ಯಾವುದಾದರೂ ವಸ್ತುಗಳನ್ನು ಹೊಸದಾಗಿ ಖರೀದಿಸುವುದಕ್ಕೆ, ಇಷ್ಟೇ ಅಲ್ಲದೆ ರಾಜಯೋಗ ಪ್ರಾಪ್ತಿಯಾಗುವುದಕ್ಕೂ ಸಹಾಯವಾಗುತ್ತದೆ ನಾವು ಇಂದು ನಿಮಗೆ ತಿಳಿಸಿ ಕೊಡಲಿರುವ ಈ ಉಪಾಯ ಎಂದರೆ ತಪ್ಪಾಗಲಾರದು. ಸತತವಾಗಿ ಪ್ರಯತ್ನ ಪಟ್ಟಾಗ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ಆಗದೆ ಅರ್ಧಕ್ಕೆ ನಿಂತ ಹೋಗುತ್ತಿದ್ದರೆ ಈ ಉಪಾಯವನ್ನು ಮಾಡುವುದರಿಂದ ಅರ್ಧಕ್ಕೆ ನಿಂತು ಹೋಗಿದ್ದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘ್ನ ದಿಂದ ಯಾವುದೇ ತೊಂದರೆ ಇಲ್ಲದೆ ಸಂಪೂರ್ಣವಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564
ಜಾತಕದಲ್ಲಿ ಸೂರ್ಯ, ಕುಜ ಬಲಹೀನ ಆದಾಗ ಈ ಉಪಾಯವನ್ನು ಮಾಡುವುದರಿಂದ ಸಾಕಷ್ಟು ರೀತಿಯಲ್ಲಿ ನಿಮಗೆ ಅನುಕೂಲವಾಗುತ್ತದೆ ಎಂದರೆ ತಪ್ಪಾಗಲಾರದು. ಈ ಉಪಾಯವನ್ನು ಗಂಡು ಮಕ್ಕಳಾಗಲಿ ಅಥವಾ ಹೆಣ್ಣು ಮಕ್ಕಳಾಗಲಿ ಯಾರು ಬೇಕಾದರೂ ಮಾಡಬಹುದು ಮತ್ತು ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ಉಪಾಯವನ್ನು ಮಾಡಬಾರದು. ಈ ಉಪಾಯವನ್ನು ಭಾನುವಾರದ ದಿನ ಮುಂಜಾನೆಯಿಂದ ಸಾಯಂಕಾಲದವರೆಗೂ ಮಾಡಬಹುದು. ಈ ಉಪಾಯವನ್ನು ಮಾಡಲು ಬೇಕಾಗಿರುವ ಪದಾರ್ಥಗಳು ತೊಗರಿಬೇಳೆ ಹಾಗೂ ಕೆಂಪು ಬಟ್ಟೆ.
ಮೊದಲಿಗೆ ಭಾನುವಾರದ ದಿನ ಸ್ನಾನವನ್ನು ಮಾಡಿ ನಂತರ ಒಂದು ಹಿಡಿ ತೊಗರಿಬೇಳೆಯನ್ನು ಕೆಂಪು ಬಟ್ಟೆಯಲ್ಲಿ ಹಾಕಿ ಪಟ್ಟಣದ ರೀತಿ ಕಟ್ಟಬೇಕು. ತದನಂತರ ತಲೆಯ ಸುತ್ತ ಬಲಗಡೆಯಿಂದ ಎಡಗಡೆಗೆ ಏಳು ಬಾರಿ ಸುತ್ತಿಸಿ ಹಾಗೂ ಅಂತಿಮವಾಗಿ ಓಂ ಸೂರ್ಯಾಯ ನಮಃ ಎಂದು 7 ಬಾರಿ ಹೇಳಬೇಕು.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) call/WhatsApp 8548998564.
ನೀವು ಈ ಉಪಾಯವನ್ನು ಮಾಡಿದ ನಂತರ ಅರಳಿ ಮರದ ಬುಡದ ಕೆಳಗೆ ಅಥವಾ ಹತ್ತಿ ಮರದ ಕೆಳಗೆ ತೊಗರಿಬೇಳೆ ಸಮೇತ ಕೆಂಪು ಬಟ್ಟೆಯನ್ನು ಇಟ್ಟು ಬರಬೇಕು. 7 ವಾರಗಳ ಕಾಲ ಇದನ್ನು ನಿರಂತರವಾಗಿ ಮಾಡುವುದರಿಂದ ಧನಸಂಪತ್ತು ಸ್ಥಿರವಾಗಿರುತ್ತದೆ. ಇಷ್ಟೇ ಅಲ್ಲದೆ ನಿಮಗೆ ರಾಜಯೋಗವೂ ಸಹ ಪ್ರಾಪ್ತಿಯಾಗುತ್ತದೆ.