Friday, January 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Amrita Siddhi Yoga ಅಮೃತ ಸಿದ್ಧಿ ಯೋಗದಲ್ಲಿ ಯಾವ 5 ಸಸ್ಯಗಳು ಮನೆಯಲ್ಲಿದ್ದರೆ ದರಿದ್ರತನ ಎಂಬುದು ಮನೆಗೆ ಅಂಟಿಕೊಳ್ಳುವುದಿಲ್ಲಾ ಗೊತ್ತೇ..?

Mahesh M Dhandu by Mahesh M Dhandu
October 31, 2022
in Newsbeat, Astrology, ಜ್ಯೋತಿಷ್ಯ
Amrita Siddhi Yoga

Amrita Siddhi Yoga

Share on FacebookShare on TwitterShare on WhatsappShare on Telegram

Amrita Siddhi Yoga ಶ್ರೀ ಕೃಷ್ಣನ ಪ್ರಕಾರ ಯಾವ ಸಸ್ಯಗಳು ಮನೆಯ ಹತ್ತಿರ ತಾನಾಗಿಯೇ ಹುಟ್ಟಿಕೊಂಡರೆ ಅದೃಷ್ಟವನ್ನು ತಂದು ಕೊಡುತ್ತದೆ ಗೊತ್ತೇ ?

ಅಮೃತ ಸಿದ್ಧಿ ಯೋಗ
ಸೋಮವಾರದಂದು ಮೃಗಶಿರ ನಕ್ಷತ್ರ ಬಂದರೆ ಅದು ಅಮೃತಸಿದ್ಧಿ ಯೋಗದ ದಿನದಲ್ಲಿ ದೊಡ್ಡ ದೊಡ್ಡ ಕಟ್ಟಡ ಕಟ್ಟಲು, ಒಳ್ಳೆಯ ಕೆಲಸ ಮೂಡಲು ಒಳ್ಳೆಯ ದಿನವಾಗಿರುತ್ತದೆ.ನೀವು ಹೊಸದಾಗಿ ಪ್ರಾರಂಬಿಸುವ ಎಲ್ಲಾ ಕಾರ್ಯಗಳಿಗೆ ಶುಭ ದಿನವಾಗಿರುತ್ತದೆ.

Related posts

What is this secondary agriculture saaksha tv

Agriculture : ಕೃಷಿ ಎಷ್ಟು ಮುಖ್ಯ,..?? ಎಷ್ಟೆಲ್ಲಾ ಮಹತ್ವದ ಪಾತ್ರ ವಹಿಸುತ್ತದೆ..??

January 27, 2023
Father in Law Married son's wife in up

Father in Law Married son’s wife : 28 ರ ಸೊಸೆಯನ್ನೇ ವರಿಸಿದ 70ರ ಮಾವ

January 27, 2023

ಶುಭ ಸಮಯ ಬೆಳಿಗ್ಗೆ 5-49 ರಿಂದ 6-31 ರವರೆಗೆ

ತುಳಸಿ ಸಸ್ಯ ತುಳಸಿ ಸಸ್ಯವು ಎಲ್ಲಾ ಸಸ್ಯಕ್ಕಿಂತ ಪವಿತ್ರವಾದ ಸಸ್ಯವಾಗಿದೆ. ಈ ಸಸ್ಯಗಳು ಎಲ್ಲಿ ಇರುತ್ತವೆಯೋ ಅಲ್ಲಿ ಕೆಟ್ಟ ಶಕ್ತಿಗಳ ವಾಸ ಇರುವುದಿಲ್ಲ. ಪ್ರತಿನಿತ್ಯ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸುವುದರಿಂದ ಮನೆಯಲ್ಲಿ ಸುಖ,ಶಾಂತಿ, ನೆಮ್ಮದಿ ಸಮೃದ್ಧಿಯಾಗಿ ಇರುತ್ತದೆ. ಒಂದು ವೇಳೆ ತುಳಸಿ ಸಸ್ಯವು ತಾನಾಗಿಯೇ ನಿಮ್ಮ ಮನೆಯ ಬಳಿ ಹುಟ್ಟಿಕೊಂಡರೆ ಅದು ಶುಭ ಸಂಕೇತವಾಗಿರುತ್ತದೆ ಹಾಗೂ ನಿಮ್ಮ ಜೀವನದಿಂದ ದರಿದ್ರತನ ದೂರವಾಗಿ ಸೌಭಾಗ್ಯವು ಪ್ರಾಪ್ತಿಯಾಗುತ್ತದೆ.

ಬಾಳೆ ಗಿಡ
ಬಾಳೆ ಗಿಡದಲ್ಲಿ ಭಗವಂತನಾದ ವಿಷ್ಣುವಿನ ವಾಸವಿರುತ್ತದೆ. ಗುರುವಾರದ ದಿನ ಬಾಳೆಗಿಡದ ಪೂಜೆಯನ್ನು ಮಾಡಿದರೆ ವಿಷ್ಣು ದೇವರು ಸಂತುಷ್ಟರಾಗುತ್ತಾರೆ. ಒಂದು ವೇಳೆ ಬಾಳೆ ಗಿಡ ತಾನಾಗಿ ಹುಟ್ಟಿಕೊಂಡರೆ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಬಹಳ ದಿನದಿಂದ ಕಾಡುತ್ತಿದ್ದರೆ ಅದು ದೂರವಾಗುತ್ತದೆ.

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರಸಿಗುತ್ತದೆ.
ಜ್ಞಾನೇಶ್ವರ್ ರಾವ್ 8548998564

ಅಶೋಕ ಸಸ್ಯ
ಒಂದು ವೇಳೆ ಮನೆಯ ಹತ್ತಿರ ನೆಟ್ಟಿರುವ ಅಶೋಕ ಸಸ್ಯವು ಒಣಗಲು ಪ್ರಾರಂಭವಾದರೆ ನಿಮ್ಮ ಮನೆಯ ಮೇಲೆ ಯಾವುದೋ ಕೆಟ್ಟ ದೃಷ್ಟಿ ಬಿದ್ದಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ನಿಮ್ಮ ಮನೆಯ ಹತ್ತಿರ ಅಶೋಕ ಸಸ್ಯವು ತಾನಾಗಿಯೇ ಹುಟ್ಟಿಕೊಂಡರೆ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

In Amrita Siddhi Yoga which 5 plants are in the house does misery not cling to the house
In Amrita Siddhi Yoga which 5 plants are in the house does misery not cling to the house

ಬೇವಿನ ಗಿಡ
ಬೇವಿನ ಗಿಡವು ತಾನಾಗಿಯೇ ಮನೆಯ ಹತ್ತಿರ ಹುಟ್ಟಿಕೊಂಡರೆ ಶುಭ ಸಂಕೇತವನ್ನು ನೀಡುತ್ತದೆ ಹಾಗೂ ಹಲವಾರು ರೀತಿಯ ರೋಗಗಳಿಂದ ಮುಕ್ತಿ ದೊರೆಯುತ್ತದೆ ಎಂಬುದನ್ನು ಸೂಚಿಸುತ್ತದೆ.

ಎಕ್ಕದ ಗಿಡ
ಎಕ್ಕದ ಗಿಡ ತಾನಾಗಿ ಹುಟ್ಟಿಕೊಂಡರೆ ಅದು ಶುಭ ಸಂಕೇತವಾಗಿರುತ್ತದೆ ಹಾಗೂ ನಿಮ್ಮ ಕಷ್ಟಗಳೆಲ್ಲ ಮುಗಿಯುವ ಹಂತಕ್ಕೆ ಬಂದಿದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಮಂಗಳವಾರದ ದಿನ ಎಕ್ಕದ ಎಲೆಯಿಂದ ಹಾರವನ್ನು ಮಾಡಿ ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ನಿಮ್ಮ ಕಷ್ಟಗಳೆಲ್ಲ ಅಂತ್ಯವಾಗುತ್ತದೆ.

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರಸಿಗುತ್ತದೆ.
ಜ್ಞಾನೇಶ್ವರ್ ರಾವ್ 8548998564

ಇದನ್ನೂ ಓದಿ : https://saakshatv.com/jyothishya-are-f…in-life-165263-2/

Tags: #Saaksha TVAmrita Siddhi Yogaplant
ShareTweetSendShare
Join us on:

Related Posts

What is this secondary agriculture saaksha tv

Agriculture : ಕೃಷಿ ಎಷ್ಟು ಮುಖ್ಯ,..?? ಎಷ್ಟೆಲ್ಲಾ ಮಹತ್ವದ ಪಾತ್ರ ವಹಿಸುತ್ತದೆ..??

by Namratha Rao
January 27, 2023
0

Agriculture : ಕೃಷಿ ಎಷ್ಟು ಮುಖ್ಯ,..?? ಎಷ್ಟೆಲ್ಲಾ ಮಹತ್ವದ ಪಾತ್ರ ವಹಿಸುತ್ತದೆ..?? ವ್ಯಾಪಾರ ಮತ್ತು ಸಮಾಜಕ್ಕೆ ಕೃಷಿಯು ಏಕೆ ಮುಖ್ಯವಾದುದು ಎಂಬುದರ ಪ್ರಮುಖ ಅಂಶವೆಂದರೆ ಅದರ ಉತ್ಪಾದನೆ...

Father in Law Married son's wife in up

Father in Law Married son’s wife : 28 ರ ಸೊಸೆಯನ್ನೇ ವರಿಸಿದ 70ರ ಮಾವ

by Namratha Rao
January 27, 2023
0

Father in Law Married son's wife : 28 ರ ಸೊಸೆಯನ್ನೇ ವರಿಸಿದ 70ರ ಮಾವ 70 ವರ್ಷದ ಮಾವನನ್ನೇ ಮದುವೆಯಾದ 28 ರ ಸೊಸೆ...

cola phone

Cola Phone : ಶೀಘ್ರದಲ್ಲೇ ಮಾರುಕಟ್ಟೆಗೆ , ಏನಿದರ ಫೀಚರ್ಸ್..!!

by Namratha Rao
January 27, 2023
0

Cola Smart Phone : ಶೀಘ್ರದಲ್ಲೇ ಮಾರುಕಟ್ಟೆಗೆ ಆಕರ್ಶಕ ಫೀಚರ್ಸ್ ಒಳಗೊಂಡಿರೋದಾಗಿ ವರದಿ ಫೋನ್ ನ ಬ್ಯಾಕ್ ಪ್ಯಾನಲ್ ಶೇರ್ ಮಾಡಿದ ಮುಕುಲ್ ಶರ್ಮಾ 'Cola phone' ...

Kannada Film , sonal montero heroine , saakshatv

Kannada Film : ಸೆಟ್ಟೇರಿದ ‘ರೋಲೆಕ್ಸ್ ಕೋಮಲ್’ ಸಿನಿಮಾ – ಸೋನಲ್ ನಾಯಕಿ 

by Namratha Rao
January 27, 2023
0

Kannada Film : ಸೆಟ್ಟೇರಿದ ‘ರೋಲೆಕ್ಸ್ ಕೋಮಲ್’ ಸಿನಿಮಾ - ಸೋನಲ್ ನಾಯಕಿ ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಶ್ರೀನಿವಾಸ್ ಮಂಡ್ಯ ನಿರ್ದೇಶಿಸುತ್ತಿರುವ ‘ರೋಲೆಕ್ಸ್ ಕೋಮಲ್’ ಚಿತ್ರತಂಡ...

ಕೊಲ್ಕತ್ತಾದಲ್ಲಿ 6 ನಗರಗಳಿಗೆ ವಿಮಾನ ಸೇವೆ ಸ್ಥಗಿತ..!

Flight Highjack : ವಿಮಾನ ಹೈಜಾಕ್ – ಸುಳ್ಳು ಟ್ವೀಟ್ , ಕಾರಣ ವಿಚಿತ್ರ…!!!

by Namratha Rao
January 27, 2023
0

Flight Highjack : ವಿಮಾನ ಹೈಜಾಕ್ – ಸುಳ್ಳು ಟ್ವೀಟ್ , ಕಾರಣ ವಿಚಿತ್ರ...!!! ಪ್ರಯಾಣಿಕನ  ಬಂಧಿಸಿದ ಪೊಲೀಸರು ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನ ವಿಮಾನ ತಡವಾಗಿದ್ದಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Surya grahan 2022 | 12 ರಾಶಿಗಳ ಮೇಲೆ ಸೂರ್ಯಗ್ರಹಣದ ಲಾಭ ನಷ್ಟ ಹೇಗಿದೆ? ಯಾರಿಗೆ ಕಾದಿರಿ ಸೂರ್ಯ ಗ್ರಹಣದ ಗ್ರಹಚಾರ.!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

What is this secondary agriculture saaksha tv

Agriculture : ಕೃಷಿ ಎಷ್ಟು ಮುಖ್ಯ,..?? ಎಷ್ಟೆಲ್ಲಾ ಮಹತ್ವದ ಪಾತ್ರ ವಹಿಸುತ್ತದೆ..??

January 27, 2023
Father in Law Married son's wife in up

Father in Law Married son’s wife : 28 ರ ಸೊಸೆಯನ್ನೇ ವರಿಸಿದ 70ರ ಮಾವ

January 27, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram