ADVERTISEMENT
Thursday, October 9, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೊರೋನಾ ಲಕ್ಷಣಗಳಿದ್ದರೆ, ದಯವಿಟ್ಟು ಪರೀಕ್ಷಿಸಿಕೊಳ್ಳಿ – ಸಾರ್ವಜನಿಕರಲ್ಲಿ ಆರೋಗ್ಯ ಸಚಿವಾಲಯ ಮನವಿ…

admin by admin
May 13, 2020
in International, Newsbeat, Samagra karnataka, ಕ್ರೀಡೆ, ದೇಶ - ವಿದೇಶ, ರಾಜ್ಯ
Share on FacebookShare on TwitterShare on WhatsappShare on Telegram

Related posts

ಕುರುಬರ ST ಮೀಸಲಾತಿ ಜಟಾಪಟಿ: ಚೆಂಡನ್ನು ಕೇಂದ್ರದ ಅಂಗಳಕ್ಕೆ ಎಸೆದ ಸಿದ್ದರಾಮಯ್ಯ; ಬೊಮ್ಮಾಯಿ ಸರ್ಕಾರದ ಶಿಫಾರಸ್ಸೇ ಕಾರಣ ಎಂದ ಸಿಎಂ

ಕುರುಬರ ST ಮೀಸಲಾತಿ ಜಟಾಪಟಿ: ಚೆಂಡನ್ನು ಕೇಂದ್ರದ ಅಂಗಳಕ್ಕೆ ಎಸೆದ ಸಿದ್ದರಾಮಯ್ಯ; ಬೊಮ್ಮಾಯಿ ಸರ್ಕಾರದ ಶಿಫಾರಸ್ಸೇ ಕಾರಣ ಎಂದ ಸಿಎಂ

October 8, 2025
CM Yogi Adityanath

ವೈದ್ಯೋ ನಾರಾಯಣೋ ಹರಿ ಮಾತಿಗೆ ಕಳಂಕ: ಮುಸ್ಲಿಂ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ಡಾಕ್ಟರ್,ಯೋಗಿ ನಾಡಲ್ಲಿ ಸತ್ಯ ಬಯಲಿಗೆಳೆದ ಪತ್ರಕರ್ತರ ಮೇಲೆ ಎಫ್‌ಐಆರ್!

October 8, 2025

ಕೊರೋನಾ ಸೋಂಕಿನ ಗುಣಲಕ್ಷಣಗಳು ಕಂಡುಬಂದರೆ ದಯವಿಟ್ಟು ಕೂಡಲೇ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಿ. ಈ ಮೂಲಕ ಇತರರಿಗೆ ನಿಮ್ಮಿಂದ ಸೋಂಕು ಹರಡುವುದನ್ನು ತಪ್ಪಿಸಿ ಎಂದು ಆರೋಗ್ಯ ಸಚಿವಾಲಯ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಕೊರೋನಾ ಸೋಂಕಿನ ಪರೀಕ್ಷೆಗೆ ಒಳಗಾಗಲು ಯಾರೂ ಹಿಂಜರಿಯಬಾರದು. ಕೊರೋನಾ ರೋಗ ಲಕ್ಷಣಗಳನ್ನು ಮುಚ್ಚಿಟ್ಟಷ್ಟು ಸಮಸ್ಯೆ ಮತ್ತಷ್ಟು ಹೆಚ್ಚು, ಅಲ್ಲದೆ ಎಲ್ಲರಿಗೂ ಸಮಸ್ಯೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಕೊರೋನಾ ರೋಗಿಗಳ ಡಿಸ್ಚಾರ್ಜ್ ನೀತಿ ಪರಿಷ್ಕರಿಸಿರುವ ಕುರಿತು ಸ್ಪಷ್ಟನೆ ನೀಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಆಗರ್ವಾಲ್, ಹಲವು ದೇಶಗಳು ಪರೀಕ್ಷೆ ಆಧಾರಿತ ಕಾರ್ಯತಂತ್ರದಿಂದ ರೋಗಲಕ್ಷಣ ಮತ್ತು ಸಮಯಾಧಾರಿತ ಕಾರ್ಯತಂತ್ರಕ್ಕೆ ಬದಲಾಯಿಸಿಕೊಂಡಿದ್ದು, ನಾವು ಅದೇ ರೀತಿ ಬದಲಾಯಿಸಿ ಕೊಂಡಿದ್ದೇವೆ ಎಂದು ಹೇಳಿದರು.
ಧರ್ಮದ ಆಧಾರದಲ್ಲಿ ಕೊರೊನಾ ಮ್ಯಾಪಿಂಗ್ ನಡೆಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದ ಗೃಹ ಸಚಿವಾಲಯ ಕೊರೊನಾ ಸೋಂಕಿಗೆ ಜನಾಂಗ, ಧರ್ಮ, ಜಾತಿ, ಪ್ರದೇಶದ ಹಂಗಿಲ್ಲ. ಮುಂಜಾಗ್ರತಾ ಕ್ರಮಗಳ ಕೊರತೆಯಿಂದಾಗಿ ಕೊರೊನಾ ಸೋಂಕು ಹರಡುತ್ತದೆ. ಧರ್ಮದ ಆಧಾರದಲ್ಲಿ ರೋಗಿಗಳನ್ನು ನೋಡಲಾಗುತ್ತಿದೆ ಎನ್ನುವುದು ಶುದ್ಧ ಸುಳ್ಳು ಆರೋಪ ಎಂದು ಹೇಳಿದೆ.
ಭಾರತವು 24 ಗಂಟೆಗಳ ಅವಧಿಯಲ್ಲಿ ಗರಿಷ್ಠ 4231 ಪ್ರಕರಣಗಳನ್ನು ಕಂಡಿದ್ದು, ಒಟ್ಟು 97 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಒಂದೆಡೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೆ, ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಪ್ರಮಾಣವೂ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ 20,916 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Tags: coronavirus
ShareTweetSendShare
Join us on:

Related Posts

ಕುರುಬರ ST ಮೀಸಲಾತಿ ಜಟಾಪಟಿ: ಚೆಂಡನ್ನು ಕೇಂದ್ರದ ಅಂಗಳಕ್ಕೆ ಎಸೆದ ಸಿದ್ದರಾಮಯ್ಯ; ಬೊಮ್ಮಾಯಿ ಸರ್ಕಾರದ ಶಿಫಾರಸ್ಸೇ ಕಾರಣ ಎಂದ ಸಿಎಂ

ಕುರುಬರ ST ಮೀಸಲಾತಿ ಜಟಾಪಟಿ: ಚೆಂಡನ್ನು ಕೇಂದ್ರದ ಅಂಗಳಕ್ಕೆ ಎಸೆದ ಸಿದ್ದರಾಮಯ್ಯ; ಬೊಮ್ಮಾಯಿ ಸರ್ಕಾರದ ಶಿಫಾರಸ್ಸೇ ಕಾರಣ ಎಂದ ಸಿಎಂ

by Shwetha
October 8, 2025
0

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ST) ಸೇರಿಸುವ ಸೂಕ್ಷ್ಮ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಜಾಣ್ಮೆಯ ರಾಜಕೀಯ ನಿಲುವು...

CM Yogi Adityanath

ವೈದ್ಯೋ ನಾರಾಯಣೋ ಹರಿ ಮಾತಿಗೆ ಕಳಂಕ: ಮುಸ್ಲಿಂ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ಡಾಕ್ಟರ್,ಯೋಗಿ ನಾಡಲ್ಲಿ ಸತ್ಯ ಬಯಲಿಗೆಳೆದ ಪತ್ರಕರ್ತರ ಮೇಲೆ ಎಫ್‌ಐಆರ್!

by Shwetha
October 8, 2025
0

ವೈದ್ಯಕೀಯ ವೃತ್ತಿ ಜಗತ್ತಿನ ಅತಿ ಪವಿತ್ರ ವೃತ್ತಿಗಳಲ್ಲಿ ಒಂದು. ವೈದ್ಯರನ್ನು 'ದೇವರ' ಸ್ವರೂಪ ಎಂದು ಕಾಣುವ ಸಮಾಜದಲ್ಲಿ, ಧರ್ಮದ ಆಧಾರದ ಮೇಲೆ ಚಿಕಿತ್ಸೆ ನಿರಾಕರಿಸುವ ಘಟನೆಗಳು ನಡೆದರೆ...

ಸಿದ್ದರಾಮಯ್ಯ ಧರ್ಮಗುರು ಅಲ್ಲ, ಜಾತಿಗಳನ್ನು ಒಡೆಯುವ ರಾಜಕಾರಣಿ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಸಿದ್ದರಾಮಯ್ಯ ಧರ್ಮಗುರು ಅಲ್ಲ, ಜಾತಿಗಳನ್ನು ಒಡೆಯುವ ರಾಜಕಾರಣಿ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

by Shwetha
October 8, 2025
0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ ಲಿಂಗಾಯತ ಧರ್ಮದ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದು, ಜಾತಿಗಳನ್ನು ಒಡೆದು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಅವರೇನು ಲಿಂಗಾಯತ ಧರ್ಮದ...

ಯುಪಿಐ ಪಾವತಿಯಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಪಿನ್ ಬೇಕಿಲ್ಲ, ನಿಮ್ಮ ಮುಖವೇ ಪಾಸ್ವರ್ಡ್!

ಯುಪಿಐ ಪಾವತಿಯಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಪಿನ್ ಬೇಕಿಲ್ಲ, ನಿಮ್ಮ ಮುಖವೇ ಪಾಸ್ವರ್ಡ್!

by Shwetha
October 8, 2025
0

ಬೆಂಗಳೂರು:ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಐತಿಹಾಸಿಕ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಇನ್ನು ಮುಂದೆ ಯುಪಿಐ ಮೂಲಕ ಹಣ ಪಾವತಿಸಲು ಪದೇ ಪದೇ ನಾಲ್ಕು ಅಥವಾ ಆರು ಅಂಕಿಯ ಪಿನ್...

ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಮಹಾ ಕುಸಿತದ ಮುನ್ಸೂಚನೆ: ಬಬಲ್ ಸ್ಫೋಟಗೊಳ್ಳಲಿದೆ, ಹೂಡಿಕೆದಾರರೇ ಹುಷಾರ್!

ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಮಹಾ ಕುಸಿತದ ಮುನ್ಸೂಚನೆ: ಬಬಲ್ ಸ್ಫೋಟಗೊಳ್ಳಲಿದೆ, ಹೂಡಿಕೆದಾರರೇ ಹುಷಾರ್!

by Shwetha
October 8, 2025
0

ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಅಥವಾ ಈಗಾಗಲೇ ಹೂಡಿಕೆ ಮಾಡಿದವರಿಗೆ ಇದೊಂದು ಪ್ರಮುಖ ಎಚ್ಚರಿಕೆಯ ಸುದ್ದಿ. ಜಾಗತಿಕ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹಗಳ ಬೆಲೆಗಳು...

Load More

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram