ADVERTISEMENT
Thursday, December 18, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಮಹಮ್ಮದ್ ಸಿರಾಜ್.. ಕೊಹ್ಲಿ ಬತ್ತಳಿಕೆಯ ಸರ್ಪಾಸ್ತ್ರ..!

Sanath Rai by Sanath Rai
October 22, 2020
in IPL 2020, Newsbeat, ಕ್ರೀಡೆ
Share on FacebookShare on TwitterShare on WhatsappShare on Telegram

ಮಹಮ್ಮದ್ ಸಿರಾಜ್.. ಕೊಹ್ಲಿ ಬತ್ತಳಿಕೆಯ ಸರ್ಪಾಸ್ತ್ರ..!

Mohammed Siraj saakshatv rcb ipl 20204 ಓವರ್.. 2 ಮೇಡನ್ ಓವರ್.. ಎಂಟು ರನ್.. ಮೂರು ವಿಕೆಟ್..

Related posts

December 17, 2025
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

December 17, 2025

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬೌಲರ್ ಒಬ್ಬ ಈ ರೀತಿಯ ಸಾಧನೆ ಮಾಡಿರೋದು.

ಹೊಡಿಬಡಿ ಆಟದಲ್ಲಿ ಬೌಲರ್ ಈ ರೀತಿಯ ಸಾಧನೆ ಮಾಡಿರುವುದು ಅದ್ಭುತವೇ ಸರಿ.

ಹೌದು, ಮಹಮ್ಮದ್ ಸಿರಾಜ್.. ಕೆಕೆಆರ್ ವಿರುದ್ಧ ಆರ್ ಸಿಬಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸುವಂತೆ ಮಾಡಿದ್ದ ಬೌಲರ್.

ಹಾಗೇ ನೋಡಿದ್ರೆ ಮಹಮ್ಮದ್ ಸಿರಾಜ್ ಐಪಿಎಲ್ ನಲ್ಲಿ ಹೇಳಿಕೊಳ್ಳುವಂತಹ ಸಾಧನೆಯೇನೂ ಮಾಡಿರಲಿಲ್ಲ.

ಆದ್ರೆ ಕೆಕೆಆರ್ ವಿರುದ್ಧ ಅವರ ಬೌಲಿಂಗ್ ದಾಳಿ ಮಹಮ್ಮದ್ ಸಿರಾಜ್ ಮೇಲಿದ್ದ ಎಲ್ಲಾ ಟೀಕೆಗಳಿಗೆ ತಕ್ಕ ಉತ್ತರವನ್ನು ನೀಡಿತ್ತು.

ಐಪಿಎಲ್ ನಲ್ಲಿ ಮಹಮ್ಮದ್ ಸಿರಾಜ್ ಕೆಟ್ಟ ಬೌಲರ್ ಅಂತನೇ ಬಿಂಬಿಸಲಾಗುತ್ತಿತ್ತು.

Mohammed Siraj rcb ipl 2020 saakshatv92 ಬೌಲರ್ ಗಳಲ್ಲಿ ನೂರಕ್ಕಿಂತ ಹೆಚ್ಚು ಓವರ್ ಗಳನ್ನು ಎಸೆದಿರುವ ಬೌಲರ್ ಗಳ ಪೈಕಿ ಮಹಮ್ಮದ್ ಸಿರಾಜ್ ತುಂಬಾನೇ ದುಬಾರಿಯಾಗಿದ್ದರು.

ಮಹಮ್ಮದ್ ಸಿರಾಜ್ ಅವರ ಸರಾಸರಿ ಬೌಲಿಂಗ್ 9. ಆದ್ರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರ ಸರಾಸರಿ 2ಕ್ಕೆ ಇಳಿದಿದೆ.

ಅಂದ ಹಾಗೇ, ಮಹಮ್ಮದ್ ಸಿರಾಜ್ ಹೈದ್ರಬಾದ್ ಪ್ರತಿಭೆ.

2015ರಲ್ಲಿ ಬೆಳಕಿಗೆ ಬಂದಿರುವ ಮಹಮ್ಮದ್ ಸಿರಾಜ್ ರಣಜಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡಿದ್ದರು.

ಪರಿಣಾಮ, 2017ರಲ್ಲಿ ಟೀಮ್ ಇಂಡಿಯಾದ ಟಿ-ಟ್ವೆಂಟಿಯಲ್ಲಿ ಕಾಣಿಸಿಕೊಂಡ್ರು.

ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟಿ-ಟ್ವೆಂಟಿ ಪಂದ್ಯವನ್ನಾಡಿದ್ರು. ಹಾಗೇ 2018ರಲ್ಲಿ ಟೀಮ್ ಇಂಡಿಯಾದ ಟೆಸ್ಟ್ ತಂಡವನ್ನು ಸೇರಿಕೊಂಡ್ರು.

ವಿಂಡೀಸ್ ವಿರುದ್ಧ ಆಯ್ಕೆಯಾದ್ರೂ ಆಡುವ ಅವಕಾಶ ಸಿಗಲಿಲ್ಲ. ಆದ್ರೆ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡಿದ್ರು.

Mohammed Siraj team india rcb saakshatvಆದ್ರೆ ಮಹಮ್ಮದ್ ಸಿರಾಜ್ ಅವರು ಟೀಮ್ ಇಂಡಿಯಾದ ಖಾಯಂ ಆಟಗಾರನಾಗಲು ವಿಫಲರಾಗಿದ್ದರು.

ಈ ನಡುವೆ, ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ ಪರ ಆಡಿದ್ದರು.

ಬಳಿಕ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಆಡುತ್ತಿದ್ದಾರೆ.

ಹಾಗೇ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಮಹಮ್ಮದ್ ಸಿರಾಜ್ ಭಾರತ ಎ ತಂಡದಲ್ಲೂ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು.

ಅಂದ ಹಾಗೇ ಮಹಮ್ಮದ್ ಸಿರಾಜ್ ಕಲ್ಲು ಮುಳ್ಳಿನ ಹಾದಿಯಲ್ಲಿ ಬೆಳೆದಿರುವ ಕ್ರಿಕೆಟಿಗ.

ತಂದೆ ಆಟೋ ರಿಕ್ಷಾ ಡ್ರೈವರ್. ಮಗನ ಕ್ರಿಕೆಟ್ ಆಸಕ್ತಿಗೆ ಸ್ವಲ್ಪನೂ ಅಡ್ಡಿಯನ್ನುಂಟು ಮಾಡಲಿಲ್ಲ.

ಕಷ್ಟಪಟ್ಟು ದುಡಿದು ಮಗನನ್ನು ಕ್ರಿಕೆಟಿಗನ್ನಾಗಿ ರೂಪುಗೊಳಿಸಿದ್ದರು.

2015ರಲ್ಲಿ ಹೈದ್ರಬಾದ್ ರಣಜಿ ತಂಡಕ್ಕೆ ಎಂಟ್ರಿಯಾದ ಮಹಮ್ಮದ್ ಸಿರಾಜ್ ಅದೃಷ್ಟ ಕೂಡ ಬದಲಾಗಿ ಹೋಯ್ತು. ಅದಕ್ಕೆ ಕಾರಣ ಸನ್ ರೈಸರ್ಸ್ ಹೈದ್ರಬಾದ್ ತಂಡ.

2.60 ಕೋಟಿ ರೂಪಾಯಿಗೆ ಮಹಮ್ಮದ್ ಸಿರಾಜ್ ಅವರನ್ನು ಖರೀದಿ ಎಸ್ ಆರ್ ಎಚ್ ಖರೀದಿ ಮಾಡಿತ್ತು.

ಇದು ಮಹಮ್ಮದ್ ಸಿರಾಜ್ ಅವರ ಅದೃಷ್ಟದ ಬಾಗಿಲು ಅನ್ನು ತೆರೆಯುವಂತೆ ಮಾಡಿತ್ತು.

ಐಪಿಎಲ್ ಹಣದಿಂದಲೇ ಸಿರಾಜ್ ಅವರು ಹೊಸ ಮನೆ ಕಟ್ಟಿಸಿದ್ರು. ತನ್ನ ತಂದೆ ಆಟೋ ರಿಕ್ಷಾ ಓಡಿಸಬಾರದು ಅಂತ ಮನ ಒಲಿಸಿದ್ರು.

ತನಗಾಗಿ ದುಡಿದಿದ್ದು ಸಾಕು.. ಇನ್ನೂ ಮುಂದೆ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಪ್ರೀತಿಯಿಂದಲೇ ಹೇಳಿದ್ರು ಮಹಮ್ಮದ್ ಸಿರಾಜ್.

Mohammed Siraj virat kohli rcb saakshatvಹೊಸ ಮನೆಯ ಗೃಹ ಪ್ರವೇಶದ ವೇಳೆ ಮಹಮ್ಮದ್ ಸಿರಾಜ್ ಅವರು ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದರು.

ಸನ್ ರೈಸರ್ಸ್ ಹೈದ್ರಬಾದ್ ತಂಡದ ಆಟಗಾರರ ಜೊತೆಗೆ ಆರ್ ಸಿಬಿ ತಂಡದ ಒಡನಾಡಿಗಳನ್ನು ಗೃಹಪ್ರವೇಶಕ್ಕೆ ಆಹ್ವಾನಿಸಿದ್ರು.

ಅದ್ರಲ್ಲೂ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಮಹಮ್ಮದ್ ಸಿರಾಜ್ ಮನೆಯ ಬಿರಿಯಾನಿ ತಿಂದು ಖುಷಿಪಟ್ಟಿದ್ದರು ಎಂಬುದೆಲ್ಲಾ ಹಳೆಯ ಸಂಗತಿ.

ಆದ್ರೆ ಯಾಕೋ ಏನೋ ಐಪಿಎಲ್ ನಲ್ಲಿ ಮಹಮ್ಮದ್ ಸಿರಾಜ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ.

ಹೀಗಾಗಿ ಸಾಕಷ್ಟು ಬಾರಿ ಟೀಕೆಗೂ ಗುರಿಯಾಗಿದ್ದರು. ಟ್ರೋಲಿಗರಿಗೂ ಆಹಾರವಾಗಿದ್ದರು.

ಆದ್ರೆ ಈಗ ಒಂದೇ ಒಂದು ಪಂದ್ಯದಲ್ಲಿ ತನ್ನ ಸಾಮಥ್ರ್ಯ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Mohammed Siraj virat kohli rcb saakshatvತನ್ನನ್ನು ಅಪಹಾಸ್ಯ ಮಾಡಿದವರಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ.

ಅಷ್ಟಕ್ಕೂ ಮಹಮ್ಮದ್ ಸಿರಾಜ್ ಅವರ ಈ ಸಾಧನೆಗೆ ಪ್ರಮುಖ ಕಾರಣ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ.

ಪಂದ್ಯಕ್ಕೂ ಮುನ್ನವೇ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಲು ಸಿದ್ಧನಾಗು ಎಂಬ ಸುಳಿವನ್ನು ವಿರಾಟ್ ಕೊಹ್ಲಿ ಸಿರಾಜ್ ಗೆ ನೀಡಿದ್ದರು.

ಇದಕ್ಕಾಗಿಯೇ ನೆಟ್ಸ್ ನಲ್ಲೂ ಸಾಕಷ್ಟು ಪರಿಶ್ರಮ ಪಟ್ಟಿದ್ದರು.

ಆದ್ರೆ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬೌನ್ಸರ್ ಹಾಕುವಂತೆ ಸಲಹೆ ನೀಡಿದ್ದರಂತೆ.

ಆದ್ರೆ ಬೌಲಿಂಗ್ ರನ್ ಅಪ್ ಮಾಡುವಾಗ ತನ್ನ ನಿಲುವನ್ನು ಬದಲಾಸಿಕೊಂಡ ಸಿರಾಜ್ ನಾಯಕನನ್ನೇ ಹುಬ್ಬೇರಿಸುವಂತೆ ಮಾಡಿದ್ದರು.

ಒಟ್ಟಿನಲ್ಲಿ ಮಹಮ್ಮದ್ ಸಿರಾಜ್ ಆರ್ ಸಿಬಿಯ ಪ್ರಮುಖ ಸರ್ಪಾಸ್ತ್ರ ಬತ್ತಳಿಕೆಯಾಗಿದ್ದಾರೆ. ಹಾಗಂತ ಇದೇ ಗುಂಗಿನಲ್ಲಿದ್ರೆ ಕಷ್ಟ..

ಸ್ಥಿರ ಪ್ರದರ್ಶನ ನೀಡಿದ್ರೆ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮಹಮ್ಮದ್ ಸಿರಾಜ್ ಆಯ್ಕೆಯಾಗಬಹುದು.

Tags: #saakshatvhydrabadIPL 2020Mohammad SirajRCBrcb fansRoyal Challengers Bangaloreteam indiavirat kohli
ShareTweetSendShare
Join us on:

Related Posts

by admin
December 17, 2025
0

ಜೀವನದಲ್ಲಿ ಎಲ್ಲಾ ರೀತಿಯ ಯೋಗವನ್ನು ಪಡೆಯಲು ಬಯಸುವವರು ಗುರುವಾರ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಈ ರೀತಿಯಲ್ಲಿ ಗುರು ಪೂಜೆಯನ್ನು ಮಾಡಲು ಪ್ರಯತ್ನಿಸಬೇಕು. ನೀವು ಊಹಿಸಲಾಗದ ಮಟ್ಟದ ಯೋಗವನ್ನು...

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

by admin
December 17, 2025
0

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

by admin
December 17, 2025
0

ಒಬ್ಬ ಅರ್ಚಕರು ದೇವಸ್ಥಾನದಲ್ಲಿ ತಡರಾತ್ರಿವರೆಗೂ ಕೆಲಸ ಮಾಡುತಿದ್ದರು, ಮರುದಿನ ವಿಶೇಷ ಮಹಾಪೂಜೆ ಇದ್ದಿದ್ದರಿಂದ ಅದರ ತಯಾರಿಯಲ್ಲಿಯೇ ವ್ಯಸ್ತರಾಗಿದ್ದರು.ಆದರೆ ತುಂಬಾ ತಡವಾಗಿತ್ತು ಹಾಗೂ ಎಂದಿನಂತೆಯೇ ತಮ್ಮ ಮನೆಗೆ ದೇವಸ್ಥಾನದ...

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

by Shwetha
December 17, 2025
0

ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಒಂದು ವಾರ ವಿಸ್ತರಿಸುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್...

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

by Shwetha
December 17, 2025
0

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಎಂಬ ಗುಸುಗುಸು ಮತ್ತು ವಿಪಕ್ಷಗಳ ಟೀಕಾಸ್ತ್ರಗಳ ನಡುವೆಯೇ ವಿಧಾನಸಭೆಯ ಕಲಾಪ ಹೈವೋಲ್ಟೇಜ್ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram