ADVERTISEMENT
Thursday, April 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಭೂಲೋಕದ ಸ್ವರ್ಗ ಹಿಮಾಲಯದ ಬಗ್ಗೆ ತಿಳಿಯಲೇಬೇಕಾದ ರೋಮಾಂಚನಕಾರಿ ಸಂಗತಿಗಳು..!

Namratha Rao by Namratha Rao
October 2, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಭೂಲೋಕದ ಸ್ವರ್ಗ ಹಿಮಾಲಯದ ಬಗ್ಗೆ ತಿಳಿಯಲೇಬೇಕಾದ ರೋಮಾಂಚನಕಾರಿ ಸಂಗತಿಗಳು..!

ಹಿಮಾಲಯ…. ಹಿಮದ ರಾಶಿಯ ಹೊದಿಕೆಯಿಂದ ಆವರಿಸಲ್ಪಟ್ಟಿರುವ ಭೂಲೋಕದ ಸ್ವರ್ಗ. ಇಲ್ಲಿಗೆ ಬಂದರೆ ಯಾವುದೋ ಬೇರೆಯದ್ದೇ ಪ್ರಪಂಚಕ್ಕೆ ಬಂದಂತಹ ಅದ್ಭುತ ಅನುಭವವಾಗುತ್ತದೆ.

Related posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

April 2, 2026
ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

April 2, 2026

ಇನ್ನೂ ಹಿಮಾಲಯ ಅತ್ಯಂತ ದೊಡ್ಡದಾಗಿದ್ದು, ಸುಮಾರು 5 ದೇಶಗಳ ವರೆಗೂ ವಿಸ್ತರಿಸಿರುವುದು ವಿಶೇಷ. ವಿಶೇಷವಾಗಿ ಭಾರತ , ಪಾಕಿಸ್ತಾನ , ನೇಪಾಳ , ಭೂತಾನ್ , ಚೈನಾವನ್ನ ಈ ಹಿಮಾಲಯ ಆವರಿಸಿದೆ..

ವಿಶ್ವದ ಅತಿ ದೊಡ್ಡ ನದಿಗಳಲ್ಲಿ ಒಂದಾದ ಸಿಂಧುನದಿ , ಗಂಗಾನದಿ , ಬ್ರಹ್ಮಪುತ್ರ ಹುಟ್ಟುವ ಸ್ಥಳ ಹಿಮಾಲಯ. ಹೀಗೆ ಹಿಮಾಲಯದ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಚಾರಗಳಿವೆ.. ಅವುಗಳ ಬಗ್ಗೆಬಹುಶಃ ಸಾಕಷ್ಟು ಮಂದಿಗೆ ತಿಳಿದಿರೋದಿಲ್ಲ. ಹಿಮಾಲಯದ ಅನೇಕ ನಿಗೂಢಗಳ ಹಿಂದಿನ ಕಾರಣಗಳನ್ನ ತಿಳಿಯಲು ಇಂದಿಗೂ ವಿಜ್ಷಾನಿಗಳು ಪ್ರಯತ್ನಗಳನ್ನ ನಡೆಸುತ್ತಲೇ ಇದ್ದಾರೆ.

ಇಲ್ಲಿನ ವಾತಾವರಣ – ಇಡೀ ವಿಶ್ವದಲ್ಲಿನ ವಾತಾವರಣಕ್ಕೆ ಹೋಲಿಸಿದ್ರೆ , ಹಿಮಾಲಯದ ವಾತಾವರಣ , ತಾಜಾ ಹಾಗೂ ವಿಭಿನ್ನವಾಗಿದೆ.. ಮತ್ತೊಂದೆಡೆ ಜಗತ್ತಿನಲ್ಲಿ ಜನ ವಾಯು ಮಾಲಿನ್ಯದಿಂದ ಕಂಗಾಲಾಗಿ ಉಡಸಿರಾಡುವುದು ಕಷ್ಟವಾಗಿರುವಂತಹ ಪರಿಸ್ಥಿತಿದೆ.. ಆದ್ರೆ  ಹಿಮಾಲಯದ ವಿಚಾರವೇ ಬೇರೆ.. ಇಲ್ಲಿನ ಜನರಿಗೆ ಕುಷ್ಟ  ರೋಗ , ಕ್ಷಯ ರೋಗ , ಟಿಬಿ, ಚರ್ಮ ರೋಗದಂತಹ  ಇನ್ನೂ ಅನೇಕ ಕಾಯಿಲೆಗಳು ಹತ್ತಿರಕ್ಕೂ ಸುಳಿಯೋದಿಲ್ಲ..   ಅರುಣಚಾಲಪ್ರದೇಶ , ಹಿಮಾಚಲ ಪ್ರದೇಶ , ಸಿಕ್ಕಿಂ , ಜಮ್ಮು ಕಾಶ್ಮೀರ ,   ಉತ್ತರಾಖಂಡ , ಅಸ್ಸಾಂ ರಾಜ್ಯಗಳಲ್ಲಿನ ಜನರ ಆರೋಗ್ಯ ದೇಶದ ಇತರೇ ರಾಜ್ಯಗಳಿಗಿಂತಲೂ ತುಂಬಾ ಉತ್ತಮವಾಗಿರುತ್ತದೆ.

ಅಲ್ದೇ   ಬಹುತೇಕ  ಇಲ್ಲಿನ  ಎಲ್ಲಾ ಜನರು 100 ವರ್ಷ ಜೀವಿಸುತ್ತಾರೆ ಎನ್ನಲಾಗಿದೆ. ಇನ್ನೂ  ಹಿಮಾಲಯ ಪರ್ವತ ಹಿಂದೂ ದೇವಾಲಯಗಳ ವಾಸತಾಣ  ಎಂದೇ ಹೇಳಲಾಗುತ್ತದೆ.. ಅನೇಕ ಹಿಂದು ದೇವರುಗಳು ಇಲ್ಲಿ ನೆಲೆಸಿದ್ದಾರೆಂಬ ನಂಬಿಕೆಯಿದೆ.. ಅಲ್ಲದೇ ದೇವರಾಜ   ಇಂದ್ರನ ವಾಸಸ್ಥಾನವಿದು ಎನ್ನಲಾಗಿದೆ.. ಅದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳು ಸಿಕ್ಕಿವೆ..

ಹಿಮಾಲಯದಲ್ಲಿ ನಿಗೂಢತೆಗಳು ಸಾಕಷ್ಟಿವೆ.. ಆದ್ರೆ  ಇಲ್ಲಿನ ವಿಚಿತ್ರ ಪ್ರಾಣಿಗಳು ಹಿಮಾಲಯ ಬಿಟ್ರೆ ಬೇರೆ ಎಲ್ಲೂ ಸಹ ಸಿಗೋದಿಲ್ಲ.. ವಿಚಿತ್ರ ಪ್ರಾಣಿಗಳು ಹಿಮಾಲಯದ ತಪ್ಪಲಿನ ಬಗ್ಗೆ ಮಾತನಾಡಿದ್ರೆ ಮನಸ್ಸಿಗೆ ಮೊದಲು ಬರೋ ಪ್ರಾಣಿಯ ಹೆಸರು ಯತಿ. ಯತಿ ಅಥವ ಹಿಮಮಾನವ,  ದೈತ್ಯಾಕಾರದಲ್ಲಿ ಇರುವ ಈ ಪ್ರಾಣಿಗಳು ಅರ್ಧ ಮನುಷ್ಯರ ರೀತಿ ಇನ್ನೂ ಅರ್ಧ ಮಂಗಗಳಂತೆ ಇದ್ದು, ಇವುಗಳನ್ನ ಅತ್ಯಂತ ರಹಸ್ಯಮಯ ಜೀವಿ ಅಂತ ಹೇಳಲಾಗುತ್ತದೆ..

ಅಪರೂಪದಲ್ಲೇ ಅಪರೂಪವಾದ ಯತಿಗಳು ತೀರ ಕಡಿಮೆ.. ಒಂದೆಡೆ ಈ ರೀತಿಯಾದ ಪ್ರಾಣಿಗಳು ಇಲ್ಲ ಎಂಬ ವಾದಗಳೂ ಇವೆ.. ಆದ್ರೆ ಹಿಮಾಲಯದ ಚಾರಣ ಮಾಡಲು ಬಂದ ಅನೇಕರು ಇವುಗಳನ್ನ ನೋಡಿರೋದಾಗಿ ಹೇಳಿಕೊಂಡಿದ್ದಾರೆ.. ಅಲ್ಲದೇ ವಿಜ್ಞಾನಿಗಳು  ಹೇಳೋ ಪ್ರಕಾರ  ಇಂದಿಗೂ ಹಿಮಾಲಯದ ಗುಹೆಗಳಲ್ಲಿ ಯತಿ ವಾಸಿಸುತ್ತಿವೆ..

ಆದ್ರೆ ಇವತ್ತಿನವರೆಗೂ ಈ ಬಗೆಗಿನ  ವಿಚಾರ ರಹಸ್ಯವಾಗಿಯೇ ಉಳಿದಿದೆ..  ಯಾರೆಲ್ಲಾ ಯತಿಗಳನ್ನ ನೋಡಿದ್ದಾಗಿ  ಹೇಳಿಕೊಂಡಿದ್ದಾರೋ ಅವರೆಲ್ಲರೂ ವಿಚಿತ್ರ ಘಟನೆಗಳನ್ನ ಎದುರಿಸಿದ್ದಾರೆ..

ಹಿಮಾಲಯದ ಮಡಿಲಲ್ಲಿ ಅನೇಕ ಚಮಕ್ತಾರಿ ಮರಗಡಿಗಳಿರೋದಾಗಿ ನಂಬಲಾಗಿದೆ.. ಜಡಿ ಭೂತಿ , ಔಷಧೀಯ ಗುಣಗಳಿರುವ ಗಿಡ ಮರಗಳಿಗೆ ಇಲ್ಲಿ ಯಾವುದೇ  ಕೊರತೆಯಿಲ್ಲ..

ಇನ್ನೂ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಲ್ಲಿ ಭಜರಂಗಬಲಿ ಹನುಮಾನ್ ಸಂಜೀವಿನಿ ಮೂಲಿಕೆ ತರಲು ಬಂದ ವಿಚಾರವೂ ಯಾರಿಗೂ ಗೊತ್ತಿಲ್ಲದೇ ಇರೋ ಸಂಗತಿ ಏನಲ್ಲ.

ಇಲ್ಲಿ ಸಹಸ್ರಾರು ಜಡಿ ಭೂತಿಗಳು ಸಿಗುತ್ತವೆ.. ಇಲ್ಲಿ ಸಿಗುವ ಚಮಕ್ತಾರಿ ಗಿಡಮೂಲಿಕೆಗಳು ಮನುಷ್ಯರು  ಆಯುಷ್ಯವನ್ನೂ ಹೆಚ್ಚಿಸುತ್ತದೆ.  ಹಿಮಾಲಯ ದಿವ್ಯ ಔಷಧಿಗಳ ಗಿಡಮೂಲಿಕೆಗಳ ವಿಚಾರದಲ್ಲಿ ಸರ್ವ ಶ್ರೇಷ್ಠ ಎಂದು  ಅಥರ್ವ ವೇದ , ಆಯುರ್ವೇದಂತಹ ಗ್ರಂಥಗಳಲ್ಲಿಯೂ ಉಲ್ಲೇಖವಾಗಿದೆ.. ಮಹರ್ಷಿ ಚರಕ್ ಅವರು ಸಹ ತಮ್ಮ ಚರಕಸಹಿತೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.

20,70,000 ಖಾತೆಗಳನ್ನ ನಿಷೇಧಿಸಿದ WHATSAPP

ಕಪ್ಪೆಗಳು ಸದಾ ಒಟಗುಡುವುದಕ್ಕೆ ಈ ಕಾರಣವಿದೆ..!

ವಿಶ್ವದ ಅತಿ ಹೆಚ್ಚು ದ್ವೀಪಗಳು ಈ ದೇಶದಲ್ಲಿದೆ… ಇಲ್ಲಿನ ಪ್ರಾಕೃತಿಕ ಸೌಂದರ್ಯ ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತೆ..!

Tags: #saakshatvhimalayaLifestyleNaturetourismtravellWorld
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

by Shwetha
April 2, 2026
0

ಬೆಂಗಳೂರು: ರಾಜ್ಯದ ಸಮಸ್ತ ರೈತ ಬಾಂಧವರಿಗೆ ಕಂದಾಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೈತರು ತಮ್ಮ ಜಮೀನಿನ ಪಹಣಿ ಅಥವಾ ಆರ್‌ಟಿಸಿಯಲ್ಲಿ (RTC) ಹೆಸರು ತಪ್ಪಾಗಿದ್ದರೆ,...

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

by Shwetha
April 2, 2026
0

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಕಳೆಯುವುದು ಅಸಾಧ್ಯ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಬಹುತೇಕರು ತಮ್ಮ ಫೋನ್‌ಗಳಲ್ಲಿ ಎರಡು ಸಿಮ್...

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

by Shwetha
April 2, 2026
0

ರಾಜ್ಯದಲ್ಲಿ ನೀತಿ ಸಂಹಿತೆ ಮುಗಿದ ತಕ್ಷಣ ಒಳಮೀಸಲಾತಿ ಜಾರಿಗೆ ತರಲಾಗುತ್ತದೆ ಎಂದು ಆಹಾರ ಸಚಿವ K. H. ಮುನಿಯಪ್ಪ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ...

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

by Shwetha
April 2, 2026
0

ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಮತ್ತೆ ಇಂಧನ ದರ ಏರಿಕೆ ಮಾಡಿದ್ದು, ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ. ಕಳೆದ 15 ದಿನಗಳಲ್ಲಿ ಮೂರನೇ ಬಾರಿ...

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

by Shwetha
April 2, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ರಾಜಕೀಯ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದರೆ, ವಿರೋಧ ಪಕ್ಷಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram