ಆಂಜನೇಯ ಸ್ವಾಮಿ ಕಲಿಯುಗದಲ್ಲಿ ಮನುಷ್ಯನಿಗೆ ಕಷ್ಟ ಎಂದ ಕೂಡಲೇ ಕೈಹಿಡಿಯುವ ದೇವರು ಎಂದು ಹೇಳಲಿಲ್ಲ. ಏಕೆಂದರೆ ಮನುಷ್ಯನಿಗೂ ಆಂಜನೇಯ ಸ್ವಾಮಿಗೂ ಅವಿನಾಭಾವ ಸಂಬಂಧವಿದೆ. ಆಂಜನೇಯ ಸ್ವಾಮಿಯು ತೀಕ್ಷ್ಣ ಬುದ್ಧಿ ಉಳ್ಳವರು, ಸಾಹಸವಂತರು, ಧೈರ್ಯವಂತರು ಹಾಗೆ ಹೃದಯವಂತರು ಕೂಡ.
ನಿಸ್ವಾರ್ಥದಿಂದ ರಾಮಧ್ಯಾನವನ್ನೇ ಉಸಿರಾಗಿಸಿಕೊಂಡು ಬದುಕಿದ ಆಂಜನೇಯ ಸ್ವಾಮಿಗೆ ರಾಮನ ಹೆಸರು ಹೇಳಿದರೆ ಸಾಕು ಅಲ್ಲಿ ಪ್ರತ್ಯಕ್ಷರಾಗುವವರು ಮತ್ತು ಅವರ ಈ ಹೆಸರಿನಿಂದ ಪ್ರಸನ್ನರಾಗುವುದು ಬಹಳ ಸುಲಭ. ಯಾವುದೇ ಕಠಿಣ ವ್ರತ ಆಚರಣೆಗಳು ಇಲ್ಲದೆ ನಮ್ಮ ಕಷ್ಟ ಪರಿಹಾರಕ್ಕಾಗಿ ಆಂಜನೇಯನನ್ನು ಸಿಂಧೂರ ಹಾಗೂ ಶ್ರೀರಾಮನ ಹೆಸರಿನಿಂದ ಪ್ರಸನ್ನರಾಗಿಸಿ ಆಶೀರ್ವಾದ ಪಡೆಯಬಹುದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈ ಭೂಮಿ ಮೇಲೆ ಜೀವ ತಾಳಿ ಭಗವಂತನಾದ ಆಂಜನೇಯ ಸ್ವಾಮಿಗೆ ಮನುಷ್ಯನ ಕಷ್ಟಗಳು ಚೆನ್ನಾಗಿ ತಿಳಿದಿರುತ್ತವೆ. ಮನುಷ್ಯನಿಗೆ ಮನುಷ್ಯ ಸಹಜವಾದ ಯಾವುದೇ ಕಷ್ಟ ಬಂದರೂ ಬಹಳ ಬೇಗ ಅರ್ಥ ಮಾಡಿಕೊಂಡು ಪರಿಹಾರ ಮಾಡಿಕೊಡುತ್ತಾರೆ ಎಂದು ಹಿರಿಯರು ಹೇಳುತ್ತಾರೆ.
ಈಗಿನ ಕಾಲದಲ್ಲಿ ಮನುಷ್ಯನಿಗೆ ಇರುವ ಒಂದು ದೊಡ್ಡ ಸಮಸ್ಯೆ ಎಂದರೆ ಹಣಕಾಸಿನ ಸಮಸ್ಯೆ. ಈ ಹಣಕಾಸಿನ ತೊಡಕಿನಿಂದಾಗಿ ಆತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ ಆ ಬಳಿಕ ಒಂದೊಂದು ಸಮಸ್ಯೆ ಆರಂಭವಾಗಿ ಒಟ್ಟಾರೆಯಾಗಿ ತನ್ನ ಉದ್ಯೋಗ ವ್ಯಾಪಾರ ಮನೆ ಮಠ ಎಲ್ಲದರಲ್ಲೂ ಆನಂದ ಕಳೆದುಕೊಂಡು ಬದುಕಿದ್ದಾಗಲೇ ನರಕ ನೋಡುವಂತಹ ಪರಿಸ್ಥಿತಿ ಎದುರಾಗುತ್ತದೆ.
ಈ ರೀತಿ ಬಂದಾಗ ತಕ್ಷಣವೇ ಈ ಪಾವಮಾನವನ್ನು ನೆನೆದು ಸಮಸ್ಯೆಯನ್ನು ಪರಿಹರಿಸಲು ಕಷ್ಟವನ್ನು ತೋರಿಸಲು ಪ್ರಾರ್ಥನೆ ಮಾಡಿ. ಆಂಜನೇಯನಿಗೆ ಪೂಜೆ ಮಾಡಿದವರಿಗೆ ಏನು ಕಷ್ಟ ಆಗುವುದಿಲ್ಲ ಎಂದು ಶನೇಶ್ವರ ಸ್ವಾಮಿಯು ಹೇಳಿದರೆ ನಿಮ್ಮ ಅದೃಷ್ಟ ಸರಿ ಹೋಗಬೇಕು ಹಣಬರಹ ಗಟ್ಟಿ ಆಗಬೇಕು ಎಂದರೆ ನಿಮ್ಮ ಸಾಲ ತೀರಬೇಕು ಎಂದರೆ ಮಂಗಳವಾರದ ದಿನದಲ್ಲಿ ನಾವು ಹೇಳುತ್ತಿರುವ ಈ ಸರಳ ಆಚರಣೆ ಮಾಡಿ.
ನೀವು ಮನೆ ಶುದ್ಧ ಮಾಡಿಕೊಂಡು ಸ್ನಾನ ಮಾಡಿ ಮಡಿಯುಟ್ಟು ದೇವರ ಕೋಣೆಯಲ್ಲಿ ಕುಳಿತು ಶ್ರೀರಾಮ ಆಂಜನೇಯ ನಿಮ್ಮ ಮನೆದೇವರು ಇಷ್ಟ ದೇವರು ಎಲ್ಲರನ್ನು ನೆನೆದು ಪೂಜೆ ಮಾಡಿ. ದೀಪದ ಬೆಳಕಿನಲ್ಲಿ ಭಗವಂತನನ್ನು ನೆನೆಯುತ್ತಾ ನಿಮ್ಮ ಕಷ್ಟಗಳೆಲ್ಲ ಹೇಳಿಕೊಳ್ಳಿ, ನಂತರ 11 ವೀಳ್ಯದೆಲೆ, 11 ಅಡಿಕೆ, ಕೇಸರಿ ಸಿಂಧೂರ ಮತ್ತು ಕೆಂಪು ದಾರ ಇವಿಷ್ಟು ಸಿದ್ಧಪಡಿಸಿಕೊಳ್ಳಿ.
ಒಂದೊಂದು ವೀಳ್ಯದೆಲೆ ಮೇಲೂ ಕೂಡ ಕೇಸರಿ ಸಿಂಧೂರದಿಂದ ಶ್ರೀರಾಮ ಎಂದು ಬರೆಯಿರಿ. ಅಡಿಕೆಗೂ ಕೂಡ ಕೇಸರಿ ಹಚ್ಚಿ ಒಂದೊಂದು ಎಲೆ ಮೇಲೆ ಒಂದೊಂದು ಅಡಿಕೆ ಇಟ್ಟು ಪಾನ್ ರೀತಿ ಮಡಚಿಕೊಳ್ಳಿ ಇವುಗಳನ್ನು ಕೆಂಪು ದಾರದಿಂದ ಸುತ್ತಿ ಹಾರ ಮಾಡಿಕೊಳ್ಳಿ ಇದನ್ನು ನಿಮ್ಮ ಮನೆಯಲ್ಲಿ ಆಂಜನೇಯನ ವಿಗ್ರಹ ಅಥವಾ ಆಂಜನೇಯನ ಫೋಟೋಗೆ ಹಾಕಿ ಭಕ್ತಿಯಿಂದ ಆರಾಧನೆ ಮಾಡಿ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
11 ಬಾರಿ ಹನುಮಾನ್ ಚಾಲೀಸವನ್ನು ಪಡಿಸಿ ಮತ್ತು 11 ಪ್ರತಿನಿತ್ಯವೂ ಈ ಪೂಜೆಯನ್ನು ಮುಂದುವರಿಸಿ ಅಥವಾ 11 ವಾರಗಳವರೆಗೂ ಕೂಡ ಮಾಡಬಹುದು. ಈ ರೀತಿ ಮಾಡಿದರೆ ನಿಮ್ಮ ವ್ರತ ಮುಗಿಯುವುದರೊಳಗೆ ನಿಮ್ಮ ಸಮಸ್ಯೆ ಪರಿಹಾರ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ಶ್ರದ್ಧಾ ಭಕ್ತಿಯಿಂದ ಈ ವ್ರತವನ್ನು ಅನುಸರಿಸಿ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸಿ.