ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ಜೀವನವನ್ನು ಅದ್ಭುತವಾಗಿ ನಡೆಸುವುದಕ್ಕೆ ಹಣಕಾಸಿನ ಅವಶ್ಯಕತೆ ಇದ್ದೇ ಇರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ತಾವು ಯಾವುದೇ ರೀತಿಯ ಕೆಲಸವನ್ನು ಮಾಡಿದರು ಅದರಿಂದ ಅತಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡ ಬೇಕು ಎನ್ನುವಂತಹ ಆಲೋಚನೆಯಲ್ಲಿ ಇರುತ್ತಾರೆ.
ಆದರೆ ಕೆಲವೊಂದಷ್ಟು ಜನ ಹಣ ಸಂಪಾದನೆ ಮಾಡುವಂತಹ ನಿಟ್ಟಿನಲ್ಲಿ ಕೆಲವೊಂದಷ್ಟು ತಪ್ಪು ದಾರಿಗಳನ್ನು ಸಹ ಹುಡುಕಿಕೊಂಡು ಕೆಟ್ಟ ಕೆಲಸಗಳನ್ನು ಮಾಡುವುದರ ಮೂಲಕ ಅಂದರೆ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪು ಕೆಲಸಗಳನ್ನು ಮಾಡಬಾರದು. ಇದರಿಂದ ನಿಮಗೆ ಯಾವುದೇ ರೀತಿಯಲ್ಲೂ ಒಳ್ಳೆಯದಾಗುವುದಿಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಪರಿಸ್ಥಿತಿಯಲ್ಲಿ ನೀವು ಅದೆಲ್ಲವನ್ನು ಸಹ ಕಳೆದು ಕೊಳ್ಳುವ ಸಂದರ್ಭ ಬರಬಹುದು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಆದ್ದರಿಂದ ಪ್ರತಿಯೊಬ್ಬರೂ ಕೂಡ ಉತ್ತಮವಾದಂತಹ ರೀತಿಯಲ್ಲಿ ಒಳ್ಳೆಯ ಮಾರ್ಗದಲ್ಲಿ ಕೆಲಸವನ್ನು ಮಾಡುವುದರ ಮೂಲಕ ಹಣ ಸಂಪಾದನೆ ಮಾಡುವುದು ಒಳ್ಳೆಯದು. ಇದರಿಂದ ನಿಮಗೆ ತಿಳಿಯದ ರೀತಿಯಲ್ಲಿ ಒಂದಲ್ಲ ಒಂದು ಒಳ್ಳೆಯ ಮಾರ್ಗದಿಂದ ನಿಮಗೆ ಹಣಕಾಸು ಬರುತ್ತದೆ. ಅದರಿಂದ ನೀವು ನಿಮ್ಮ ಮುಂದಿನ ಜೀವನವನ್ನು ಉತ್ತಮ ವಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಅದೇ ರೀತಿಯಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ಒಂದು ಸಂದರ್ಭಗಳಾಗಿರಬಹುದು ಪರಿಸ್ಥಿತಿಗಳಾಗಿರಬಹುದು ಅದನ್ನು ಬೇರೆಯವರ ಮುಂದೆ ತೋರ್ಪಡಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಯಾವುದೇ ಒಂದು ಮದುವೆ ಕಾರ್ಯಕ್ರಮವಿರಬಹುದು ಸಮಾರಂಭ ವಿರಬಹುದು ಎಲ್ಲವನ್ನು ಕೂಡ ಜನ ಮೆಚ್ಚಿಕೊಳ್ಳಬೇಕು.
ನಮ್ಮನ್ನು ಅವರು ಹೊಗಳಬೇಕು ಎನ್ನುವಂತಹ ಮನಸ್ಥಿತಿಯನ್ನು ಇಟ್ಟುಕೊಂಡು ಜನರಿಗೋಸ್ಕರ ಅವರು ಹಣಕಾಸಿನ ಖರ್ಚು ಮಾಡುವುದರ ಮೂಲಕ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ಇದರಿಂದಲೇ ಕೆಲವೊಂದಷ್ಟು ಜನ ಸಾಲವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.
ನಾನು ಬೇರೆಯವರಿಗೋಸ್ಕರ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ ನನ್ನ ಖುಷಿ ನನಗೆ ಇಷ್ಟವಿದ್ದರೆ ಮಾತ್ರ ಹಣವನ್ನು ಸಂಪಾದನೆ ಮಾಡಬೇಕು ಬೇರೆಯವರಿಂದ ನನಗೇನು ಲಾಭ ಎನ್ನುವ ಮನಸ್ಸನ್ನು ಇಟ್ಟುಕೊಂಡಿರಬೇಕು. ಹಾಗೆಂದ ಮಾತ್ರಕ್ಕೆ ಯಾರನ್ನು ಹತ್ತಿರ ಸೇರಿಸಬಾರದು ಎಂಬ ಅರ್ಥ ಅಲ್ಲ ಬದಲಿಗೆ ಇಲ್ಲ ಸಲ್ಲದ ಕೆಲಸ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವುದರ ಬದಲು ಆ ಹಣವನ್ನು ನಿಮ್ಮ ಬಳಿ ಇಟ್ಟುಕೊಂಡು ನೀವು ಖುಷಿಯ ಜೀವನ ಸಂತೋಷದ ಜೀವನವನ್ನು ನೀವು ಅಂದುಕೊಂಡ ರೀತಿಯಲ್ಲಿ ನಡೆಸುವುದಕ್ಕೆ ಸಾಧ್ಯವಾಗುತ್ತದೆ.
ಎಲ್ಲರೊಟ್ಟಿಗೆ ಪ್ರೇಮಿ ವಿಶ್ವಾಸದಿಂದ ಇರಿ ಆದರೆ ಅವರಿಂದ ನಿಮಗೆ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದ ತಕ್ಷಣವೇ ನೀವು ಆ ಒಂದು ಸಮಸ್ಯೆಯಿಂದ ದೂರ ಉಳಿಯುವುದು ಉತ್ತಮ. ಅದೇ ರೀತಿಯಾಗಿ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನ ಜೀವನದಲ್ಲಿ ಹಣಕಾಸಿನ ಅವಶ್ಯಕತೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
ಮಿತ್ರರೇ ನಮಸ್ಕಾರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ಜ್ಯೋತಿಷ್ಯ ಹಾಗು ಅಷ್ಟಮಂಗಳಾ ಪ್ರಶ್ನೆ ಹೇಳುವುದು ನಮ್ಮ ವಂಶಪಾರಂಪರ್ಯವಾದ ವೃತ್ತಿ, ಇದಕ್ಕಾಗಿ ಕೇರಳದಲ್ಲಿ 13 ವರ್ಷ ಅಧ್ಯಾಯನ ಮಾಡಿದ್ದೇವೆ. ಈ ನಡವೆ ಸಮಸ್ಯೆಗಳಿಂದ ವದ್ದಾಡುತ್ತಾ ಹಲವಾರು ಜನ ಕೆಲವು ಡೋಂಗೀ ಜ್ಯೋತಿಷ್ಯರ ಬಳಿ ಹೋಗಿ ಹಣ, ಸಮಯವನ್ನು ವ್ಯರ್ಧ ಮಾಡುತಿರುವುದನ್ನು ಗಮನಿಸಿದ್ದೇನೆ, ಹಾಗು ಕೇವಲ 1 ದಿನದಲ್ಲಿ ಪರಿಹಾರ, 1ಗಂಟೆಯಲ್ಲಿ ಪರಿಹಾರವೆಂದು ಹೇಳಿ ಜನರನ್ನು ಯಾಮರಿಸುವ ಜಾಹಿರಾತುಗಳನ್ನೂ ನೋಡಿದ್ದೇನೆ, ಜ್ಯೋತಿಷ್ಯಾಸ್ತ್ರ ಒಂದು ಪವಿತ್ರವಾದ ಶಾಸ್ತ್ರ ಇದರ ದುರ್ಬಳಕೆಯಾಗುತ್ತಿರುವುದು ಹಾಗು ಅಮಾಯಕರ ಹಣ, ಸಮಯ, ನಂಬಿಕೆಗಳ ಜೊತೆ ಆಟವಾಡುತ್ತಿರುವ ಕೆಲವರನ್ನು ನೋಡಿದರೇ ಪಾಪವೆನ್ನಿಸುತ್ತದೆ. ಇದೇ ಉದ್ದೇಶಕ್ಕೆ ಪ್ರತೀ ಭಾನುವಾರ ಅವಶ್ಯಕತೆ ಇದ್ದವರಿಗೆ ಉಚಿತವಾಗಿ ಜ್ಯೋತಿಷ್ಯ ಸಲಹೆ ಹಾಗು ಜಾತಕ ವಿಮರ್ಷೆ ಮಾಡಲು ನಿರ್ಧರಿಸಿದ್ದೇನೆ, ನನ್ನಲ್ಲಿ ಒಂದೇ ದಿನದಲ್ಲಿ ಪರಿಹಾರ ಅಥವಾ ಒಂದು ಘಂಟೆಯಲ್ಲಿ ಪರಿಹಾರವಾಗುವ ಯಾವ ಮರ್ಗವೂ ಇಲ್ಲ, ನನ್ನ ಬಳಿ ಇರುವುದು ಧರ್ಮ ಮಾರ್ಗ ಮಾತ್ರ, ಪುರಾಣಗಳಲ್ಲಿ, ವೇದಗಳಲ್ಲಿ ಸೂಚಿಸಿರುವ ಸುಲುಭವಾದ ಮನೆಯಲ್ಲಿ ನೀವೆ ಮಾಡಿಕೊಳ್ಳ ಬಹುದಾದ ವೈದಿಕ ಮಾರ್ಗ ಮಾತ್ರ. ಹಾಗಾಗಿ ನಿಜವಾಗಿಯೂ ಅವಶ್ಯಕತೆ ಇರುವವರು ಕರೆ ಮಾಡಿ ನಿಮ್ಮ ಹೆಸರನ್ನು ನಮೂದಿಸಿಕ್ಕೊಳ್ಳಿ. ಭಾನುವಾದ ದಿನ ಯಾರೇ ಬಂದರೂ, ಎಷ್ಟು ಜನ ಬಂದರೂ ಉಚಿತವಾಗಿ ಜ್ಯೋತಿಷ್ಯ ಹೇಳುತ್ತೇನೆ. ಗಮನಿಸಿ ಯಾರು ಒಂದು ರುಪಾಯನ್ನುಕೊಡುವ ಅವಷ್ಯಕತೆ ಇಲ್ಲ ಹಾಗು ಏನ್ನನೂ ತರುವ ಅವಷ್ಯಕತೆ ಇಲ್ಲ, ಆ ಗುರು ದತ್ತಾತ್ರೇಯನ ಅನುಗ್ರಹದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾದರೇ ಅಷ್ಟೇ ಸಾಕು. ಆದರೆ ಭಾನುವಾರ ಬಿಟ್ಟು ಮಿಕ್ಕ ದಿನಗಳಲ್ಲಿ ನನ್ನನ್ನು ಭೇಟಿ ಮಾಡಬೇಕಾದರೆ ಶುಲ್ಕವನ್ನು ಪಾವತಿಸ ಬೇಕಾಗುತ್ತದೆ, ಧನ್ಯವಾದಗಳು
ದೈವಜ್ಞ ಪ್ರಧಾನ ತಾಂತ್ರಿ ಜ್ಞಾನೇಶ್ವರ್ ರಾವ್.
ಖಾಯಂ ಮನೆ ವಿಳಾಸ:- ಜ್ಞಾನೇಶ್ವರ್ ರಾವ್ ತಾಂತ್ರಿ ಮನೆ, ಕೊಂಡಿಮುಲೆ ಹಳ್ಳಿ, ಕಟೀಲ್ ಪೋಸ್ಟ್ , ಮೂಲ್ಕಿ ತಾಲ್ಲೂಕು, ಮಂಗಳೂರು ತಪ್ಪದೆ ಕರೆ ಮಾಡಿ
85489 98564
ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಈಗ ನಾವು ಹೇಳುವಂತಹ ಈ ಒಂದು ವಾಕ್ಯಗಳನ್ನು ಪದೇಪದೇ ಹೇಳಿಕೊಳ್ಳುತ್ತಲೇ ಇರಬೇಕು ಇದು ನಿಮಗೆ ಒಂದು ರೀತಿಯ ಚಮತ್ಕಾರ ರೀತಿಯಲ್ಲಿ ಕೆಲಸ ಮಾಡುತ್ತದೆ. ಹಾಗೂ ನಿಮಗೆ ಒಳ್ಳೆಯ ಮನಸ್ಥಿತಿಯು ಕೂಡ ಉಂಟಾಗುತ್ತದೆ.
ಹಾಗಾದರೆ ನಾವು ಪದೇ ಪದೇ ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಬೇಕಾಗಿರುವಂತಹ ವಿಷಯ ಏನು ಎಂದರೆ ” ನನ್ನ ಬಳಿ ಸಾಕಷ್ಟು ಹಣ ಇದೆ ನನಗೆ ಯಾವು ದೋ ಒಂದು ಕಡೆಯಿಂದ ಹಣಕಾಸಿನ ಹೊಳೆಯೇ ಹರಿಯುತ್ತಿದೆ ನನ್ನ ಆರೋಗ್ಯವು ಉತ್ತಮವಾಗಿದೆ ನನಗೆ ಇಷ್ಟೆಲ್ಲ ಹಣ ಐಶ್ವರ್ಯ ನೆಮ್ಮದಿಯನ್ನು ಕೊಟ್ಟಿರುವಂತಹ ಇಡೀ ವಿಶ್ವಕ್ಕೆ ಧನ್ಯವಾದಗಳು ಎಂದು ಪದೇಪದೇ ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು” ಆಗ ನೀವು ಅಂದು ಕೊಂಡ ಎಲ್ಲಾ ಆಸೆಗಳು ಕೂಡ ನಿಮಗೆ ತಿಳಿದ ರೀತಿ ನಡೆಯುತ್ತದೆ.