ಹಿಂದೂ ಪಂಚಾಂಗದ ಪ್ರಕಾರ ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು ರಥ ಸಪ್ತಮಿ ಅಥವಾ ಅಚಲ ಸಪ್ತಮಿ ಎಂದು ಆಚರಿಸಲಾಗುತ್ತದೆ. ಈ ಸಪ್ತಮಿ ತಿಥಿಯು ಸೂರ್ಯನಿಗೆ ಸಮರ್ಪಿತವಾಗಿದೆ. ತನ್ನ ಪ್ರಕಾಶದಿಂದ ಜಗತ್ತನ್ನು ಬೆಳಗಿಸಲು ಸೂರ್ಯನನ್ನು ಸೃಷ್ಟಿಸಿದ ದಿನವನ್ನೇ ರಥ ಸಪ್ತಮಿ ಎಂದು ಆಚರಿಸಲಾಗುವುದು. ಸೂರ್ಯ ದೇವನ ಆಶೀರ್ವಾದವನ್ನು ಪಡೆಯುವುದಕ್ಕಾಗಿ ಮತ್ತು ಸಮೃದ್ಧಿಗಾಗಿ ರಥ ಸಪ್ತಮಿ ದಿನದಂದು ರಾಶಿಗನುಗುಣವಾಗಿ ಏನು ಮಾಡಬೇಕು ತಿಳಿಯೋಣ:
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೇಷ ರಾಶಿ
ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಿ ಅದರಲ್ಲಿ ಕೆಂಪು ಹೂವುಗಳು ಮತ್ತು ಗಂಗಾಜಲವನ್ನು ಹಾಕಿ ಅರ್ಪಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ವೃಷಭ ರಾಶಿ
ರಥ ಸಪ್ತಮಿ ದಿನದಂದು ವೃಷಭ ರಾಶಿಯವರು ಆದಿತ್ಯ ಹೃದಯ ಸ್ತೋತ್ರ ಪಠಣವನ್ನು ಕಡ್ಡಾಯವಾಗಿ ಪಠಿಸಿ.
ಮಿಥುನ ರಾಶಿ
ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸುವಾಗ ಆ ನೀರಿಗೆ ದೂರ್ವಾ ಹುಲ್ಲು ಮತ್ತು ಗಂಗಾಜಲವನ್ನು ಹಾಕಿ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಿ.
ಕಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಜನಿಸಿದವರು ರಥ ಸಪ್ತಮಿ ದಿನದಂದು ಗಾಯತ್ರಿ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಬೇಕು.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದವರು ಸೂರ್ಯ ದೇವನನ್ನು ಪೂಜಿಸುವಾಗ ಕೆಂಪು ಬಟ್ಟೆಗಳನ್ನು ಧರಿಸಿ ನಂತರ ಸೂರ್ಯ ದೇವನನ್ನು ಪೂಜಿಸಬೇಕು.
ಕನ್ಯಾ ರಾಶಿ
ರಥ ಸಪ್ತಮಿ ದಿನದಂದು ಕನ್ಯಾ ರಾಶಿಯವರು ದೇವಸ್ಥಾನಕ್ಕೆ ದಾಳಿಂಬೆಯನ್ನು ದಾನ ಮಾಡಿ.
ತುಲಾ ರಾಶಿ
ರಥ ಸಪ್ತಮಿ ದಿನದಂದು ಸೂರ್ಯನ ಆಶೀರ್ವಾದವನ್ನು ಪಡೆದುಕೊಳ್ಳಲು ನೀವು ನಿಮ್ಮ ತಂದೆಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿ.
ವೃಶ್ಚಿಕ ರಾಶಿ
ಸೂರ್ಯ ದೇವನಿಗೆ ನೀರಿನಲ್ಲಿ ಕೆಂಪು ಚಂದನವನ್ನು ಹಾಕಿ ಅರ್ಘ್ಯವನ್ನು ಅರ್ಪಿಸಿ.
ಧನಸ್ಸು ರಾಶಿ
ಸೂರ್ಯ ದೇವನ ಆರಾಧನೆ ಮತ್ತು ರಥ ಸಪ್ತಮಿಯ ಕಥೆಯನ್ನು ಓದಬೇಕು.
ಮಕರ ರಾಶಿ
ಬಡವರಿಗೆ ಬೆಲ್ಲದ ಸಿಹಿ ಖಾದ್ಯವನ್ನು ಸಾಧ್ಯವಾದಷ್ಟು ಹಂಚಬೇಕು. ಇದರಿಂದ ಮಕರ ರಾಶಿಯವರು ಸೂರ್ಯನ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ.
ಕುಂಭ ರಾಶಿ
ಕಪ್ಪು ಎಳ್ಳು ಹೊಂದಿರುವ ನೀರಿನಿಂದ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಬೇಕು.
ಮೀನ
ಮೀನ ರಾಶಿಯಲ್ಲಿ ಜನಿಸಿದವರು ರಥ ಸಪ್ತಮಿ ದಿನದಂದು ಸೂರ್ಯದೇವನಿಗೆ ಅರಿಶಿನ ಮತ್ತು ಹಳದಿ ಹೂಗಳನ್ನು ಹಾಕಿ ಅರ್ಘ್ಯವನ್ನು ಅರ್ಪಿಸಿ.
ಲೇಖನ:
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍