ADVERTISEMENT
Saturday, May 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಅವರ್ಣನೀಯ ಸೌಂದರ್ಯ ಹೊಂದಿರುವ ಹಿಮಾಲಯದಲ್ಲಿನ , ರೋಮಾಂಚನಕಾರಿ ವಿಚಾರಗಳು

Namratha Rao by Namratha Rao
July 3, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಅವರ್ಣನೀಯ ಸೌಂದರ್ಯ ಹೊಂದಿರುವ  ಹಿಮಾಲಯದಲ್ಲಿನ , ರೋಮಾಂಚನಕಾರಿ  ವಿಚಾರಗಳು

ಹಿಮಾಲಯ…. ಹಿಮದ ರಾಶಿಯ ಹೊದಿಕೆಯಿಂದ ಆವರಿಸಲ್ಪಟ್ಟಿರುವ ಭೂಲೋಕದ ಸ್ವರ್ಗ. ಇಲ್ಲಿಗೆ ಬಂದರೆ ಯಾವುದೋ ಬೇರೆಯದ್ದೇ ಪ್ರಪಂಚಕ್ಕೆ ಬಂದಂತಹ ಅದ್ಭುತ ಅನುಭವವಾಗುತ್ತದೆ.

Related posts

ಕಾಂಗ್ರೆಸ್ ಮೈತ್ರಿ ಮುರಿದ ಡಿಎಂಕೆ: ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಕನ್ನಿಮೋಳಿ ಪತ್ರ

ಕಾಂಗ್ರೆಸ್ ಮೈತ್ರಿ ಮುರಿದ ಡಿಎಂಕೆ: ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಕನ್ನಿಮೋಳಿ ಪತ್ರ

May 9, 2026
ಪಡಿತರ ಅಕ್ಕಿ ದಂಧೆ ಬಯಲು… ₹43 ಲಕ್ಷ ಮೌಲ್ಯದ ಸ್ವತ್ತು ಜಪ್ತಿ!

ಪಡಿತರ ಅಕ್ಕಿ ದಂಧೆ ಬಯಲು… ₹43 ಲಕ್ಷ ಮೌಲ್ಯದ ಸ್ವತ್ತು ಜಪ್ತಿ!

May 9, 2026

ಇನ್ನೂ ಹಿಮಾಲಯ ಅತ್ಯಂತ ದೊಡ್ಡದಾಗಿದ್ದು, ಸುಮಾರು 5 ದೇಶಗಳ ವರೆಗೂ ವಿಸ್ತರಿಸಿರುವುದು ವಿಶೇಷ. ವಿಶೇಷವಾಗಿ ಭಾರತ , ಪಾಕಿಸ್ತಾನ , ನೇಪಾಳ , ಭೂತಾನ್ , ಚೈನಾವನ್ನ ಈ ಹಿಮಾಲಯ ಆವರಿಸಿದೆ..

ವಿಶ್ವದ ಅತಿ ದೊಡ್ಡ ನದಿಗಳಲ್ಲಿ ಒಂದಾದ ಸಿಂಧುನದಿ , ಗಂಗಾನದಿ , ಬ್ರಹ್ಮಪುತ್ರ ಹುಟ್ಟುವ ಸ್ಥಳ ಹಿಮಾಲಯ. ಹೀಗೆ ಹಿಮಾಲಯದ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಚಾರಗಳಿವೆ.. ಅವುಗಳ ಬಗ್ಗೆಬಹುಶಃ ಸಾಕಷ್ಟು ಮಂದಿಗೆ ತಿಳಿದಿರೋದಿಲ್ಲ. ಹಿಮಾಲಯದ ಅನೇಕ ನಿಗೂಢಗಳ ಹಿಂದಿನ ಕಾರಣಗಳನ್ನ ತಿಳಿಯಲು ಇಂದಿಗೂ ವಿಜ್ಷಾನಿಗಳು ಪ್ರಯತ್ನಗಳನ್ನ ನಡೆಸುತ್ತಲೇ ಇದ್ದಾರೆ.

ಇಲ್ಲಿನ ವಾತಾವರಣ – ಇಡೀ ವಿಶ್ವದಲ್ಲಿನ ವಾತಾವರಣಕ್ಕೆ ಹೋಲಿಸಿದ್ರೆ , ಹಿಮಾಲಯದ ವಾತಾವರಣ , ತಾಜಾ ಹಾಗೂ ವಿಭಿನ್ನವಾಗಿದೆ.. ಮತ್ತೊಂದೆಡೆ ಜಗತ್ತಿನಲ್ಲಿ ಜನ ವಾಯು ಮಾಲಿನ್ಯದಿಂದ ಕಂಗಾಲಾಗಿ ಉಡಸಿರಾಡುವುದು ಕಷ್ಟವಾಗಿರುವಂತಹ ಪರಿಸ್ಥಿತಿದೆ.. ಆದ್ರೆ  ಹಿಮಾಲಯದ ವಿಚಾರವೇ ಬೇರೆ.. ಇಲ್ಲಿನ ಜನರಿಗೆ ಕುಷ್ಟ  ರೋಗ , ಕ್ಷಯ ರೋಗ , ಟಿಬಿ, ಚರ್ಮ ರೋಗದಂತಹ  ಇನ್ನೂ ಅನೇಕ ಕಾಯಿಲೆಗಳು ಹತ್ತಿರಕ್ಕೂ ಸುಳಿಯೋದಿಲ್ಲ..   ಅರುಣಚಾಲಪ್ರದೇಶ , ಹಿಮಾಚಲ ಪ್ರದೇಶ , ಸಿಕ್ಕಿಂ , ಜಮ್ಮು ಕಾಶ್ಮೀರ ,   ಉತ್ತರಾಖಂಡ , ಅಸ್ಸಾಂ ರಾಜ್ಯಗಳಲ್ಲಿನ ಜನರ ಆರೋಗ್ಯ ದೇಶದ ಇತರೇ ರಾಜ್ಯಗಳಿಗಿಂತಲೂ ತುಂಬಾ ಉತ್ತಮವಾಗಿರುತ್ತದೆ.

ಅಲ್ದೇ   ಬಹುತೇಕ  ಇಲ್ಲಿನ  ಎಲ್ಲಾ ಜನರು 100 ವರ್ಷ ಜೀವಿಸುತ್ತಾರೆ ಎನ್ನಲಾಗಿದೆ. ಇನ್ನೂ  ಹಿಮಾಲಯ ಪರ್ವತ ಹಿಂದೂ ದೇವಾಲಯಗಳ ವಾಸತಾಣ  ಎಂದೇ ಹೇಳಲಾಗುತ್ತದೆ.. ಅನೇಕ ಹಿಂದು ದೇವರುಗಳು ಇಲ್ಲಿ ನೆಲೆಸಿದ್ದಾರೆಂಬ ನಂಬಿಕೆಯಿದೆ.. ಅಲ್ಲದೇ ದೇವರಾಜ   ಇಂದ್ರನ ವಾಸಸ್ಥಾನವಿದು ಎನ್ನಲಾಗಿದೆ.. ಅದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳು ಸಿಕ್ಕಿವೆ..

ಹಿಮಾಲಯದಲ್ಲಿ ನಿಗೂಢತೆಗಳು ಸಾಕಷ್ಟಿವೆ.. ಆದ್ರೆ  ಇಲ್ಲಿನ ವಿಚಿತ್ರ ಪ್ರಾಣಿಗಳು ಹಿಮಾಲಯ ಬಿಟ್ರೆ ಬೇರೆ ಎಲ್ಲೂ ಸಹ ಸಿಗೋದಿಲ್ಲ.. ವಿಚಿತ್ರ ಪ್ರಾಣಿಗಳು ಹಿಮಾಲಯದ ತಪ್ಪಲಿನ ಬಗ್ಗೆ ಮಾತನಾಡಿದ್ರೆ ಮನಸ್ಸಿಗೆ ಮೊದಲು ಬರೋ ಪ್ರಾಣಿಯ ಹೆಸರು ಯತಿ. ಯತಿ ಅಥವ ಹಿಮಮಾನವ,  ದೈತ್ಯಾಕಾರದಲ್ಲಿ ಇರುವ ಈ ಪ್ರಾಣಿಗಳು ಅರ್ಧ ಮನುಷ್ಯರ ರೀತಿ ಇನ್ನೂ ಅರ್ಧ ಮಂಗಗಳಂತೆ ಇದ್ದು, ಇವುಗಳನ್ನ ಅತ್ಯಂತ ರಹಸ್ಯಮಯ ಜೀವಿ ಅಂತ ಹೇಳಲಾಗುತ್ತದೆ..

ಅಪರೂಪದಲ್ಲೇ ಅಪರೂಪವಾದ ಯತಿಗಳು ತೀರ ಕಡಿಮೆ.. ಒಂದೆಡೆ ಈ ರೀತಿಯಾದ ಪ್ರಾಣಿಗಳು ಇಲ್ಲ ಎಂಬ ವಾದಗಳೂ ಇವೆ.. ಆದ್ರೆ ಹಿಮಾಲಯದ ಚಾರಣ ಮಾಡಲು ಬಂದ ಅನೇಕರು ಇವುಗಳನ್ನ ನೋಡಿರೋದಾಗಿ ಹೇಳಿಕೊಂಡಿದ್ದಾರೆ.. ಅಲ್ಲದೇ ವಿಜ್ಞಾನಿಗಳು  ಹೇಳೋ ಪ್ರಕಾರ  ಇಂದಿಗೂ ಹಿಮಾಲಯದ ಗುಹೆಗಳಲ್ಲಿ ಯತಿ ವಾಸಿಸುತ್ತಿವೆ..

ಆದ್ರೆ ಇವತ್ತಿನವರೆಗೂ ಈ ಬಗೆಗಿನ  ವಿಚಾರ ರಹಸ್ಯವಾಗಿಯೇ ಉಳಿದಿದೆ..  ಯಾರೆಲ್ಲಾ ಯತಿಗಳನ್ನ ನೋಡಿದ್ದಾಗಿ  ಹೇಳಿಕೊಂಡಿದ್ದಾರೋ ಅವರೆಲ್ಲರೂ ವಿಚಿತ್ರ ಘಟನೆಗಳನ್ನ ಎದುರಿಸಿದ್ದಾರೆ..

ಹಿಮಾಲಯದ ಮಡಿಲಲ್ಲಿ ಅನೇಕ ಚಮಕ್ತಾರಿ ಮರಗಡಿಗಳಿರೋದಾಗಿ ನಂಬಲಾಗಿದೆ.. ಜಡಿ ಭೂತಿ , ಔಷಧೀಯ ಗುಣಗಳಿರುವ ಗಿಡ ಮರಗಳಿಗೆ ಇಲ್ಲಿ ಯಾವುದೇ  ಕೊರತೆಯಿಲ್ಲ..

ಇನ್ನೂ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಲ್ಲಿ ಭಜರಂಗಬಲಿ ಹನುಮಾನ್ ಸಂಜೀವಿನಿ ಮೂಲಿಕೆ ತರಲು ಬಂದ ವಿಚಾರವೂ ಯಾರಿಗೂ ಗೊತ್ತಿಲ್ಲದೇ ಇರೋ ಸಂಗತಿ ಏನಲ್ಲ.

ಇಲ್ಲಿ ಸಹಸ್ರಾರು ಜಡಿ ಭೂತಿಗಳು ಸಿಗುತ್ತವೆ.. ಇಲ್ಲಿ ಸಿಗುವ ಚಮಕ್ತಾರಿ ಗಿಡಮೂಲಿಕೆಗಳು ಮನುಷ್ಯರು  ಆಯುಷ್ಯವನ್ನೂ ಹೆಚ್ಚಿಸುತ್ತದೆ.  ಹಿಮಾಲಯ ದಿವ್ಯ ಔಷಧಿಗಳ ಗಿಡಮೂಲಿಕೆಗಳ ವಿಚಾರದಲ್ಲಿ ಸರ್ವ ಶ್ರೇಷ್ಠ ಎಂದು  ಅಥರ್ವ ವೇದ , ಆಯುರ್ವೇದಂತಹ ಗ್ರಂಥಗಳಲ್ಲಿಯೂ ಉಲ್ಲೇಖವಾಗಿದೆ.. ಮಹರ್ಷಿ ಚರಕ್ ಅವರು ಸಹ ತಮ್ಮ ಚರಕಸಹಿತೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.

Tags: himalay mountainHimalayasinteresting facts
ShareTweetSendShare
Join us on:

Related Posts

ಕಾಂಗ್ರೆಸ್ ಮೈತ್ರಿ ಮುರಿದ ಡಿಎಂಕೆ: ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಕನ್ನಿಮೋಳಿ ಪತ್ರ

ಕಾಂಗ್ರೆಸ್ ಮೈತ್ರಿ ಮುರಿದ ಡಿಎಂಕೆ: ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಕನ್ನಿಮೋಳಿ ಪತ್ರ

by Shwetha
May 9, 2026
0

ದಕ್ಷಿಣ ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಹೊಡೆತ ಬಿದ್ದಿದೆ. ಕೇರಳದಲ್ಲಿ ಜಯಭೇರಿ ಬಾರಿಸಿ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್‌ಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ದೊಡ್ಡ...

ಪಡಿತರ ಅಕ್ಕಿ ದಂಧೆ ಬಯಲು… ₹43 ಲಕ್ಷ ಮೌಲ್ಯದ ಸ್ವತ್ತು ಜಪ್ತಿ!

ಪಡಿತರ ಅಕ್ಕಿ ದಂಧೆ ಬಯಲು… ₹43 ಲಕ್ಷ ಮೌಲ್ಯದ ಸ್ವತ್ತು ಜಪ್ತಿ!

by Shwetha
May 9, 2026
0

ಬಡವರ ಹೊಟ್ಟೆ ಸೇರಬೇಕಿದ್ದ ಅನ್ನ ಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ದೊಡ್ಡ ದಂಧೆ ಇದೀಗ ಬಯಲಾಗಿದೆ. ಗದಗ ಪೊಲೀಸ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಸಂಯುಕ್ತ ಕಾರ್ಯಾಚರಣೆ...

ಉಚಿತ ಘೋಷಣೆಗಳ ಹೆಸರಲ್ಲಿ ಜನರಿಗೆ ಮರುಳು ಮಾಡುತ್ತಿದ್ದಾರೆಯೇ :ವಿಜಯ್ ಅವರ ಈ ಸಾಹಸವನ್ನ ಆ ದೇವರೇ ಕಾಪಾಡಬೇಕು ತಮಿಳುನಾಡು ಗ್ಯಾರಂಟಿ ಘೋಷಣೆಗಳ ಬಗ್ಗೆ ಹೆಚ್ ಡಿ ಕೆ ಲೇವಡಿ

ಉಚಿತ ಘೋಷಣೆಗಳ ಹೆಸರಲ್ಲಿ ಜನರಿಗೆ ಮರುಳು ಮಾಡುತ್ತಿದ್ದಾರೆಯೇ :ವಿಜಯ್ ಅವರ ಈ ಸಾಹಸವನ್ನ ಆ ದೇವರೇ ಕಾಪಾಡಬೇಕು ತಮಿಳುನಾಡು ಗ್ಯಾರಂಟಿ ಘೋಷಣೆಗಳ ಬಗ್ಗೆ ಹೆಚ್ ಡಿ ಕೆ ಲೇವಡಿ

by Shwetha
May 9, 2026
0

ತಮಿಳುನಾಡು ರಾಜಕೀಯ ಅಖಾಡಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ಉಚಿತ ಯೋಜನೆಗಳ ಭರವಸೆ ಈಗ ದೊಡ್ಡ ಮಟ್ಟದ ಚರ್ಚೆಗೆ...

ವಿಜಯ್‌ಗೆ ಮಹಾ ವಿಜಯ.. ಸಿಎಂ ಸ್ಥಾನ ಪಕ್ಕಾ?

ವಿಜಯ್‌ಗೆ ಮಹಾ ವಿಜಯ.. ಸಿಎಂ ಸ್ಥಾನ ಪಕ್ಕಾ?

by Shwetha
May 9, 2026
0

ತಮಿಳುನಾಡಿನ ರಾಜಕೀಯದಲ್ಲಿ ಹೊಸ ತಿರುವು ಕಾಣಿಸುತ್ತಿದೆ. ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಗೆ ಸನ್ನದ್ಧವಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ವರದಿಗಳ ಪ್ರಕಾರ, ವಿಸಿಕೆ, ಸಿಪಿಐ ಮತ್ತು ಸಿಪಿಎಂ ಪಕ್ಷಗಳು...

ಸ್ಟಾಲಿನ್ ಮತ್ತು ಮಮತಾ ಬೆನ್ನಿಗೆ ನಿಂತ ಸಮಾಜವಾದಿ ನಾಯಕ : ಕಷ್ಟ ಕಾಲದಲ್ಲಿ ಜೊತೆಗಿದ್ದವರ ಕೈ ಬಿಡಲ್ಲ ಕಾಂಗ್ರೆಸ್ ನಡೆಯನ್ನು ಪರೋಕ್ಷವಾಗಿ ಟೀಕಿಸಿದ ಅಖಿಲೇಶ್ ಯಾದವ್

ಸ್ಟಾಲಿನ್ ಮತ್ತು ಮಮತಾ ಬೆನ್ನಿಗೆ ನಿಂತ ಸಮಾಜವಾದಿ ನಾಯಕ : ಕಷ್ಟ ಕಾಲದಲ್ಲಿ ಜೊತೆಗಿದ್ದವರ ಕೈ ಬಿಡಲ್ಲ ಕಾಂಗ್ರೆಸ್ ನಡೆಯನ್ನು ಪರೋಕ್ಷವಾಗಿ ಟೀಕಿಸಿದ ಅಖಿಲೇಶ್ ಯಾದವ್

by Shwetha
May 9, 2026
0

ರಾಷ್ಟ್ರ ರಾಜಕಾರಣದಲ್ಲಿ ಈಗ ಇಂಡಿಯಾ ಮೈತ್ರಿಕೂಟದ ಒಳಗಿನ ಒಳಜಗಳ ಬೀದಿಗೆ ಬಂದಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಪಕ್ಷದ ನಡೆಯ ವಿರುದ್ಧ ತೀವ್ರ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram