ಗೋವಾ ನೆಲದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಕೆ.ಸಿ ವೀರೇಂದ್ರ
ಎಲ್ಲೆ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡಗಿನಾಗಿರು ಎಂಬಂತೆ ಚಿತ್ರದುರ್ಗದ ಪ್ರತಿಷ್ಠಿತ ಉದ್ಯಮಿ ಶ್ರೀ ವೀರೇಂದ್ರ ಅವರು ಗೋವಾ ನೆಲದಲ್ಲಿ ಕನ್ನಡದ ಕಂಪನ್ನ ಪಸರಿಸಿದ್ದಾರೆ.
ಹೌದು..! ಜನವರಿ 30 ರಂದು ಇತಿಹಾಸದಲ್ಲೇ ಮೊದಲ ಬಾರಿಗೆ ಗೋವಾದ ಮೆಜೆಸ್ಟಿಕ್ ಫ್ರೈಡ್ ಶಿಫ್ ನಲ್ಲಿ ಕನ್ನಡ ಹಾಡಿನ ಸ್ಟೇಜ್ ಶೋ ನಡೆದಿದೆ.
ಕನ್ನಡ ಕಂಠೀರವ, ನಟ ಸಾರ್ವಭೌಮ, ಕನ್ನಡ ರತ್ನ ಡಾ. ರಾಜ್ ಕುಮಾರ್ ಅವರ ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಮೆಟ್ಟಿದರೇ ಕನ್ನಡ ಮಣ್ಣನ್ನು ಮೆಟ್ಟಬೇಕು ಹಾಡಿಗೆ ಅಲ್ಲಿ ನೆರದಿದ್ದ ಜನರು ಮೈಮರೆತು ಕುಳಿದು ಕುಪ್ಪಳಿಸಿದ್ದಾರೆ.
ಅಂದಹಾಗೆ ಈ ನಭೂತೋ ನಭವಿಷ್ಯತಿ ಎಂಬಂತೆ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದವರು, ಮತ್ಯಾರು ಅಲ್ಲ. ಕನ್ನಡದ ಹೆಮ್ಮೆಯ ಉದ್ಯಮಿ ಕೆ.ಸಿ ಶ್ರೀ ವೀರೇಂದ್ರ ಅವರು. ಈ ನೆರೆಯ ಗೋವಾದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದ ಡಿಂಡಿಮವನ್ನ ಬಾರಿಸಿದ್ದಾರೆ. ಅಲ್ಲದೆ ಪರ ರಾಜ್ಯದಲ್ಲೂ ಕೂಡ ಹಲವಾರು ಕನ್ನಡಿಗರಿಗೆ ಉದ್ಯೋಗ ನೀಡಿ ಸಾವಿರಾರು ಕುಟುಂಬಗಳಿಗೆ ಆಶ್ರಯ ನೀಡಿದ್ದಾರೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಯಶಸ್ಸು ಸಿಗುತ್ತಿದ್ದಂತೆ ನಮ್ಮತನ ಮರೆಯುವ ಜನ ಇರುವ ಈ ಕಾಲದಲ್ಲಿ ಯಶಸ್ಸಿನ ಶಿಖರವೇರಿದರೂ ಕನ್ನಡ ತಾಯಿಗೆ ತಲೆಬಾಗಿ, ಮಾತೃ ಭಾಷೆ, ಮಾತೃಭೂಮಿಯ ಬಗ್ಗೆ ಹಿರಿಮೆ ಮೆರೆಯುತ್ತಿರುವ ಅಪ್ಪಟ ಕನ್ನಡಿಗ, ಉದ್ಯಮಿ ಕೆ.ಸಿ. ವೀರೇಂದ್ರ ಅವರು ಕನ್ನಡದ ಹೆಮ್ಮೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









