ವಾಟ್ಸಾಪ್ ಗೆ ಟಕ್ಕರ್ ಕೊಡಲು ಬರುತ್ತಿದೆ ಮೇಡ್ ಇನ್ ಇಂಡಿಯಾ ‘ವಾಟ್ಸಾಪ್’..!
ವಾಟ್ಸಾಪ್ ನ ಪ್ರೈವಸಿ ಪಾಲಿಸಿ ಬಗ್ಗೆ ವಿವಾದ ಭುಗಿಲೆದ್ದಿರೋ ಬೆನ್ನಲ್ಲೇ ಜನರಿಗೆ ವಾಟ್ಸಾಪ್ ಮೇಲಿನ ಆಸಕ್ತಿಯೂ ಕಡಿಮೆಯಾಗುತ್ತಿರುವಂತೆ ಕಾಣುತ್ತಿದೆ. ಹೀಗಿರೋವಾಗಲೇ ಭಾರತ ಕೇಂದ್ರ ಸರ್ಕಾರ ವಾಟ್ಸಾಪ್ ರೀತಿಯಲ್ಲಿ ತನ್ನದೇ ಆದ ಮೆಸೇಂಜಿಂಗ್ ಅಪ್ಲಿಕೇಷನ್ ಅನ್ನ ಅಭಿವೃದ್ಧಿಪಡಿಸಿದೆ.
( ಆತ್ಮನಿರ್ಭರ) ಯೋಜನೆಯಡಿ ಭಾರತದಲ್ಲೂ ವಾಟ್ಸಾಪ್ ಮಾದರಿಯಲ್ಲೇ ತಯಾರಿಗಿರುವ ಮೇಡ್ ಇನ್ ಇಂಡಿಯಾ ಸಂದೇಶ್ ಆಪ್. ಈ ಅಪ್ಲಿಕೇಶನ್ ಅನ್ನ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC) ಅಭಿವೃದ್ಧಿಪಡಿಸಿದೆ.
ಇದರ ಕಲರ್ ಕಾಂಬಿನೇಷನ್ ತ್ರಿವರ್ಣ ಧ್ವಜದಂತೆ ಕೇಸರಿ, ಬಿಳಿ, ಹಸಿರು ಬಣ್ಣ ಮತ್ತು ಮಧ್ಯದಲ್ಲಿ ಅಶೋಕ ಚಕ್ರ ಹೊಂದಿದೆ. ಈ ಅಧಿಕೃತವಾಗಿ ಈವರೆಗೂ ಲಾಂಚ್ ಆಗಿಲ್ಲ. ಗೂಗಲ್ ಪ್ಲೇ ಸ್ಟೋರ್ಗೆ ಇನ್ನೂ ಬಂದಿಲ್ಲ. ಆದ್ರೂ ಆಪಲ್ ಆಪ್ ಸ್ಟೋರ್ನಲ್ಲಿ ಈಗಾಗಲೇ ಡೌನ್ಲೋಡ್ಗೆ ಲಭ್ಯವಿದೆ. ಆಂಡ್ರಾಯ್ಡ್ ಫೋನ್ ಬಳಸುವವರು ಈ ಸಂದೇಶ್ ಆಪ್ ಅನ್ನು https://www.gims.gov.in/dash/dlink ಈ ಲಿಂಕ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.
ಪತ್ನಿ ಮೇಲೆ ಕಾರು ಹಾರಿಸಿ ಕೊಂದ ವೈದ್ಯ ಕೆಲವೇ ಕ್ಷಣಗಳಲ್ಲೇ ಅದರ ಕರ್ಮವನ್ನೂ ಅನುಭಿವಿಸಿದ..!
ರಸಮಂಜರಿ ಕಾರ್ಯಕ್ರಮ ನೋಡಿ ಮನೆಗೆ ತೆರಳುತ್ತಿದ್ದ ಬಾಲಕಿ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ ಧಾರವಾಡ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಗ್ರಾಮದಲ್ಲಿ ಶಿವಾಜಿ ಜಯಂತಿ ಹಾಗೂ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮ ಮುಗಿದನಂತರ ಬಾಲಕಿ ಮನೆಗೆ ತೆರಳುವಾಗ ಘಟನೆ ನಡೆದಿದೆ. ಮೂವರು ಯುವಕರು ಬಾಲಕಿಯನ್ನು ಮನೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದೇ ವೇಳೆ ಬಾಲಕಿ ಕೂಗಾಡಿದ್ದು, ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಬಾಲಕಿಯನ್ನು ರಕ್ಷಿಸಿದ್ದಾರೆ.
ಶಿಕ್ಷಕಿಗೆ ಪ್ರೀತಿಸುವಂತೆ ಕಾಟ ಕೊಡ್ತಿದ್ದ ಪಾಗಲ್ ಪ್ರೇಮಿಯ ಕೊನೆಗೇನ್ ಮಾಡಿದ ನೋಡಿ..!
ಬಾಲಕಿಯ ಪೋಷಕರು ಧಾರವಾಡ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಮೂವರು ಯುವಕರನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.