Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

99% ಜನರಿಗೆ ಕುಕ್ಕೆ ಸುಬ್ರಮಣ್ಯ ಹೋದವರಿಗೆ ಈ ವಿಷಯವೇ ಗೊತ್ತೇ ಇಲ್ಲ.. ಇದು ಕಂಡು ಕೇಳರಿಯದೇ ಇರುವ ಅಸಲಿ ಸತ್ಯ ನೋಡಿ

Mahesh M Dhandu by Mahesh M Dhandu
March 23, 2022
in Astrology, Newsbeat, ಜ್ಯೋತಿಷ್ಯ
kukke subramanya temple history in kannada saaksha tv
Share on FacebookShare on TwitterShare on WhatsappShare on Telegram

99% ಜನರಿಗೆ ಕುಕ್ಕೆ ಸುಬ್ರಮಣ್ಯ ಹೋದವರಿಗೆ ಈ ವಿಷಯವೇ ಗೊತ್ತೇ ಇಲ್ಲ.. ಇದು ಕಂಡು ಕೇಳರಿಯದೇ ಇರುವ ಅಸಲಿ ಸತ್ಯ ನೋಡಿ

ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರೆಸುತ್ತಾರೆ.

Related posts

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

May 31, 2023
ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

May 30, 2023

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ  ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ. ಭಕ್ತಾದಿಗಳು ಒಳ ಸುತ್ತನ್ನು ಪ್ರವೇಶಿಸುವಾಗ ತಮ್ಮ ಶರ್ಟ್, ಬನಿಯಾನುಗಳನ್ನು ತೆಗೆಯಬೇಕಾಗುವುದು.

ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ.

ನಮ್ಮ ಸುತ್ತಮುತ್ತಲೂ ಸಾಕಷ್ಟು ಇತಿಹಾಸ ಪ್ರಸಿದ್ಧ ಹಾಗೂ ಪೌರಾಣಿಕವಾದ ಹಿನ್ನಲೆಯುಳ್ಳ ದೇವಾಲಯಗಳು ಇವೆ. ಅದರ ಜೊತೆಗೆ ದೇವಾಲಯದ ಸುತ್ತಲೂ ಗುಹೆಗಳು ಇರುವುದನ್ನು ಕಾಣುತ್ತೇವೆ. ಅಂತಹ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಮಣ್ಯ ದೇವಾಲಯವೂ ಒಂದು. ಸರ್ಪದೋಷ ನಿವಾರಣೆಗೆ ಹೆಸರಾದ ದೇವಾಲಯವೂ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿರುವ ತಾಣ.ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶದಲ್ಲಿ ಸುಬ್ರಮಣ್ಯ ಸ್ವಾಮಿ ನೆಲೆಸಿದ್ದು,ಸರ್ಪದೋಷ ನಿವಾರಣೆ ಮಾಡುತ್ತಾ ನಂಬಿ ಬಂದ ಭಕ್ತರಿಗೆ ಅನುಗ್ರಹ ನೀಡುತ್ತಾ ಇಷ್ಟಾರ್ಥಗಳನ್ನು ಸಿದ್ಧಿಸುತ್ತಾನೆ ಇಲ್ಲಿನ ಸುಬ್ರಮಣ್ಯ ಸ್ವಾಮಿ. ಇನ್ನು ಇಲ್ಲೊಂದು, ರಹಸ್ಯಮಯ ತಾಣವಿದೆ. ಇದಕ್ಕೆ ಬಿಲದ್ವಾರ ಗುಹೆ ಎಂಬ ಹೆಸರಿದೆ.

ಇದು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಿಂದ ಕುಮಾರ ನದಿಗೆ ಹೋಗುವ ದಾರಿಯಲ್ಲಿದ್ದು, ನಾಗಗಳ ರಾಜ್ಯ ವಾಸುಕಿಯು ಗರುಡ ದೇವನಿಂದ ರಕ್ಷಿಸಿಕೊಳ್ಳಲು ಈ ಗುಹೆಯಲ್ಲಿ ಅಡಗಿ ಕುಳಿತಿದ್ದ ಎನ್ನಲಾಗಿದೆ.ಇನ್ನು,ನೈಸರ್ಗಿಕವಾಗಿ ನಿರ್ಮಾಣವಾಗಿರುವ ಈ ಬಿಲದ್ವಾರ 10 ಕ್ಕಿ. ಮೀ. ಉದ್ದ 35 ಅಡಿ ಆಳವನ್ನು ಹೊಂದಿರುವ ಈ ಗುಹೆ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿದ್ದು ವಿಶೇಷವಾಗಿದೆ. ಆದರೆ ಈ ಗುಹೆಯೂ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಮಣ್ಣು ಕುಸಿದು ಬಿದ್ದು ಅರ್ಧದಷ್ಟು ಮಾತ್ರ ಚಲಿಸಲು ಯೋಗ್ಯವಾಗಿದೆ.ಈ ಗುಹೆಗೆ ಹಿಂದೆ ಪೌರಾಣಿಕ ಕಥೆಯು ಇದ್ದು,ಋಷಿ ಕಶ್ಯಪ ಮುನಿಗೆ ಹದಿಮೂರು ಜನ ಪತ್ನಿಯರು.ಅವರೆಲ್ಲರೂ ಅಕ್ಕ-ತಂಗಿಯರು. ಅವರಲ್ಲಿ ಕದ್ರು ಮತ್ತು ವಿನುತಾ ಇಬ್ಬರು. ಒಂದು ದಿನ ವಿನುತಾ ನಂದಿಗೆ ಮೋಸದ ಪಂದ್ಯ ಕಟ್ಟುತ್ತಾಳೆ.

kukke subramanya temple history in kannada   saaksha tv

ಅದರಲ್ಲಿ ತನ್ನ ಮಕ್ಕಳಾದ ಸರ್ಪಗಳ ಸಹಾಯದಿಂದ ತಾನೆ ಜಯಶಾಲಿಯಾಗುತ್ತಾಳೆ. ಇದನ್ನು ತಿಳಿದ ವಿನುತಳ ಮಗ ಗರುಡನಿಗೆ ಕೋಪ ಬರುತ್ತದೆ. ತನ್ನ ತಾಯಿ ವಿನುತಾಳನ್ನು ಮೋಸದಿಂದ ಗೆದ್ದಿರುವ ಸರ್ಪಗಳ ವಿರುದ್ಧ ಹರಿಹಾಯುತ್ತಾನೆ. ಆಗ ಸಾವಿರಾರು ನಾಗಗಳನ್ನು ಹಿಡಿದು ಬಡಿದು ಪ್ರಾಣ ತೆಗೆದು ತಿಂದು ಹಾಕುತ್ತಾನೆ ಗರುಡ. ಗರುಡನಿಂದ ಹೆದರಿ ಶೇಷನಾಗ ಪಾತಾಳ ಸೇರುತ್ತಾನೆ. ಅನಂತನು ಕೂಡ ವೈಕುಂಠಕ್ಕೆ ಹಾರಿ ತನ್ನ ಜೀವ ಉಳಿಸಿಕೊಳ್ಳುತ್ತಾನೆ. ಅದರಂತೆ ಇನ್ನುಳಿದ ನಾಗಗಳು ಶಿವನ ಕೈ, ಕಾಲು, ಕೊರಳನ್ನು ಸುತ್ತಿ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತವೆ. ಕಾಳಿ ಎಂಬ ಹಾವು ನಂದಗೋಕುಲದಲ್ಲಿ ಅಡಗಿದರೆ, ಶಂಕಪಾಲ, ಭೂಧರ ಅನಘಾದಿ ಬೇರೆಬೇರೆಯಾಗಿ ಅಡಗುತ್ತವೆ.

ಆದರೆ ‘ವಾಸುಕಿ ‘ ಎಂಬ ಸರ್ಪದೇವಾ ಗರುಡನ ಬಯಕ್ಕೆ ಸಹ್ಯಾದ್ರಿಯ ತಪ್ಪಲಿನ ಬಿಲದ್ವಾರ ದಲ್ಲಿ ಅಡಗುತ್ತಾನೆ. ಅಡಗಿದ ತಾಣವನ್ನು ಅರಿತ ಗರುಡ ದೇವ ವಾಸುಕಿಯೊಂದಿಗೆ ದೊಡ್ಡ ಯುದ್ಧವನ್ನೇ ಮಾಡುತ್ತಾನೆ.ಆಗ ತಂದೆ ಕಶ್ಯಪ ಯುದ್ಧವನ್ನು ತಡೆದು ನಿಲ್ಲಿಸಿ, ವಾಸುಕಿಯಿಂದ ಲೋಕಕಲ್ಯಾಣವಾಗುವ ಕೆಲಸವಾಗಬೇಕಿದೆ, ಆದ್ದರಿಂದ ಆತನನ್ನು ಉಳಿಸಲೆಂದು ಗರುಡನನ್ನು ಸಂತೈಸಿ ವಾಪಸ್ಸು ಕಳುಹಿಸುತ್ತಾನೆ. ತನ್ನ ಹಸಿವನ್ನು ನೀಗಿಸುವಂತೆ ಗರುಡ ದೇವ ತಂದೆ ಕಶ್ಯಪನಿಗೆ ಕೇಳಿದಾಗ, ಮನಿಲಾ ದ್ವೀಪದಲ್ಲಿ ಇರುವ ದುಷ್ಟ ಬೇಡರನ್ನು ಮತ್ತು ಹಾವುಗಳನ್ನು ತಿಂದು ಬದುಕು ಎಂದು ಗರುಡನಿಗೆ ಹೇಳುತ್ತಾನೆ.ಅದರಂತೆ ಗರುಡ ದೇವ ಮನಿಲಾ ದ್ವೀಪಕ್ಕೆ ಹೋಗುತ್ತಾನೆ.

ಇನ್ನೊಂದೆಡೆ,ವಾಸುಕಿ ತನ್ನ ಜೀವ ಹೆದರಿಕೆಯನ್ನು ನೀಗಿಸು ಎಂದು ತಂದೆಯ ಬಳಿ ಕೇಳಿದಾಗ, ಶಿವನ ತಪಸ್ಸು ಮಾಡಿ ನಿನ್ನ ಜೀವವನ್ನು ರಕ್ಷಿಸಿ, ಜೀವ ಭಿಕ್ಷೆ ಪಡೆ ಎಂದು ಹೇಳುತ್ತಾನೆ. ಅದರಂತೆ ತಪ್ಪಸ್ಸಿಗೆ ಕೂತ ವಾಸುಕಿಗೆ ಶಿವನು ಕೂಡ ಅನುಗ್ರಹಿಸುತ್ತಾನೆ. ಮುಂದೆ ಸರ್ಪಗಳ ರಕ್ಷಣೆಗೆಂದು ನನ್ನ ಮಗನಾಗಿ ಸುಬ್ರಹ್ಮಣ್ಯ ಸ್ವಾಮಿ ಜನಿಸುತ್ತಾನೆ. ಆಗ ನಿಮ್ಮನ್ನು ರಕ್ಷಿಸುತ್ತಾನೆ ಎಂದು ಹೇಳುತ್ತಾನೆ ಶಿವ. ಅದರಂತೆ ವಾರ್ಷಿಕ ಉತ್ತರ ತಪಸ್ಸನ್ನು ಮುಂದುವರಿಸುತ್ತಾನೆ. ತದನಂತರ ಸುಬ್ರಮಣ್ಯಸ್ವಾಮಿ ಜನನವಾಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಅಷ್ಟೇ ಅಲ್ಲದೇ, ತಾರಕಾಸುರನನ್ನು ಕೊಂದು ಆಯುಧದ ರಕ್ತವನ್ನು ಧಾರಾ ನದಿಯಲ್ಲಿ ತೊಳೆಯುತ್ತಾನೆ ಸುಬ್ರಮಣ್ಯಸ್ವಾಮಿ. ಹೀಗಾಗಿ ಧಾರಾ ನದಿಗೆ ಕುಮಾರಧಾರ ನದಿ ಎಂದು ಹೆಸರು ಬರುತ್ತದೆ.ವಾಸುಕಿಯು ಸುಬ್ರಮಣ್ಯ ಸ್ವಾಮಿಯೊಂದಿಗೆ ವಾಸವಾಗಿರಲು ಇಚ್ಛೆಪಡುತ್ತಾನೆ. ಮುಂದೆ ಸುಬ್ರಹ್ಮಣ್ಯ ಸ್ವಾಮಿ ದೇವರನ್ನು ಭೂಲೋಕದಲ್ಲಿ ವಾಸವಾಗುವಂತೆ ಮಾಡಿದ ವಾಸುಕಿಯನ್ನು’ ನಾಗಬ್ರಹ್ಮ’ ಎಂಬ ಹೆಸರಿನಿಂದ ಪ್ರತಿಮನೆಯಲ್ಲೂ ಪೂಜಿಸುತ್ತಿದ್ದಾರೆ. ಇದು ಬಿಲದ್ವಾರ ಗುಹೆ ಯ ಪುರಾಣ ಕಥೆಯಾಗಿದ್ದು, ಇಲ್ಲಿ ಗರುಡ ದೇವನನ್ನು ಸಹ ಪೂಜಿಸಲಾಗುತ್ತಿದೆ. ಈ ದೇವಸ್ಥಾನವೂ ಪ್ರಸಿದ್ಧಿಯನ್ನು ಪಡೆದಿದ್ದು ವಿವಿಧ ಕಡೆಯಿಂದ ಭಕ್ತರು ಇಲ್ಲಿಗೆ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. kukke subramanya temple history in kannada

Tags: #Saaksha TVastrolagykokke subramanya
ShareTweetSendShare
Join us on:

Related Posts

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

by Honnappa Lakkammanavar
May 31, 2023
0

ದಾಂಪತ್ಯ ಉತ್ತಮವಾದಾಗ ಅದು ಕುಟುಂಬದಲ್ಲಿ ಪತಿ-ಪತ್ನಿ ಪರಸ್ಪರ ನಿಜವಾದ ಪ್ರೀತಿಯನ್ನು ಹೊಂದಿದ್ದರೆ ಮಾತ್ರ ಸಾಧ್ಯ. ಅದಿಲ್ಲದೇ ನೋಡಿದಾಗಲೆಲ್ಲ ಸಿಟ್ಟು ಮಾಡಿಕೊಂಡರೆ, ನೋಡಿದಾಗಲೆಲ್ಲ ಜಗಳವಾಡುತ್ತಾ, ವ್ಯರ್ಥವಾಗಿ ಜಗಳವಾಡಿದರೆ ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ,...

ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

by Honnappa Lakkammanavar
May 30, 2023
0

ಇಂದಿನ ಪರಿಸರದಲ್ಲಿ ಈ ಸಾಲದ ಹೊರೆ ಪ್ರತಿ ಕುಟುಂಬವನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಪ್ರತಿಯೊಬ್ಬರೂ ಸಾಲವನ್ನು ಖರೀದಿಸಲು ಇಷ್ಟಪಡುವುದಿಲ್ಲ. ಅನಾವಶ್ಯಕ ಖರ್ಚಿಗೆ ಖರೀದಿಸಿ...

ಕುಬೇರನನ್ನು ಹೀಗೆ ಪೂಜಿಸಿದರೆ ವಿಜಯ ಸಂಚಯವಾಗುತ್ತಾ? ಕುಬೇರನ ಬಗ್ಗೆ ತಿಳಿಯದ ರಹಸ್ಯಗಳು!

ಕುಬೇರನನ್ನು ಹೀಗೆ ಪೂಜಿಸಿದರೆ ವಿಜಯ ಸಂಚಯವಾಗುತ್ತಾ? ಕುಬೇರನ ಬಗ್ಗೆ ತಿಳಿಯದ ರಹಸ್ಯಗಳು!

by Honnappa Lakkammanavar
May 30, 2023
0

ನವನಿಧಿಯ ಅಧಿಪತಿ ಕುಬೇರ! ಗುರುವಾರದಂದು ಸಂಪತ್ತಿನ ಈ ಅಧಿಪತಿಯನ್ನು ಪೂಜಿಸುವವರಿಗೆ ಹೇರಳವಾದ ಸಂಪತ್ತು ದೊರೆಯುತ್ತದೆ ಎಂದು ನಂಬಲಾಗಿದೆ. ಕುಬೇರನ ಬಗ್ಗೆ ತಿಳಿಯದ ರಹಸ್ಯಗಳು ಮತ್ತು ಕುಬೇರನನ್ನು ಪೂಜಿಸುವುದು ಹೇಗೆ ಯಶಸ್ಸಿಗೆ...

ಕೇವಲ ಒಂದು ವೀಳ್ಯದೆಲೆಯನ್ನು ಮಾಡಿ ಮತ್ತು ಅದನ್ನು ನಿಮ್ಮ ಬಕೆಟ್‌ ನಲ್ಲಿ ಇರಿಸಿ ದೂರದಲ್ಲಿರುವ ಅದೃಶ್ಯ ಶತ್ರುವನ್ನೂ ಓಡಿಸಿ….!

ಕೇವಲ ಒಂದು ವೀಳ್ಯದೆಲೆಯನ್ನು ಮಾಡಿ ಮತ್ತು ಅದನ್ನು ನಿಮ್ಮ ಬಕೆಟ್‌ ನಲ್ಲಿ ಇರಿಸಿ ದೂರದಲ್ಲಿರುವ ಅದೃಶ್ಯ ಶತ್ರುವನ್ನೂ ಓಡಿಸಿ….!

by Honnappa Lakkammanavar
May 29, 2023
0

ಈಗಿನ ಕಾಲದಲ್ಲಿ ಮಿತ್ರರಿರಲಿ ಇಲ್ಲದಿರಲಿ ಎಲ್ಲರಿಗೂ ಶತ್ರುಗಳಿರುತ್ತಾರೆ. ಅವೆಲ್ಲವೂ ನಮಗೆ ಕಾಣಿಸಬೇಕಿಲ್ಲ. ಈಗ ನಮ್ಮೊಂದಿಗೆ ಇದ್ದು ನಮಗೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸುವ ಅನೇಕ ಶತ್ರುಗಳು ಇದ್ದಾರೆ. ಅಂತಹ ಶತ್ರುಗಳಿಂದ ನಮ್ಮನ್ನು...

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ

by Honnappa Lakkammanavar
May 29, 2023
0

ನಾವು ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗಳಲ್ಲಿ ಓದುವಂತೆ ಮಾಡುತ್ತೇವೆ, ಇದರಿಂದ ನಾವು ಕಷ್ಟಪಟ್ಟರೂ ಅವರು ಓದಬಹುದು ಮತ್ತು ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ಮಕ್ಕಳು ಒಳ್ಳೆಯ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಲೋಕಸಭೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಚರ್ಚೆಯಾಗಿಲ್ಲ!

ಲೋಕಸಭೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಚರ್ಚೆಯಾಗಿಲ್ಲ!

May 31, 2023
Ravindra Jadeja: ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ

Ravindra Jadeja: ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram