ADVERTISEMENT
Sunday, May 25, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home TECHNOLOGY

ಚಂದ್ರಯಾನ ನಂತರ ಸೂರ್ಯನತ್ತ ಹೆಜ್ಜೆ ಹಾಕುತ್ತಿರುವ ಇಸ್ರೋ

ಸೂರ್ಯನತ್ತ ಇಸ್ರೋ!

Honnappa Lakkammanavar by Honnappa Lakkammanavar
July 21, 2023
in TECHNOLOGY, ತಂತ್ರಜ್ಞಾನ
Share on FacebookShare on TwitterShare on WhatsappShare on Telegram

ಚಂದ್ರಯಾನ-3 ನೌಕೆಯ ಉಡಾವಣೆಯ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸೂರ್ಯನತ್ತ ತನ್ನ ಚಿತ್ತ ಹರಿಸುತ್ತಿದೆ. ಆಗಷ್ಟ್ ಅಂತ್ಯದ ವೇಳೆಗೆ ಸೌರ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ತನ್ನ ಆದಿತ್ಯ ಎಲ್1, ಕರೋನಾಗ್ರಫಿ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಮೂಲಕ ಸೂರ್ಯನತ್ತ ಕಳುಹಿಸಲಿದೆ.

ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಮೊದಲ ಲ್ಯಾಗ್ ರೇಂಜ್ ಪಾಯಿಂಟ್ ಎಲ್ 1 ಸುತ್ತ ಹಾಲೋ ಕಕ್ಷೆಗೆ ಸೇರಿಸಲಾಗುತ್ತದೆ. ಎಲ್ 1 ಬಿಂದುವಿನ ಸುತ್ತಲಿನ ಉಪಗ್ರಹವು ಸೂರ್ಯನು ಯಾವತ್ತೂ ತನ್ನ ದೃಷ್ಟಿಯಿಂದ ಕಣ್ಮರೆಯಾಗದಂತೆ ಮತ್ತು ಗ್ರಹಣದ ಸಮಯದಲ್ಲಿಯೂ ನಿರಂತ್ರವಾಗಿ ವೀಕ್ಷಿಸುವ ಕಕ್ಷೆಯಲ್ಲಿ ಸ್ಥಾಪನೆಯಾಗಲಿದೆ. ಈಗ ಬಾಹ್ಯಾಕಾಶ ನೌಕೆಯು ಹೊತ್ತೊಯ್ಯುತ್ತಿರುವ ತನ್ನ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲು ಇಸ್ರೋ ಪ್ರಯತ್ನಿಸಿದ ನಂತರ ಆದಿತ್ಯ ಎಲ್ 1 ಮಿಷನ್ ಗೆ ಚಾಲನೆ ಸಿಗಲಿದೆ.

Related posts

BIG BREAKING:ಇಂದಿನಿಂದ ‘JioHotstar’ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭ FREE ಆಫರ್ ಏನಿದೆ..?

BIG BREAKING:ಇಂದಿನಿಂದ ‘JioHotstar’ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭ FREE ಆಫರ್ ಏನಿದೆ..?

February 14, 2025
ಉತ್ತರದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್

ಉತ್ತರದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್

February 10, 2025
Tags: ISRO is stepping towards the sun after the lunar mission
ShareTweetSendShare
Join us on:

Related Posts

BIG BREAKING:ಇಂದಿನಿಂದ ‘JioHotstar’ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭ FREE ಆಫರ್ ಏನಿದೆ..?

BIG BREAKING:ಇಂದಿನಿಂದ ‘JioHotstar’ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭ FREE ಆಫರ್ ಏನಿದೆ..?

by Shwetha
February 14, 2025
0

'ಜಿಯೋಹಾಟ್ಸ್ಟಾರ್' ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ಗಳ ಸಹಯೋಗದಿಂದ ಪ್ರಾರಂಭವಾಗಿದೆ. ಈ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ವಿವಿಧ ಭಾಷೆಗಳಲ್ಲಿ ಚಿತ್ರಗಳು, ಧಾರಾವಾಹಿಗಳು, ಕ್ರೀಡಾ ಕಾರ್ಯಕ್ರಮಗಳು ಮತ್ತು...

ಉತ್ತರದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್

ಉತ್ತರದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್

by Shwetha
February 10, 2025
0

ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2025 ಉದ್ಘಾಟನೆಯ ಸಂದರ್ಭದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರ ಪ್ರದೇಶದ ಮಹಾ ಕುಂಭ ಉತ್ಸವ ಮತ್ತು ಏರೋ ಇಂಡಿಯಾ...

ಇಸ್ರೋ‌‌ “ಸೆಂಚುರಿ ರಾಕೆಟ್” ಗೆ ಇತಿಹಾಸ ಸೃಷ್ಟಿ

ಇಸ್ರೋ‌‌ “ಸೆಂಚುರಿ ರಾಕೆಟ್” ಗೆ ಇತಿಹಾಸ ಸೃಷ್ಟಿ

by Shwetha
January 29, 2025
0

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 100ನೇ ರಾಕೆಟ್ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 2025ರ ಜನವರಿ 29ರಂದು ಬೆಳಿಗ್ಗೆ 6:23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್...

ಎರಡನೇ ಐಫೋನ್ ಕಾರ್ಖಾನೆ ಖರೀದಿಸಿದ ಟಾಟಾ ಗ್ರೂಪ್ : ಪೆಗಾಟ್ರಾನ್ ಟೆಕ್ನಾಲಜಿಯಲ್ಲಿ 60% ಷೇರು !!

ಎರಡನೇ ಐಫೋನ್ ಕಾರ್ಖಾನೆ ಖರೀದಿಸಿದ ಟಾಟಾ ಗ್ರೂಪ್ : ಪೆಗಾಟ್ರಾನ್ ಟೆಕ್ನಾಲಜಿಯಲ್ಲಿ 60% ಷೇರು !!

by Shwetha
January 27, 2025
0

ಟಾಟಾ ಗ್ರೂಪ್ ತನ್ನ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಮಹತ್ವದ ಹೆಜ್ಜೆ ಹಾಕಿದ್ದು, ಭಾರತದ ಎರಡನೇ ಐಫೋನ್ ಉತ್ಪಾದನಾ ಕಾರ್ಖಾನೆಯನ್ನು ತೆರೆದಿರುವ ಪೆಗಾಟ್ರಾನ್ ಟೆಕ್ನಾಲಜಿಯ 60% ಪಾಲನ್ನು...

ಗೂಗಲ್‌ನಲ್ಲಿ ಮಹಾಕುಂಭ: ಹೊಸ ಮ್ಯಾಜಿಕ್ ಟೂಲ್‍‍ನ ಅನುಭವ !!

ಗೂಗಲ್‌ನಲ್ಲಿ ಮಹಾಕುಂಭ: ಹೊಸ ಮ್ಯಾಜಿಕ್ ಟೂಲ್‍‍ನ ಅನುಭವ !!

by Shwetha
January 17, 2025
0

ಗೂಗಲ್ ತನ್ನ ಬಳಕೆದಾರರಿಗೆ ಕ್ರಿಯೇಟಿವ್ ಮತ್ತು ಆಕರ್ಷಕ ಅನುಭವವನ್ನು ನೀಡಲು ನಿರಂತರವಾಗಿ ಹೊಸ ತಂತ್ರಗಳನ್ನು ಹೊರತರುತ್ತಿದೆ. ಮಹಾ ಕುಂಭ ಉತ್ಸವದ ಅಂಗವಾಗಿ, ಗೂಗಲ್ ಹೊಸ ಮ್ಯಾಜಿಕ್ ಫೀಚರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram