Monday, October 2, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ತಕ್ಷಣ ಹಣದ ಅವಶ್ಯಕತೆ ಇದ್ದರೆ ತೆಂಗಿನ ಕಾಯಿಯಿಂದ ಈ ಚಿಕ್ಕ ಪರಿಹಾರ ಮಾಡಿ

Shwetha by Shwetha
February 25, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ತಕ್ಷಣ ಹಣದ ಅವಶ್ಯಕತೆ ಇದ್ದರೆ ತೆಂಗಿನ ಕಾಯಿಯಿಂದ ಈ ಚಿಕ್ಕ ಪರಿಹಾರ ಮಾಡಿ

ಸ್ನೇಹಿತರೆ ತಕ್ಷಣ ಹಣ ಬೇಕು ಎಂದರೆ ಸಮಯಕ್ಕೆ ತಕ್ಕಂತೆ ಹಣ ಪ್ರಾಪ್ತ ಆಗಬೇಕು ಎಂದರೆ ನಿಮ್ಮ ಕೈಗೆ ಹಣ ಸೇರಬೇಕು ಎನ್ನುವುದಾದರೆ ಯಾವ ರೀತಿಯ ಪರಿಹಾರ ಮಾಡುವುದರಿಂದ ಈ ಸಮಸ್ಯೆಯಿಂದ ಹೊರಗೆ ಬರಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಈ ಪರಿಹಾರವನ್ನು ಹೇಗೆ ಮಾಡಬೇಕು ಎನ್ನುವುದಾದರೆ ತೆಂಗಿನ ಕಾಯಿಯಿಂದ ಮಾಡಬೇಕಾದ ಪರಿಹಾರ ಇದಾಗಿದೆ. ಸಾಕ್ಷಾತ್ ಪರಶಿವನ ಸ್ವರೂಪವಾದ ತೆಂಗಿನ ಕಾಯಿಯಿಂದ ಪರಿಹಾರ ಹೇಗೆ ಮಾಡಬೇಕು ಎಂದರೆ ಮೊದಲಿಗೆ ಒಂದು ತೆಂಗಿನಕಾಯಿ ತೆಗೆದುಕೊಳ್ಳಿ ಹಾಗೂ ಸ್ವಲ್ಪ ಕುಂಕುಮ ತೆಗೆದುಕೊಂಡು ಇದಕ್ಕೆ ತುಪ್ಪ ಹಾಕಿ ಪೇಸ್ಟ್ ಮಾಡಿಕೊಂಡು ಈ ಪೇಸ್ಟ್ ಇಂದ ತೆಂಗಿನ ಕಾಯಿಯ ಮೇಲೆ ಸ್ವಸ್ತಿಕ್ ಆಕಾರದ ಗುರುತನ್ನು ಮಾಡಿಕೊಳ್ಳಿ. ನಂತರ ಕೆಂಪು ವಸ್ತ್ರ ತೆಗೆದುಕೊಂಡು ಈ ಕೆಂಪು ವಸ್ತ್ರವನ್ನು ಈ ಕಾಯಿಗೆ ಸುತ್ತಿ ಈ ಕಾಯಿಗೆ ಸುತ್ತಿದ ನಂತರ ಇದನ್ನು ನಿಮ್ಮ ಪೂಜಾ ಮಂದಿರದಲ್ಲಿ ಇಟ್ಟು ಪ್ರತಿ ನಿತ್ಯ ದೇವರಿಗೆ ಹೇಗೆ ಪೂಜೆ ಮಾಡುವಿರಿ ಹಾಗೆ ಈ ಕಾಯಿಯನ್ನು ಕೂಡ ಗಂಧ ಅಕ್ಷತೆ ಕುಂಕುಮ ಹಚ್ಚಿ ಪೂಜೆ ಮಾಡಿ ಮಂಗಳಾರತಿ ಮಾಡಬೇಕು
Coconut

Related posts

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

October 2, 2023
ವ್ಯಾಪಾರದಲ್ಲಿ ಹಠಾತ್ ಕುಸಿತವನ್ನು ಸರಿಪಡಿಸಲು ಭಾನುವಾರ ಈ ಐಟಂ ಅನ್ನು ಸೇರಿಸಲು ಸಾಕು. ನಷ್ಟವನ್ನು ನೋಡುತ್ತಿದ್ದ ನಿಮ್ಮ ವ್ಯವಹಾರದಲ್ಲಿ ನೀವು ಲಾಭವನ್ನು ಮಾತ್ರ ನೋಡುತ್ತೀರಿ.

ವ್ಯಾಪಾರದಲ್ಲಿ ಹಠಾತ್ ಕುಸಿತವನ್ನು ಸರಿಪಡಿಸಲು ಭಾನುವಾರ ಈ ಐಟಂ ಅನ್ನು ಸೇರಿಸಲು ಸಾಕು. ನಷ್ಟವನ್ನು ನೋಡುತ್ತಿದ್ದ ನಿಮ್ಮ ವ್ಯವಹಾರದಲ್ಲಿ ನೀವು ಲಾಭವನ್ನು ಮಾತ್ರ ನೋಡುತ್ತೀರಿ.

October 1, 2023

ಇದನ್ನು ಬೆಳಗ್ಗೆ ಸಮಯದಲ್ಲಿ ಮಾಡಿ ಸಾಯಂಕಾಲದ ವೇಳೆಯಲ್ಲಿ ನೀವು ಇರುವ ಜಾಗದಲ್ಲಿ ನದಿ ಇದ್ದರೆ ಅಲ್ಲಿ ಈ ತೆಂಗಿನ ಕಾಯಿ ವಿಸರ್ಜನೆ ಮಾಡಿರಿ. ಈ ತೆಂಗಿನಕಾಯಿ ವಿಸರ್ಜನೆ ಮಾಡಲು ನದಿ ಸಿಗಲಿಲ್ಲ ಎನ್ನುವವರು ನಿಮ್ಮ ಮನೆಯ ಹತ್ತಿರ ಇರುವ ವೃಕ್ಷ ಯಾರು ತುಳಿಯದ ಹತ್ತಿರ ವ್ಯವಸ್ಥಿತವಾದ ಜಾಗ ನೋಡಿಕೊಂಡು ಈ ಮರದ ಬಳಿ ಈ ತೆಂಗಿನಕಾಯಿಯನ್ನು ವಿಸರ್ಜನೆ ಮಾಡುವ ವಿಧಾನವನ್ನು ಮಾಡಿಕೊಳ್ಳಿ ಈ ರೀತಿಯಾಗಿ ಈ ತೆಂಗಿನ ಕಾಯಿಯ ಪರಿಹಾರವನ್ನು ಯಾರು ಮಾಡಿಕೊಳ್ಳುವರು ಅವರಿಗೆ ಅರ್ಜೆಂಟ್ ಆಗಿ ಒಂದು ಹಣದ ಸಮಸ್ಯೆ ಒದಗಿ ಬಂದಿದ್ದರೆ ಈ ಪರಿಹಾರ ಮಾಡುವುದರಿಂದ ಅದ್ಬುತವಾದ ಯೋಗ ಕೂಡಿ ಬರುತ್ತದೆ. ಇನ್ನೂ ಸದಾ ಕಾಲ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸ್ಥಿರ ವಾಸ ಮಾಡಬೇಕು ಎಂದರೆ ಕರ್ಪೂರ ಇಂದ ಒಂದು ಪರಿಹಾರ ಮಾಡಬೇಕು ಅದು ಹೇಗೆ ಎನ್ನುವುದಾದರೆ ಒಂದು ಹಿತ್ತಾಳೆ ಅಥವಾ ತಾಮ್ರದ ತಟ್ಟೆ ಅಥವಾ ಒಂದು ಧೂಪವನ್ನು ಹಾಕುವ ಬೆಳಗಿಸುವ ಪಾತ್ರೆ ಬರುತ್ತದೆ ಅದರ ಒಳಗೆ ಕರ್ಪೂರ ಹಾಕಿ ರಾತ್ರಿ ಮಲಗುವ ಸಮಯ ಅದಕ್ಕೆ ಲವಂಗ

Coconut

ಹಾಕಿ ಮನೆಯಲ್ಲಿ ಆರತಿ ಬೆಳಗಬೇಕು ಮನೆಯ ಮೂಲೆ ಮೂಲೆಗಳಲ್ಲಿ ಆರತಿ ಬೆಳಗುವುದರಿಂದ ಲವಂಗ ಹಾಗೂ ಕರ್ಪೂರದ ಸುಗಂಧದ ವಾಸನೆಯಿಂದ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ಹೋಗಿ ಲಕ್ಷ್ಮಿ ದೇವಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ಸ್ಥಿರ ವಾಸ ಆಗುವ ಯೋಗ ನಿಮ್ಮ ಮನೆಯಲ್ಲಿ ಕೂಡಿ ಬರುತ್ತದೆ ಆದ್ದರಿಂದ ಈ ರೀತಿ ಪರಿಹಾರ ನೀವು ಮಾಡಿ ಕೊಳ್ಳಬಹುದು.

ಶ್ರೀ ಕಟೀಲು ದುರ್ಗಪರಮೇಶ್ವರೀ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ಶ್ರೀ ಜ್ಞಾನೇಶ್ವರ್ ರಾವ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 8548998564
ಹರಿ ಹೀ ಓಂ ಶ್ರೀ ಗುರುಭ್ಯೋ ನಮಃ .

Tags: #astrologyCoconuthoroscope
ShareTweetSendShare
Join us on:

Related Posts

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

by Honnappa Lakkammanavar
October 2, 2023
0

ವ್ಯಾಪಾರ ಹೊಂದಿರುವ ಪ್ರತಿಯೊಬ್ಬರೂ ಲಾಭ ಗಳಿಸಲು ಶ್ರಮಿಸಬೇಕು. ಕಷ್ಟಪಟ್ಟು ನಡೆಸುವ ವ್ಯಾಪಾರದಲ್ಲಿ ಲಾಭವಿಲ್ಲದೆ ನಷ್ಟವನ್ನು ಎದುರಿಸಿದರೆ ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಅಂತಹ ವ್ಯಾಪಾರ ಕುಸಿತವನ್ನು ಸರಿಪಡಿಸಲು ಸರಳ ಪರಿಹಾರವನ್ನು...

ವ್ಯಾಪಾರದಲ್ಲಿ ಹಠಾತ್ ಕುಸಿತವನ್ನು ಸರಿಪಡಿಸಲು ಭಾನುವಾರ ಈ ಐಟಂ ಅನ್ನು ಸೇರಿಸಲು ಸಾಕು. ನಷ್ಟವನ್ನು ನೋಡುತ್ತಿದ್ದ ನಿಮ್ಮ ವ್ಯವಹಾರದಲ್ಲಿ ನೀವು ಲಾಭವನ್ನು ಮಾತ್ರ ನೋಡುತ್ತೀರಿ.

ವ್ಯಾಪಾರದಲ್ಲಿ ಹಠಾತ್ ಕುಸಿತವನ್ನು ಸರಿಪಡಿಸಲು ಭಾನುವಾರ ಈ ಐಟಂ ಅನ್ನು ಸೇರಿಸಲು ಸಾಕು. ನಷ್ಟವನ್ನು ನೋಡುತ್ತಿದ್ದ ನಿಮ್ಮ ವ್ಯವಹಾರದಲ್ಲಿ ನೀವು ಲಾಭವನ್ನು ಮಾತ್ರ ನೋಡುತ್ತೀರಿ.

by Honnappa Lakkammanavar
October 1, 2023
0

ಕಷ್ಟದ ಸಮಯ ಮನುಷ್ಯನಿಗೆ ಏನು ಮಾಡಬಹುದೆಂದು ನೀವು ಊಹಿಸಲೂ ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಅದು ನಮ್ಮ ಆದಾಯಕ್ಕೆ ಮೊದಮೊದಲು ಅಡ್ಡಿಯಾಗುತ್ತದೆ. ಇದಲ್ಲದೆ, ಈ ವ್ಯವಹಾರವು ವ್ಯಾಪಾರಸ್ಥರನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ....

ಪಿತೃ ಶ್ರಾದ್ದದಲ್ಲಿ ವಾಯಸ ಬಲಿ ಎಂದು ಕಾಗಿಗಳಿಗೆ ಅನ್ನ ನೀಡುತ್ತಾರೆ. ಕಾಗೆಗಳಿಗೂ ಪಿತೃಗಳಿಗೆ ಏನು ಸಂಬಂಧ???

ಪಿತೃ ಶ್ರಾದ್ದದಲ್ಲಿ ವಾಯಸ ಬಲಿ ಎಂದು ಕಾಗಿಗಳಿಗೆ ಅನ್ನ ನೀಡುತ್ತಾರೆ. ಕಾಗೆಗಳಿಗೂ ಪಿತೃಗಳಿಗೆ ಏನು ಸಂಬಂಧ???

by Honnappa Lakkammanavar
October 1, 2023
0

ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಶುಧಯಾರ್ದಿತಾ: | ತ್ವಯಿ ಭುಕ್ತೇ ಸುತ್ರುಸ್ತಾಪ್ತೆ ಭವಿಷ್ಯಂತಿ ಸಭಾಂಧವಾ : || ಯಮದೇವರು ಕಾಗೆಗಳಿಗೆ ದೀರ್ಘಾಯುಷ್ಯ ವನ್ನು ಕೊಟ್ಟು, 'ನನ್ನ ಲೋಕದಲ್ಲಿ...

ಪಿತೃಪಕ್ಷ ಪೂಜೆ ಮಾಡುವ ಮುನ್ನ ಎಲ್ಲರೂ ತಿಳಿಯಲೇಬೇಕಾದ ವಿಚಾರಗಳಿವು

ಪಿತೃಪಕ್ಷ ಪೂಜೆ ಮಾಡುವ ಮುನ್ನ ಎಲ್ಲರೂ ತಿಳಿಯಲೇಬೇಕಾದ ವಿಚಾರಗಳಿವು

by Honnappa Lakkammanavar
September 30, 2023
0

  ಹಿಂದೂ ಧರ್ಮದಲ್ಲಿ ಹಿರಿಯರು ಹಾಗೂ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ, ನಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ವಿಶೇಷ ಸಮಯ ಪಿತೃ ಪಕ್ಷ....

ಪಿತೃಪಕ್ಷ ಮಹಾಲಯ 30-09-2023 ಶನಿವಾರದಿಂದ 14-10-2023 ಶನಿವಾರದ ತನಕ

ಪಿತೃಪಕ್ಷ ಮಹಾಲಯ 30-09-2023 ಶನಿವಾರದಿಂದ 14-10-2023 ಶನಿವಾರದ ತನಕ

by Honnappa Lakkammanavar
September 30, 2023
0

ಈ ಮಹಾಲಯ ಕಾಲದಲ್ಲಿ ಮನೆಯಲ್ಲಿ ಗತಿಸಿದ ನಮ್ಮ ಎಲ್ಲಾ ಹಿರಿಯರಿಗೆ (ಪಿತೃಗಳಿಗೆ) ಗೌರವವನ್ನು ಕೊಡುವುದು ನಮ್ಮ ಆದ್ಯ ಕರ್ತವ್ಯ. ಅವರೆಲ್ಲರಿಗೂ ತರ್ಪಣದ ಮುಖಾಂತರ ಆರಾಧನೆಯನ್ನು ನಡೆಸುವುದು ಶಾಸ್ತ್ರಸಮ್ಮತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಭಾರತಕ್ಕೆ ಸ್ಕೇಟಿಂಗ್ ನಲ್ಲಿ ಎರಡು ಕಂಚಿನ ಪದಕ

ಭಾರತಕ್ಕೆ ಸ್ಕೇಟಿಂಗ್ ನಲ್ಲಿ ಎರಡು ಕಂಚಿನ ಪದಕ

October 2, 2023
ಇಂದಿನಿಂದ ಸಿಲಿಂಡರ್ ದರ ಹೆಚ್ಚಳ

ಇಂದಿನಿಂದ ಸಿಲಿಂಡರ್ ದರ ಹೆಚ್ಚಳ

October 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram