ADVERTISEMENT
Monday, March 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಅವರ್ಣನೀಯ ಸೌಂದರ್ಯ ಹೊಂದಿರುವ ಹಿಮಾಲಯದಲ್ಲಿನ , ರೋಮಾಂಚನಕಾರಿ ವಿಚಾರಗಳು

Namratha Rao by Namratha Rao
July 3, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಅವರ್ಣನೀಯ ಸೌಂದರ್ಯ ಹೊಂದಿರುವ  ಹಿಮಾಲಯದಲ್ಲಿನ , ರೋಮಾಂಚನಕಾರಿ  ವಿಚಾರಗಳು

ಹಿಮಾಲಯ…. ಹಿಮದ ರಾಶಿಯ ಹೊದಿಕೆಯಿಂದ ಆವರಿಸಲ್ಪಟ್ಟಿರುವ ಭೂಲೋಕದ ಸ್ವರ್ಗ. ಇಲ್ಲಿಗೆ ಬಂದರೆ ಯಾವುದೋ ಬೇರೆಯದ್ದೇ ಪ್ರಪಂಚಕ್ಕೆ ಬಂದಂತಹ ಅದ್ಭುತ ಅನುಭವವಾಗುತ್ತದೆ.

Related posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

March 22, 2026
ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

March 22, 2026

ಇನ್ನೂ ಹಿಮಾಲಯ ಅತ್ಯಂತ ದೊಡ್ಡದಾಗಿದ್ದು, ಸುಮಾರು 5 ದೇಶಗಳ ವರೆಗೂ ವಿಸ್ತರಿಸಿರುವುದು ವಿಶೇಷ. ವಿಶೇಷವಾಗಿ ಭಾರತ , ಪಾಕಿಸ್ತಾನ , ನೇಪಾಳ , ಭೂತಾನ್ , ಚೈನಾವನ್ನ ಈ ಹಿಮಾಲಯ ಆವರಿಸಿದೆ..

ವಿಶ್ವದ ಅತಿ ದೊಡ್ಡ ನದಿಗಳಲ್ಲಿ ಒಂದಾದ ಸಿಂಧುನದಿ , ಗಂಗಾನದಿ , ಬ್ರಹ್ಮಪುತ್ರ ಹುಟ್ಟುವ ಸ್ಥಳ ಹಿಮಾಲಯ. ಹೀಗೆ ಹಿಮಾಲಯದ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಚಾರಗಳಿವೆ.. ಅವುಗಳ ಬಗ್ಗೆಬಹುಶಃ ಸಾಕಷ್ಟು ಮಂದಿಗೆ ತಿಳಿದಿರೋದಿಲ್ಲ. ಹಿಮಾಲಯದ ಅನೇಕ ನಿಗೂಢಗಳ ಹಿಂದಿನ ಕಾರಣಗಳನ್ನ ತಿಳಿಯಲು ಇಂದಿಗೂ ವಿಜ್ಷಾನಿಗಳು ಪ್ರಯತ್ನಗಳನ್ನ ನಡೆಸುತ್ತಲೇ ಇದ್ದಾರೆ.

ಇಲ್ಲಿನ ವಾತಾವರಣ – ಇಡೀ ವಿಶ್ವದಲ್ಲಿನ ವಾತಾವರಣಕ್ಕೆ ಹೋಲಿಸಿದ್ರೆ , ಹಿಮಾಲಯದ ವಾತಾವರಣ , ತಾಜಾ ಹಾಗೂ ವಿಭಿನ್ನವಾಗಿದೆ.. ಮತ್ತೊಂದೆಡೆ ಜಗತ್ತಿನಲ್ಲಿ ಜನ ವಾಯು ಮಾಲಿನ್ಯದಿಂದ ಕಂಗಾಲಾಗಿ ಉಡಸಿರಾಡುವುದು ಕಷ್ಟವಾಗಿರುವಂತಹ ಪರಿಸ್ಥಿತಿದೆ.. ಆದ್ರೆ  ಹಿಮಾಲಯದ ವಿಚಾರವೇ ಬೇರೆ.. ಇಲ್ಲಿನ ಜನರಿಗೆ ಕುಷ್ಟ  ರೋಗ , ಕ್ಷಯ ರೋಗ , ಟಿಬಿ, ಚರ್ಮ ರೋಗದಂತಹ  ಇನ್ನೂ ಅನೇಕ ಕಾಯಿಲೆಗಳು ಹತ್ತಿರಕ್ಕೂ ಸುಳಿಯೋದಿಲ್ಲ..   ಅರುಣಚಾಲಪ್ರದೇಶ , ಹಿಮಾಚಲ ಪ್ರದೇಶ , ಸಿಕ್ಕಿಂ , ಜಮ್ಮು ಕಾಶ್ಮೀರ ,   ಉತ್ತರಾಖಂಡ , ಅಸ್ಸಾಂ ರಾಜ್ಯಗಳಲ್ಲಿನ ಜನರ ಆರೋಗ್ಯ ದೇಶದ ಇತರೇ ರಾಜ್ಯಗಳಿಗಿಂತಲೂ ತುಂಬಾ ಉತ್ತಮವಾಗಿರುತ್ತದೆ.

ಅಲ್ದೇ   ಬಹುತೇಕ  ಇಲ್ಲಿನ  ಎಲ್ಲಾ ಜನರು 100 ವರ್ಷ ಜೀವಿಸುತ್ತಾರೆ ಎನ್ನಲಾಗಿದೆ. ಇನ್ನೂ  ಹಿಮಾಲಯ ಪರ್ವತ ಹಿಂದೂ ದೇವಾಲಯಗಳ ವಾಸತಾಣ  ಎಂದೇ ಹೇಳಲಾಗುತ್ತದೆ.. ಅನೇಕ ಹಿಂದು ದೇವರುಗಳು ಇಲ್ಲಿ ನೆಲೆಸಿದ್ದಾರೆಂಬ ನಂಬಿಕೆಯಿದೆ.. ಅಲ್ಲದೇ ದೇವರಾಜ   ಇಂದ್ರನ ವಾಸಸ್ಥಾನವಿದು ಎನ್ನಲಾಗಿದೆ.. ಅದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳು ಸಿಕ್ಕಿವೆ..

ಹಿಮಾಲಯದಲ್ಲಿ ನಿಗೂಢತೆಗಳು ಸಾಕಷ್ಟಿವೆ.. ಆದ್ರೆ  ಇಲ್ಲಿನ ವಿಚಿತ್ರ ಪ್ರಾಣಿಗಳು ಹಿಮಾಲಯ ಬಿಟ್ರೆ ಬೇರೆ ಎಲ್ಲೂ ಸಹ ಸಿಗೋದಿಲ್ಲ.. ವಿಚಿತ್ರ ಪ್ರಾಣಿಗಳು ಹಿಮಾಲಯದ ತಪ್ಪಲಿನ ಬಗ್ಗೆ ಮಾತನಾಡಿದ್ರೆ ಮನಸ್ಸಿಗೆ ಮೊದಲು ಬರೋ ಪ್ರಾಣಿಯ ಹೆಸರು ಯತಿ. ಯತಿ ಅಥವ ಹಿಮಮಾನವ,  ದೈತ್ಯಾಕಾರದಲ್ಲಿ ಇರುವ ಈ ಪ್ರಾಣಿಗಳು ಅರ್ಧ ಮನುಷ್ಯರ ರೀತಿ ಇನ್ನೂ ಅರ್ಧ ಮಂಗಗಳಂತೆ ಇದ್ದು, ಇವುಗಳನ್ನ ಅತ್ಯಂತ ರಹಸ್ಯಮಯ ಜೀವಿ ಅಂತ ಹೇಳಲಾಗುತ್ತದೆ..

ಅಪರೂಪದಲ್ಲೇ ಅಪರೂಪವಾದ ಯತಿಗಳು ತೀರ ಕಡಿಮೆ.. ಒಂದೆಡೆ ಈ ರೀತಿಯಾದ ಪ್ರಾಣಿಗಳು ಇಲ್ಲ ಎಂಬ ವಾದಗಳೂ ಇವೆ.. ಆದ್ರೆ ಹಿಮಾಲಯದ ಚಾರಣ ಮಾಡಲು ಬಂದ ಅನೇಕರು ಇವುಗಳನ್ನ ನೋಡಿರೋದಾಗಿ ಹೇಳಿಕೊಂಡಿದ್ದಾರೆ.. ಅಲ್ಲದೇ ವಿಜ್ಞಾನಿಗಳು  ಹೇಳೋ ಪ್ರಕಾರ  ಇಂದಿಗೂ ಹಿಮಾಲಯದ ಗುಹೆಗಳಲ್ಲಿ ಯತಿ ವಾಸಿಸುತ್ತಿವೆ..

ಆದ್ರೆ ಇವತ್ತಿನವರೆಗೂ ಈ ಬಗೆಗಿನ  ವಿಚಾರ ರಹಸ್ಯವಾಗಿಯೇ ಉಳಿದಿದೆ..  ಯಾರೆಲ್ಲಾ ಯತಿಗಳನ್ನ ನೋಡಿದ್ದಾಗಿ  ಹೇಳಿಕೊಂಡಿದ್ದಾರೋ ಅವರೆಲ್ಲರೂ ವಿಚಿತ್ರ ಘಟನೆಗಳನ್ನ ಎದುರಿಸಿದ್ದಾರೆ..

ಹಿಮಾಲಯದ ಮಡಿಲಲ್ಲಿ ಅನೇಕ ಚಮಕ್ತಾರಿ ಮರಗಡಿಗಳಿರೋದಾಗಿ ನಂಬಲಾಗಿದೆ.. ಜಡಿ ಭೂತಿ , ಔಷಧೀಯ ಗುಣಗಳಿರುವ ಗಿಡ ಮರಗಳಿಗೆ ಇಲ್ಲಿ ಯಾವುದೇ  ಕೊರತೆಯಿಲ್ಲ..

ಇನ್ನೂ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಲ್ಲಿ ಭಜರಂಗಬಲಿ ಹನುಮಾನ್ ಸಂಜೀವಿನಿ ಮೂಲಿಕೆ ತರಲು ಬಂದ ವಿಚಾರವೂ ಯಾರಿಗೂ ಗೊತ್ತಿಲ್ಲದೇ ಇರೋ ಸಂಗತಿ ಏನಲ್ಲ.

ಇಲ್ಲಿ ಸಹಸ್ರಾರು ಜಡಿ ಭೂತಿಗಳು ಸಿಗುತ್ತವೆ.. ಇಲ್ಲಿ ಸಿಗುವ ಚಮಕ್ತಾರಿ ಗಿಡಮೂಲಿಕೆಗಳು ಮನುಷ್ಯರು  ಆಯುಷ್ಯವನ್ನೂ ಹೆಚ್ಚಿಸುತ್ತದೆ.  ಹಿಮಾಲಯ ದಿವ್ಯ ಔಷಧಿಗಳ ಗಿಡಮೂಲಿಕೆಗಳ ವಿಚಾರದಲ್ಲಿ ಸರ್ವ ಶ್ರೇಷ್ಠ ಎಂದು  ಅಥರ್ವ ವೇದ , ಆಯುರ್ವೇದಂತಹ ಗ್ರಂಥಗಳಲ್ಲಿಯೂ ಉಲ್ಲೇಖವಾಗಿದೆ.. ಮಹರ್ಷಿ ಚರಕ್ ಅವರು ಸಹ ತಮ್ಮ ಚರಕಸಹಿತೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.

Tags: himalay mountainHimalayasinteresting facts
ShareTweetSendShare
Join us on:

Related Posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

by Shwetha
March 22, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

by Shwetha
March 22, 2026
0

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದ ಮಠಾಧೀಶರ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇತ್ತೀಚೆಗೆ...

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

by Shwetha
March 22, 2026
0

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ, ವಿಶೇಷವಾಗಿ...

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

by Shwetha
March 22, 2026
0

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ನೀಡಲು ಹಾಗೂ ಕಳೆದುಕೊಂಡಿರುವ ತನ್ನ ಗ್ರಾಹಕರನ್ನು ಮರಳಿ ಸೆಳೆಯಲು ಸರ್ಕಾರಿ...

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

by Shwetha
March 22, 2026
0

ದೇಶದ ಕೋಟ್ಯಂತರ ಪಡಿತರ ಚೀಟಿ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರವು ಅತಿದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ಮುಂಬರುವ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಿನ ಮೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram