99% ಜನರಿಗೆ ಕುಕ್ಕೆ ಸುಬ್ರಮಣ್ಯ ಹೋದವರಿಗೆ ಈ ವಿಷಯವೇ ಗೊತ್ತೇ ಇಲ್ಲ.. ಇದು ಕಂಡು ಕೇಳರಿಯದೇ ಇರುವ ಅಸಲಿ ಸತ್ಯ ನೋಡಿ

99% ಜನರಿಗೆ ಕುಕ್ಕೆ ಸುಬ್ರಮಣ್ಯ ಹೋದವರಿಗೆ ಈ ವಿಷಯವೇ ಗೊತ್ತೇ ಇಲ್ಲ.. ಇದು ಕಂಡು ಕೇಳರಿಯದೇ ಇರುವ ಅಸಲಿ ಸತ್ಯ ನೋಡಿ

ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರೆಸುತ್ತಾರೆ.

Related posts

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ  ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ. ಭಕ್ತಾದಿಗಳು ಒಳ ಸುತ್ತನ್ನು ಪ್ರವೇಶಿಸುವಾಗ ತಮ್ಮ ಶರ್ಟ್, ಬನಿಯಾನುಗಳನ್ನು ತೆಗೆಯಬೇಕಾಗುವುದು.

ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ.

ನಮ್ಮ ಸುತ್ತಮುತ್ತಲೂ ಸಾಕಷ್ಟು ಇತಿಹಾಸ ಪ್ರಸಿದ್ಧ ಹಾಗೂ ಪೌರಾಣಿಕವಾದ ಹಿನ್ನಲೆಯುಳ್ಳ ದೇವಾಲಯಗಳು ಇವೆ. ಅದರ ಜೊತೆಗೆ ದೇವಾಲಯದ ಸುತ್ತಲೂ ಗುಹೆಗಳು ಇರುವುದನ್ನು ಕಾಣುತ್ತೇವೆ. ಅಂತಹ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಮಣ್ಯ ದೇವಾಲಯವೂ ಒಂದು. ಸರ್ಪದೋಷ ನಿವಾರಣೆಗೆ ಹೆಸರಾದ ದೇವಾಲಯವೂ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿರುವ ತಾಣ.ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶದಲ್ಲಿ ಸುಬ್ರಮಣ್ಯ ಸ್ವಾಮಿ ನೆಲೆಸಿದ್ದು,ಸರ್ಪದೋಷ ನಿವಾರಣೆ ಮಾಡುತ್ತಾ ನಂಬಿ ಬಂದ ಭಕ್ತರಿಗೆ ಅನುಗ್ರಹ ನೀಡುತ್ತಾ ಇಷ್ಟಾರ್ಥಗಳನ್ನು ಸಿದ್ಧಿಸುತ್ತಾನೆ ಇಲ್ಲಿನ ಸುಬ್ರಮಣ್ಯ ಸ್ವಾಮಿ. ಇನ್ನು ಇಲ್ಲೊಂದು, ರಹಸ್ಯಮಯ ತಾಣವಿದೆ. ಇದಕ್ಕೆ ಬಿಲದ್ವಾರ ಗುಹೆ ಎಂಬ ಹೆಸರಿದೆ.

ಇದು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಿಂದ ಕುಮಾರ ನದಿಗೆ ಹೋಗುವ ದಾರಿಯಲ್ಲಿದ್ದು, ನಾಗಗಳ ರಾಜ್ಯ ವಾಸುಕಿಯು ಗರುಡ ದೇವನಿಂದ ರಕ್ಷಿಸಿಕೊಳ್ಳಲು ಈ ಗುಹೆಯಲ್ಲಿ ಅಡಗಿ ಕುಳಿತಿದ್ದ ಎನ್ನಲಾಗಿದೆ.ಇನ್ನು,ನೈಸರ್ಗಿಕವಾಗಿ ನಿರ್ಮಾಣವಾಗಿರುವ ಈ ಬಿಲದ್ವಾರ 10 ಕ್ಕಿ. ಮೀ. ಉದ್ದ 35 ಅಡಿ ಆಳವನ್ನು ಹೊಂದಿರುವ ಈ ಗುಹೆ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿದ್ದು ವಿಶೇಷವಾಗಿದೆ. ಆದರೆ ಈ ಗುಹೆಯೂ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಮಣ್ಣು ಕುಸಿದು ಬಿದ್ದು ಅರ್ಧದಷ್ಟು ಮಾತ್ರ ಚಲಿಸಲು ಯೋಗ್ಯವಾಗಿದೆ.ಈ ಗುಹೆಗೆ ಹಿಂದೆ ಪೌರಾಣಿಕ ಕಥೆಯು ಇದ್ದು,ಋಷಿ ಕಶ್ಯಪ ಮುನಿಗೆ ಹದಿಮೂರು ಜನ ಪತ್ನಿಯರು.ಅವರೆಲ್ಲರೂ ಅಕ್ಕ-ತಂಗಿಯರು. ಅವರಲ್ಲಿ ಕದ್ರು ಮತ್ತು ವಿನುತಾ ಇಬ್ಬರು. ಒಂದು ದಿನ ವಿನುತಾ ನಂದಿಗೆ ಮೋಸದ ಪಂದ್ಯ ಕಟ್ಟುತ್ತಾಳೆ.

kukke subramanya temple history in kannada   saaksha tv

ಅದರಲ್ಲಿ ತನ್ನ ಮಕ್ಕಳಾದ ಸರ್ಪಗಳ ಸಹಾಯದಿಂದ ತಾನೆ ಜಯಶಾಲಿಯಾಗುತ್ತಾಳೆ. ಇದನ್ನು ತಿಳಿದ ವಿನುತಳ ಮಗ ಗರುಡನಿಗೆ ಕೋಪ ಬರುತ್ತದೆ. ತನ್ನ ತಾಯಿ ವಿನುತಾಳನ್ನು ಮೋಸದಿಂದ ಗೆದ್ದಿರುವ ಸರ್ಪಗಳ ವಿರುದ್ಧ ಹರಿಹಾಯುತ್ತಾನೆ. ಆಗ ಸಾವಿರಾರು ನಾಗಗಳನ್ನು ಹಿಡಿದು ಬಡಿದು ಪ್ರಾಣ ತೆಗೆದು ತಿಂದು ಹಾಕುತ್ತಾನೆ ಗರುಡ. ಗರುಡನಿಂದ ಹೆದರಿ ಶೇಷನಾಗ ಪಾತಾಳ ಸೇರುತ್ತಾನೆ. ಅನಂತನು ಕೂಡ ವೈಕುಂಠಕ್ಕೆ ಹಾರಿ ತನ್ನ ಜೀವ ಉಳಿಸಿಕೊಳ್ಳುತ್ತಾನೆ. ಅದರಂತೆ ಇನ್ನುಳಿದ ನಾಗಗಳು ಶಿವನ ಕೈ, ಕಾಲು, ಕೊರಳನ್ನು ಸುತ್ತಿ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತವೆ. ಕಾಳಿ ಎಂಬ ಹಾವು ನಂದಗೋಕುಲದಲ್ಲಿ ಅಡಗಿದರೆ, ಶಂಕಪಾಲ, ಭೂಧರ ಅನಘಾದಿ ಬೇರೆಬೇರೆಯಾಗಿ ಅಡಗುತ್ತವೆ.

ಆದರೆ ‘ವಾಸುಕಿ ‘ ಎಂಬ ಸರ್ಪದೇವಾ ಗರುಡನ ಬಯಕ್ಕೆ ಸಹ್ಯಾದ್ರಿಯ ತಪ್ಪಲಿನ ಬಿಲದ್ವಾರ ದಲ್ಲಿ ಅಡಗುತ್ತಾನೆ. ಅಡಗಿದ ತಾಣವನ್ನು ಅರಿತ ಗರುಡ ದೇವ ವಾಸುಕಿಯೊಂದಿಗೆ ದೊಡ್ಡ ಯುದ್ಧವನ್ನೇ ಮಾಡುತ್ತಾನೆ.ಆಗ ತಂದೆ ಕಶ್ಯಪ ಯುದ್ಧವನ್ನು ತಡೆದು ನಿಲ್ಲಿಸಿ, ವಾಸುಕಿಯಿಂದ ಲೋಕಕಲ್ಯಾಣವಾಗುವ ಕೆಲಸವಾಗಬೇಕಿದೆ, ಆದ್ದರಿಂದ ಆತನನ್ನು ಉಳಿಸಲೆಂದು ಗರುಡನನ್ನು ಸಂತೈಸಿ ವಾಪಸ್ಸು ಕಳುಹಿಸುತ್ತಾನೆ. ತನ್ನ ಹಸಿವನ್ನು ನೀಗಿಸುವಂತೆ ಗರುಡ ದೇವ ತಂದೆ ಕಶ್ಯಪನಿಗೆ ಕೇಳಿದಾಗ, ಮನಿಲಾ ದ್ವೀಪದಲ್ಲಿ ಇರುವ ದುಷ್ಟ ಬೇಡರನ್ನು ಮತ್ತು ಹಾವುಗಳನ್ನು ತಿಂದು ಬದುಕು ಎಂದು ಗರುಡನಿಗೆ ಹೇಳುತ್ತಾನೆ.ಅದರಂತೆ ಗರುಡ ದೇವ ಮನಿಲಾ ದ್ವೀಪಕ್ಕೆ ಹೋಗುತ್ತಾನೆ.

ಇನ್ನೊಂದೆಡೆ,ವಾಸುಕಿ ತನ್ನ ಜೀವ ಹೆದರಿಕೆಯನ್ನು ನೀಗಿಸು ಎಂದು ತಂದೆಯ ಬಳಿ ಕೇಳಿದಾಗ, ಶಿವನ ತಪಸ್ಸು ಮಾಡಿ ನಿನ್ನ ಜೀವವನ್ನು ರಕ್ಷಿಸಿ, ಜೀವ ಭಿಕ್ಷೆ ಪಡೆ ಎಂದು ಹೇಳುತ್ತಾನೆ. ಅದರಂತೆ ತಪ್ಪಸ್ಸಿಗೆ ಕೂತ ವಾಸುಕಿಗೆ ಶಿವನು ಕೂಡ ಅನುಗ್ರಹಿಸುತ್ತಾನೆ. ಮುಂದೆ ಸರ್ಪಗಳ ರಕ್ಷಣೆಗೆಂದು ನನ್ನ ಮಗನಾಗಿ ಸುಬ್ರಹ್ಮಣ್ಯ ಸ್ವಾಮಿ ಜನಿಸುತ್ತಾನೆ. ಆಗ ನಿಮ್ಮನ್ನು ರಕ್ಷಿಸುತ್ತಾನೆ ಎಂದು ಹೇಳುತ್ತಾನೆ ಶಿವ. ಅದರಂತೆ ವಾರ್ಷಿಕ ಉತ್ತರ ತಪಸ್ಸನ್ನು ಮುಂದುವರಿಸುತ್ತಾನೆ. ತದನಂತರ ಸುಬ್ರಮಣ್ಯಸ್ವಾಮಿ ಜನನವಾಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಅಷ್ಟೇ ಅಲ್ಲದೇ, ತಾರಕಾಸುರನನ್ನು ಕೊಂದು ಆಯುಧದ ರಕ್ತವನ್ನು ಧಾರಾ ನದಿಯಲ್ಲಿ ತೊಳೆಯುತ್ತಾನೆ ಸುಬ್ರಮಣ್ಯಸ್ವಾಮಿ. ಹೀಗಾಗಿ ಧಾರಾ ನದಿಗೆ ಕುಮಾರಧಾರ ನದಿ ಎಂದು ಹೆಸರು ಬರುತ್ತದೆ.ವಾಸುಕಿಯು ಸುಬ್ರಮಣ್ಯ ಸ್ವಾಮಿಯೊಂದಿಗೆ ವಾಸವಾಗಿರಲು ಇಚ್ಛೆಪಡುತ್ತಾನೆ. ಮುಂದೆ ಸುಬ್ರಹ್ಮಣ್ಯ ಸ್ವಾಮಿ ದೇವರನ್ನು ಭೂಲೋಕದಲ್ಲಿ ವಾಸವಾಗುವಂತೆ ಮಾಡಿದ ವಾಸುಕಿಯನ್ನು’ ನಾಗಬ್ರಹ್ಮ’ ಎಂಬ ಹೆಸರಿನಿಂದ ಪ್ರತಿಮನೆಯಲ್ಲೂ ಪೂಜಿಸುತ್ತಿದ್ದಾರೆ. ಇದು ಬಿಲದ್ವಾರ ಗುಹೆ ಯ ಪುರಾಣ ಕಥೆಯಾಗಿದ್ದು, ಇಲ್ಲಿ ಗರುಡ ದೇವನನ್ನು ಸಹ ಪೂಜಿಸಲಾಗುತ್ತಿದೆ. ಈ ದೇವಸ್ಥಾನವೂ ಪ್ರಸಿದ್ಧಿಯನ್ನು ಪಡೆದಿದ್ದು ವಿವಿಧ ಕಡೆಯಿಂದ ಭಕ್ತರು ಇಲ್ಲಿಗೆ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. kukke subramanya temple history in kannada

Join us on: