Friday, September 29, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಕಳೆದ ಬಾರಿ ಸಿಎಸ್ ಕೆಯ ಟ್ರಂಪ್ ಕಾರ್ಡ್ ಬೌಲರ್.. ಈ ಬಾರಿ ವಾಟರ್ ಬಾಯ್…

Sanath Rai by Sanath Rai
October 23, 2020
in IPL 2020, Newsbeat, ಕ್ರೀಡೆ
imran tahir csk ipl 2020 saakshatv
Share on FacebookShare on TwitterShare on WhatsappShare on Telegram

ಕಳೆದ ಬಾರಿ ಸಿಎಸ್ ಕೆಯ ಟ್ರಂಪ್ ಕಾರ್ಡ್ ಬೌಲರ್.. ಈ ಬಾರಿ ವಾಟರ್ ಬಾಯ್…

imran tahir csk ipl 2020 saakshatvಇಮ್ರಾನ್ ತಾಹೀರ್..
ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯರ್.
2019ರ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್.
ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಇಮ್ರಾನ್ ತಾಹೀರ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಅವಕಾಶವನ್ನೇ ನೀಡಿಲ್ಲ.
ಆಡುವ 11ರ ಬಳಗದಿಂದ ದೂರ ಉಳಿದಿರುವ ಇಮ್ರಾನ್ ತಾಹೀರ್ ವಾಟರ್ ಬಾಯ್ ಆಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಮ್ರಾನ್ ತಾಹೀರ್ ಗೆ ಯಾಕೆ ಅವಕಾಶ ನೀಡಿಲ್ಲ ಎಂಬುದು ಇನ್ನೂ ನಿಗೂಢವಾಗಿದೆ.
ಸಿಎಸ್ ಕೆ ತಂಡ ಈ ಬಾರಿಯ ಟೂರ್ನಿಗೆ ಮೂವರು ಸ್ಪಿನ್ನರ್ ಗಳಿಗೆ ಅವಕಾಶ ನೀಡುತ್ತಿದೆ.
ಆದ್ರೂ ಇಮ್ರಾನ್ ತಾಹೀರ್‍ಗೆ ಅವಕಾಶವನ್ನೇ ನೀಡಿಲ್ಲ. ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿರುವ ತಾಹೀರ್ ಅವರನ್ನು ಕಡೆಗಣಿಸಿರುವುದು ಯಾಕೆ ಅನ್ನೋ ಪ್ರಶ್ನೆಗೆ ಧೋನಿಯೇ ಉತ್ತರ ನೀಡಬೇಕು.
ಇದೀಗ ಇಮ್ರಾನ್ ತಾಹೀರ್ ಆಡುವ ಬಳಗದಿಂದ ದೂರ ಉಳಿದಿರುವ ಬಗ್ಗೆ ಮಾತನಾಡಿದ್ದಾರೆ.
ಆರ್. ಅಶ್ವಿನ್ ಜೊತೆಗಿನ ಯೂ ಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಇಮ್ರಾನ್ ತಾಹೀರ್ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಹಿಂದಿನ ಒಂದು ಆವೃತಿಯಲ್ಲಿ ಫಾಫ್ ಡು ಪ್ಲೇಸಸ್ ತಂಡದ ವಾಟರ್ ಬಾಯ್ ಆಗಿದ್ದರು. ಈ ಬಾರಿ ನನಗೆ ಅದೇ ರೀತಿಯ ಅನುಭವ ಆಗಿದೆ ಎಂದು ಇಮ್ರಾನ್ ತಾಹೀರ್ ಬೇಸರದಿಂದಲೇ ಹೇಳಿಕೊಂಡಿದ್ದಾರೆ.
ಇನ್ನು ಸಿಎಸ್ ಕೆಯ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗಬಹುದಾ ಅನ್ನೋ ಪ್ರಶ್ನೆಗೆ ಇಮ್ರಾನ್ ತಾಹೀರ್ ಉತ್ತರಿಸಿದ್ದು ಹೀಗೆ..
imran tahir R Ashwin csk ipl 2020 saakshatvಈ ಬಗ್ಗೆ ನನಗೆ ಯಾವುದೇ ಸುಳಿವು ಸಿಕ್ಕಿಲ್ಲ. ಫಾಫ್ ಡು ಪ್ಲೇಸಸ್ ಕೂಡ ಆಟಗಾರರಿಗೆ ನೀರು ತೆಗೆದುಕೊಂಡು ಹೋಗುತ್ತಿದ್ದರು. ಆಗ ತುಂಬಾನೇ ನೋವು ಉಂಟು ಮಾಡುತ್ತಿತ್ತು. ಯಾಕಂದ್ರೆ ಡುಪ್ಲೇಸಸ್ ಅವರು ಟಿ-ಟ್ವೆಂಟಿಯಲ್ಲಿ ಅದ್ಭುತ ಆಟಗಾರ. ಅದೇ ಅನುಭವ ನನಗೆ ಈಗ ಆಗುತ್ತಿದೆ. ಫಾಫ್ ಡು ಪ್ಲೇಸಸ್ ಯಾವ ರೀತಿ ನೋವು ಅನುಭವಿಸಿದ್ರೂ ಎಂಬುದು ನನಗೆ ಈಗ ಗೊತ್ತಾಗಿದೆ ಎಂದು ಇಮ್ರಾನ್ ತಾಹೀರ್ ಹೇಳಿದ್ದಾರೆ.
ಹಾಗಂತ ಈ ಬಗ್ಗೆ ನನಗೆ ಕೀಳರಿಮೆ ಆಗುತ್ತಿಲ್ಲ. ಯಾಕಂದ್ರೆ ನಾನು ಆಡುತ್ತಿದ್ದಾಗ ನನಗೂ ಆಟಗಾರರು ನೀರು ತೆಗೆದುಕೊಂಡು ಬರುತ್ತಿದ್ದರು. ಈಗ ಅವರಿಗೆ ನಾನು ಸೇವೆ ಮಾಡುತ್ತಿದ್ದೇನೆ. ಇದು ನನ್ನ ಕರ್ತವ್ಯ. ನಾನು ಆಡುತ್ತೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ನನಗೆ ನನ್ನ ತಂಡ ಗೆಲ್ಲಬೇಕು ಅಷ್ಟೇ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ಅತ್ಯುತ್ತಮ ಪ್ರದರ್ಶನ ನೀಡಲು ಶತ ಪ್ರಯತ್ನ ಮಾಡುತ್ತೇನೆ ಎಂದು ಇಮ್ರಾನ್ ತಾಹೀರ್ ಹೇಳುತ್ತಾರೆ.
ಒಟ್ಟಿನಲ್ಲಿ ಇಮ್ರಾನ್ ತಾಹೀರ್ ಅವರನ್ನು ಕಡೆಗಣಿಸಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಿನ್ನಡೆಯಾಗಿದೆ. ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗಬಹುದು. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಎಂಟ್ರಿಯಾಗುವ ಆಸೆ ಕಮರಿ ಹೋಗಿದೆ.
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನ ನೀಡಿರುವುದು ಇದೇ ಮೊದಲ ಬಾರಿ.

Related posts

ಶೂಟಿಂಗ್’ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಶೂಟಿಂಗ್’ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

September 28, 2023
ಇತಿಹಾಸ ನಿರ್ಮಿಸಿದ ಈ ಕ್ರಿಕೆಟಿಗ !

ಇತಿಹಾಸ ನಿರ್ಮಿಸಿದ ಈ ಕ್ರಿಕೆಟಿಗ !

September 27, 2023
Tags: # Imran Tahir#Faf du Plessis#saakshatvchennai super kingscskDHONIIPL 2020Mahendra Singh DhoniMS Dhoni
ShareTweetSendShare
Join us on:

Related Posts

ಶೂಟಿಂಗ್’ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಶೂಟಿಂಗ್’ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

by Honnappa Lakkammanavar
September 28, 2023
0

ಏಷ್ಯನ್ ಗೇಮ್ಸ್ನಲ್ಲಿ (Asian Games) ಭಾರತದ ಪದಕ ಬೇಟೆ ಮುಂದುವರೆದಿದೆ. ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರ ಪುರುಷರ ತಂಡ 10...

ಇತಿಹಾಸ ನಿರ್ಮಿಸಿದ ಈ ಕ್ರಿಕೆಟಿಗ !

ಇತಿಹಾಸ ನಿರ್ಮಿಸಿದ ಈ ಕ್ರಿಕೆಟಿಗ !

by Honnappa Lakkammanavar
September 27, 2023
0

ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ ಟೂರ್ನಿಯಲ್ಲಿ ನೇಪಾಳ ತಂಡ ಹಲವಾರು ವಿಶ್ವದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ನೇಪಾಳ ತಂಡವು 20 ಓವರ್ ಗಳಲ್ಲಿ 3 ವಿಕೆಟ್‌ ಕಳೆದುಕೊಂಡು...

ಮನು ಭಾಕರ್ ತಂಡಕ್ಕೆ ಒಲಿದ ಚಿನ್ನ

ಮನು ಭಾಕರ್ ತಂಡಕ್ಕೆ ಒಲಿದ ಚಿನ್ನ

by Honnappa Lakkammanavar
September 27, 2023
0

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಭಾರತದ ವನಿತಾ ಪಡೆ ಮತ್ತೊಂದು ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಮೂವರು ಹೆಣ್ಣು ಮಕ್ಕಳ ಪಿಸ್ತೂಲಿನಿಂದ ಹಾರಿದ ಗುಂಡುಗಳು ದೇಶದ...

ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…

ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…

by admin
September 26, 2023
0

ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು. Even if you are in financial trouble for many...

ಏಶಿಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೆಡಲ್ ಗಳು

ಏಶಿಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೆಡಲ್ ಗಳು

by Honnappa Lakkammanavar
September 25, 2023
0

2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಆಟಗಾರರು ಆರಂಭದಿಂದಲೂ ಉತ್ತಮ ಸಾಧನೆ ಮಾಡುತ್ತಿದ್ದರೆ. ಈಗಾಗಲೇ ಭಾರತೀಯ ಕ್ರೀಡಾಪಟುಗಳು ಪದಕ ಬೇಟೆ ಆರಂಭಿಸಿದ್ದಾರೆ. 2018ರ ಜಕಾರ್ತಾ ಪಂದ್ಯಾವಳಿಯಲ್ಲಿ ಒಟ್ಟು 570-ಸದಸ್ಯರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಹಬ್ಬದ ದಿನ ಯುವಕರ ನಡುವೆ ಗಲಾಟೆ

ಹಬ್ಬದ ದಿನ ಯುವಕರ ನಡುವೆ ಗಲಾಟೆ

September 28, 2023
ಮೂತ್ರ ವಿಸರ್ಜನೆ ಮಾಡುವ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ!

ಮೂತ್ರ ವಿಸರ್ಜನೆ ಮಾಡುವ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ!

September 28, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram