಣ್ಣು!

October 4, 2023
Ind v SA: ಆಫ್ರಿಕಾ ಸರಣಿಗೆ ಬುಮ್ರಾ ಬದಲಿಗೆ  ಸಿರಾಜ್ ಗೆ ಅವಕಾಶ…  

ಬೌಲಿಂಗ್ ನಲ್ಲಿ ಅಗ್ರ ಪಟ್ಟ ಅಲಂಕರಿಸಿದ ಭಾರತ

October 4, 2023

ಪಾಕಿಸ್ತಾನದಲ್ಲಿ ನಡೆಯಲಿರುವ ಕಾಶ್ಮೀರ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸದಂತೆ. ಒಂದು ವೇಳೆ ಭಾಗವಹಿಸಿದ್ರೆ ಮುಂದೆ ಭಾರತದಲ್ಲಿ ನಡೆಯಲಿರುವ ಯಾವುದೇ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನೀಡಲ್ಲ ಎಂದು ಬಿಸಿಸಿಐ ಎಚ್ಚರಿಕೆ ನೀಡಿರುವುದಾಗಿ ಗಿಬ್ಸ್ ಆರೋಪಿಸಿದ್ದಾರೆ. ಆದರೆ, ಗಿಬ್ಸ್ ಆರೋಪಕ್ಕೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನು ಕೆಪಿಎಲ್ 2021 ಸೀಸನ್ ಮುಂದಿನ ತಿಂಗಳು ಆಗಸ್ಟ್ 6 ರಿಂದ ಆರಂಭವಾಗಲಿದೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಶಾನ್ ಮತ್ತು ಗಿಬ್ಸ್ ಸೇರಿದಂತೆ ಇತರ ಕ್ರಿಕೆಟಿಗರು ಕೂಡ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.

herschelle-gibbs saaksha tv

ಬಿಸಿಸಿಐ, ಕಾಶ್ಮೀರ ಪ್ರೀಮಿಯರ್ ಲೀಗ್ (ಕೆಪಿಎಲ್) ಅನ್ನು ರಾಜಕೀಯದೊಂದಿಗೆ ಲಿಂಕ್ ಮಾಡುತ್ತಿದೆ. ಬಿಸಿಸಿಐ ನಾನು ಕೆಪಿಎಲ್‍ನಲ್ಲಿ ಆಡದಂತೆ ತಡೆಯುತ್ತಿದೆ. ಅದಲ್ಲದೆ ಒಂದು ವೇಳೆ ಭಾಗವಹಿಸಿದ್ರೆ ಮುಂದೆ ಭಾರತದಲ್ಲಿ ನಡೆಯಲಿರುವ ಯಾವುದೇ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನೀಡಲ್ಲ ಎಂದು ಬಿಸಿಸಿಐ ಎಚ್ಚರಿಕೆ ನೀಡುತ್ತಿದೆ. ಬಿಸಿಸಿಐ ಈ ರೀತಿಯಾಗಿ ನಡೆದುಕೊಳ್ಳುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ. ಈ ವಿಚಾರ ನನಗೆ ತುಂಬಾ ನೋವುಂಟು ಮಾಡಿದೆ “ಎಂದು ಅವರು ಟ್ವೀಟ್ ಮಾಡಿದ್ದಾರೆ.

Tags: #Saaksha TVbcciCricketHerschelle Gibbs
ShareTweetSendShare
Join us on:

Related Posts

Mohammad Shami

ಜಹೀರ್ ಖಾನ್ ದಾಖಲೆಯ ಮೇಲೆ ಶಮಿ ಕಣ್ಣು!

by Honnappa Lakkammanavar
October 4, 2023
0

ಟೀಂ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಶಮಿ, ತವರಿನಲ್ಲಿ ನಡೆಯುತ್ತಿರುವ 2023 ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಸರೆಯಾಗಲು ಸಜ್ಜಾಗಿದ್ದಾರೆ. ತಂಡದ ಪ್ರಮುಖ...

Ind v SA: ಆಫ್ರಿಕಾ ಸರಣಿಗೆ ಬುಮ್ರಾ ಬದಲಿಗೆ  ಸಿರಾಜ್ ಗೆ ಅವಕಾಶ…  

ಬೌಲಿಂಗ್ ನಲ್ಲಿ ಅಗ್ರ ಪಟ್ಟ ಅಲಂಕರಿಸಿದ ಭಾರತ

by Honnappa Lakkammanavar
October 4, 2023
0

ಟೀಂ ಇಂಡಿಯಾದ ವೇಗದ ಬೌಲಿಂಗ್‌ ಅಸ್ತ್ರವಾಗಿರುವ ಮೊಹಮ್ಮದ್‌ ಸಿರಾಜ್‌, ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದು, ಈ ಬಾರಿ ಆಸ್ಟ್ರೇಲಿಯಾ ವೇಗಿ ಜೋಶ್‌ ಹೇಜ಼ಲ್ವುಡ್‌...

ನಂ. 1 ಸ್ಥಾನಕ್ಕಾಗಿ ಭಾರತೀಯ ಆಟಗಾರನೊಂದಿಗೆ ಪೈಪೋಟಿ

ನಂ. 1 ಸ್ಥಾನಕ್ಕಾಗಿ ಭಾರತೀಯ ಆಟಗಾರನೊಂದಿಗೆ ಪೈಪೋಟಿ

by Honnappa Lakkammanavar
October 4, 2023
0

ಏಕದಿನ ವಿಶ್ವಕಪ್‌-2023 ಟೂರ್ನಿ ನಾಳೆ(ಅ.5) ಆರಂಭವಾಗುವ ಬೆನ್ನಲ್ಲೇ ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ನ ಅಂತಿಮ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಭಾರತದ ಆರಂಭಿಕ ಬ್ಯಾಟರ್‌ ಶುಭ್ಮನ್‌ ಗಿಲ್‌, ನಂ.1...

ವಿಶ್ವಕಪ್ ಮಹಾ ಸಮರಕ್ಕೆ ಕ್ಷಣಗಣನೆ! ಯಾವ ತಂಡ ಹೇಗಿದೆ?

ವಿಶ್ವಕಪ್ ಮಹಾ ಸಮರಕ್ಕೆ ಕ್ಷಣಗಣನೆ! ಯಾವ ತಂಡ ಹೇಗಿದೆ?

by Honnappa Lakkammanavar
October 4, 2023
0

ಕ್ರಿಕೆಟ್‌ ಲೋಕವೇ ಎದುರು ನೋಡುತ್ತಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌-2023 ಟೂರ್ನಿಗೆ ವೇದಿಕೆ ಸಿದ್ದವಾಗಿದ್ದು, ಕ್ರಿಕೆಟ್‌ನ ಮಹಾಸಮರದಲ್ಲಿ ರೋಚಕ ಹಣಾಹಣಿ ನಡೆಸಲು ವಿಶ್ವದ 10 ಬಲಿಷ್ಠ...

ಜಾವೆಲಿನ್ ನಲ್ಲಿ ಭಾರತದ್ದೇ ಪಾರುಪತ್ಯ!

ಜಾವೆಲಿನ್ ನಲ್ಲಿ ಭಾರತದ್ದೇ ಪಾರುಪತ್ಯ!

by Honnappa Lakkammanavar
October 4, 2023
0

ಹಾಂಗ್ ಝೌ : ಏಷ್ಯನ್ ಗೇಮ್ಸ್ ನ (Asian Games 2023) ಜಾವೆಲಿನ್ (Javelin) ಎಸೆತದಲ್ಲಿ ಭಾರತದ್ದೇ ಪಾರುಪತ್ಯವಾಗಿದೆ. ಚಿನ್ನ ಹಾಗೂ ಬೆಳ್ಳಿ ಎರಡೂ ಬಾರತದ ಪಾಲಾಗಿವೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Mohammad Shami

ಜಹೀರ್ ಖಾನ್ ದಾಖಲೆಯ ಮೇಲೆ ಶಮಿ ಕಣ್ಣು!

October 4, 2023
Ind v SA: ಆಫ್ರಿಕಾ ಸರಣಿಗೆ ಬುಮ್ರಾ ಬದಲಿಗೆ  ಸಿರಾಜ್ ಗೆ ಅವಕಾಶ…  

ಬೌಲಿಂಗ್ ನಲ್ಲಿ ಅಗ್ರ ಪಟ್ಟ ಅಲಂಕರಿಸಿದ ಭಾರತ

October 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram