Friday, January 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮುಂಬೈ ಕರ್ನಾಟಕ

Maharashtra – Belagavi Border Clash : ಮರಾಠಿ ಭಾಷಿಕ ಹಳ್ಳಿಗಳ ಸೇರ್ಪಡೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ

Namratha Rao by Namratha Rao
December 27, 2022
in ಮುಂಬೈ ಕರ್ನಾಟಕ, Mumbai Karnataka, News, Newsbeat
maharashtra cm eknath shindhe
Share on FacebookShare on TwitterShare on WhatsappShare on Telegram

Maharashtra – Belagavi Border Clash : ಮರಾಠಿ ಭಾಷಿಕ ಹಳ್ಳಿಗಳ ಸೇರ್ಪಡೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ

ಕರ್ನಾಟಕದ ಜೊತೆಗೆ ಬೆಳಗಾವಿ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಲೇ ಇರುವ ಮಹಾರಾಷ್ಟ್ರ ಇದೀಗ ಕರ್ನಾಟಕದ ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ, ಬೀದರ್ ನಗರಗಳನ್ನ ಒಳಗೊಂಡಂತೆ ,   865 ಮರಾಠಿ ಭಾಷಿಕರ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ  ಸೇರಿಸಿಕೊಳ್ಳಲು ಕಾನೂನಾತ್ಮ ಹೋರಾಟ ನಡೆಸುವ ನಿರ್ಣಯವನ್ನು   ವಿಧಾನಸಭೆಯಲ್ಲಿ  ಮಂಡಿಸಿದ್ದು,  ಇದನ್ನ  ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

Related posts

ಕೊಲ್ಕತ್ತಾದಲ್ಲಿ 6 ನಗರಗಳಿಗೆ ವಿಮಾನ ಸೇವೆ ಸ್ಥಗಿತ..!

Flight Highjack : ವಿಮಾನ ಹೈಜಾಕ್ – ಸುಳ್ಳು ಟ್ವೀಟ್ , ಕಾರಣ ವಿಚಿತ್ರ…!!!

January 27, 2023
yash kgf sharukh patan

KGF 2 ದಾಖಲೆ ಸರಿಗಟ್ಟಿದ ‘ಪಠಾಣ್’ , ‘ಝೀರೋ’ ಸೋಲಿನ ಸೇಡು ತೀರಿಸಿಕೊಂಡ್ರಾ ಕಿಂಗ್..!!

January 27, 2023

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ  ಈ ನಿರ್ಣಯ ಮಂಡಿಸಿದ್ದಾರೆ.  ಕರ್ನಾಟಕ ವಿಧಾನಸಭೆಯಲ್ಲಿ ಇದೇ ವಿಷಯದ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. ಕರ್ನಾಟಕವು ಉದ್ದೇಶಪೂರ್ವಕವಾಗಿ ಗಡಿ ಕದನಕ್ಕೆ ಉತ್ತೇಜನ ನೀಡಿದೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ.

ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ, ಬೀದರ್ ನಗರ ಮತ್ತು 865 ಹಳ್ಳಿಗಳಲ್ಲಿರುವ ಮರಾಠಿ ಭಾಷಿಕರೊಂದಿಗೆ ಮಹಾರಾಷ್ಟ್ರ ಸರ್ಕಾರ ದೃಢವಾಗಿ ನಿಂತಿದೆ. ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಹಳ್ಳಿಗಳ ಇಂಚು ಭೂಮಿಯನ್ನೂ ಸೇರಿಸಿಕೊಳ್ಳಲು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನುಬದ್ಧವಾಗಿ ಹೋರಾಟ ನಡೆಸಲಿದೆ  ಎನ್ನುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ..

ಹೀಗಾಗಿ ಕರ್ನಾಟಕ ಸರ್ಕಾರದ ಮುಂದಿನ ನಡೆ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ..

 

Maharashtra – Belagavi Border Clash – saakshatv

Tags: cm eknath shindheMaharashtra - Belagavi Border ClashSaakshatv Aaruva deepakke bembalada belaku
ShareTweetSendShare
Join us on:

Related Posts

ಕೊಲ್ಕತ್ತಾದಲ್ಲಿ 6 ನಗರಗಳಿಗೆ ವಿಮಾನ ಸೇವೆ ಸ್ಥಗಿತ..!

Flight Highjack : ವಿಮಾನ ಹೈಜಾಕ್ – ಸುಳ್ಳು ಟ್ವೀಟ್ , ಕಾರಣ ವಿಚಿತ್ರ…!!!

by Namratha Rao
January 27, 2023
0

Flight Highjack : ವಿಮಾನ ಹೈಜಾಕ್ – ಸುಳ್ಳು ಟ್ವೀಟ್ , ಕಾರಣ ವಿಚಿತ್ರ...!!! ಪ್ರಯಾಣಿಕನ  ಬಂಧಿಸಿದ ಪೊಲೀಸರು ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನ ವಿಮಾನ ತಡವಾಗಿದ್ದಕ್ಕೆ...

yash kgf sharukh patan

KGF 2 ದಾಖಲೆ ಸರಿಗಟ್ಟಿದ ‘ಪಠಾಣ್’ , ‘ಝೀರೋ’ ಸೋಲಿನ ಸೇಡು ತೀರಿಸಿಕೊಂಡ್ರಾ ಕಿಂಗ್..!!

by Namratha Rao
January 27, 2023
0

KGF 2 ದಾಖಲೆ ಸರಿಗಟ್ಟಿದ ‘ಪಠಾಣ್’ , 'ಝೀರೋ' ಸೋಲಿನ ಸೇಡು ತೀರಿಸಿಕೊಂಡ್ರಾ ಕಿಂಗ್..!! ಫಸ್ಟ್ ಡೇ ಅತಿ  ಹೆಚ್ಚು ಕಲೆಕ್ಷನ್ ಮಾಡಿದ ಪಠಾಣ್ KGF 2...

yash , pepsi

Yash : ಪೆಪ್ಸಿ ಜಾಹಿರಾತು ಒಪ್ಪಿ ತಪ್ಪು ಮಾಡಿದ್ರಾ ಯಶ್..?? ನೆಟ್ಟಿಗರು ಗರಂ..!!

by Namratha Rao
January 27, 2023
0

Yash : ಪೆಪ್ಸಿ ಜಾಹಿರಾತು ಒಪ್ಪಿ ತಪ್ಪು ಮಾಡಿದ್ರಾ ಯಶ್..?? ನೆಟ್ಟಿಗರು ಗರಂ..!! ರಾಕಿಂಗ್ ಸ್ಟಾರ್ ಯಶ್ ಅವರ ಮೇನಿಯಾ ಆಲ್ ಓವರ್ ಇಂಡಿಯಾ ಇದೆ.. KGF...

hardik pandya

T20 Match : ಹಾರ್ದಿಕ್ ನೇತೃಥ್ವದಲ್ಲಿ ಭಾರತ-ನ್ಯೂಜಿಲೆಂಡ್ ಟಿ20 ಸರಣಿಯ ಮೊದಲ ಪಂದ್ಯ

by Namratha Rao
January 27, 2023
0

T20 Match : ಹಾರ್ದಿಕ್ ನೇತೃಥ್ವದಲ್ಲಿ ಭಾರತ-ನ್ಯೂಜಿಲೆಂಡ್ ಟಿ20 ಸರಣಿಯ ಮೊದಲ ಪಂದ್ಯ T20 : ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್ ಭಾರತ-ನ್ಯೂಜಿಲೆಂಡ್ ಟಿ20 ಸರಣಿಯ...

ಬಿಳಿ ಎಕ್ಕದ ಗಣಪತಿಯನ್ನ ಈ ರೀತಿ ಪೂಜೆಮಾಡಿ ಪ್ರತಿಷ್ಠಾಪನೆ ಮಾಡಿದರೆ ತುಂಬಾ ಒಳ್ಳೆಯ ಪ್ರತಿಫಲ ದೊರಕುತ್ತದೆ ….

Astrology ರಥಸಪ್ತಮಿ 28/01/2023 ರಂದು! ನಿಮ್ಮ ಎಲ್ಲಾ ಪಾಪಗಳನ್ನು ದೂರ ಮಾಡಲು ಎಕ್ಕದ ಎಲೆಯ ಸ್ನಾನ ಮಾಡುವುದು ಹೇಗೆ ಗೋತ್ತಾ..?

by Namratha Rao
January 27, 2023
0

Astrology ರಥಸಪ್ತಮಿ 28/01/2023 ರಂದು! ನಿಮ್ಮ ಎಲ್ಲಾ ಪಾಪಗಳನ್ನು ದೂರ ಮಾಡಲು ಎಕ್ಕದ ಎಲೆಯ ಸ್ನಾನ ಮಾಡುವುದು ಹೇಗೆ ಗೋತ್ತಾ..?   ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Surya grahan 2022 | 12 ರಾಶಿಗಳ ಮೇಲೆ ಸೂರ್ಯಗ್ರಹಣದ ಲಾಭ ನಷ್ಟ ಹೇಗಿದೆ? ಯಾರಿಗೆ ಕಾದಿರಿ ಸೂರ್ಯ ಗ್ರಹಣದ ಗ್ರಹಚಾರ.!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಕೊಲ್ಕತ್ತಾದಲ್ಲಿ 6 ನಗರಗಳಿಗೆ ವಿಮಾನ ಸೇವೆ ಸ್ಥಗಿತ..!

Flight Highjack : ವಿಮಾನ ಹೈಜಾಕ್ – ಸುಳ್ಳು ಟ್ವೀಟ್ , ಕಾರಣ ವಿಚಿತ್ರ…!!!

January 27, 2023
yash kgf sharukh patan

KGF 2 ದಾಖಲೆ ಸರಿಗಟ್ಟಿದ ‘ಪಠಾಣ್’ , ‘ಝೀರೋ’ ಸೋಲಿನ ಸೇಡು ತೀರಿಸಿಕೊಂಡ್ರಾ ಕಿಂಗ್..!!

January 27, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram