ADVERTISEMENT
Sunday, August 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಲೆನಾಡಿನ ರಾಜಮಾರ್ಗಗಳು ಮತ್ತು ಧೂಪದ ಮರಗಳ ಸಾಲು; ಮುಳುಗಿ ಹೋದ ಪರಂಪರೆ:

Shwetha by Shwetha
December 22, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv Naavu kelada charitre episode10
Share on FacebookShare on TwitterShare on WhatsappShare on Telegram

ಮಲೆನಾಡಿನ ರಾಜಮಾರ್ಗಗಳು ಮತ್ತು ಧೂಪದ ಮರಗಳ ಸಾಲು; ಮುಳುಗಿ ಹೋದ ಪರಂಪರೆ: Saakshatv Naavu kelada charitre episode10

ದೂರದ ಡಚ್, ಲಂಡನ್ ಮತ್ತು ಫೋರ್ಚುಗೀಸ್ ಆರ್ಕೈವ್ಸ್ ನಲ್ಲಿ ಇರುವ ದಾಖಲಾತಿಗಳನ್ನು ಪರಿಶೋಧಿಸಿದರೆ ಅದರಲ್ಲಿ ಇಂದಿನ ಕರ್ನಾಟಕ್ಕೆ ಸಂಬಂಧಿಸಿದ ಬಿದನೂರು ಅಂದರೆ ಇಕ್ಕೇರಿ ನಾಯಕರ ಮಲೆನಾಡು ಮತ್ತು ಕರಾವಳಿ ಪ್ರದೇಶದ ದಾಖಲಾತಿಗಳೇ ಹೆಚ್ಚು ಇರುವುದು. ಇಕ್ಕೇರಿ ಸಂಸ್ಥಾನದ ಧೂಪದ ಮರಗಳ ಸಾಲಿನ ರಾಜಮಾರ್ಗಗಳು ಎಷ್ಟರಮಟ್ಟಿಗೆ ಪ್ರಸಿದ್ಧಿ ಪಡೆದಿತ್ತು ಅಂದರೆ ದೂರದ ಫೋರ್ಚುಗೀಸ್ ಆರ್ಕೈವ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ಇಡೀ ಕೋಣೆ ತುಂಬುವಷ್ಟು ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿದೆ. Saakshatv Naavu kelada charitre episode10

Related posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

August 22, 2026
mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

August 22, 2026

Saakshatv Naavu kelada charitre episode9

ಇನ್ನೂ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕರ್ನಾಟಕದ ಅತಿ ಶ್ರೀಮಂತ, ಪ್ರಭಾವಿ ಮತ್ತು ಬಲಿಷ್ಠ ರಾಜ್ಯವಾಗಿ ಹೊರಹೊಮ್ಮಿದ ಇಕ್ಕೇರಿ ಸಂಸ್ಥಾನ ಅಂದು ವಿದೇಶೀ ವ್ಯಾಪಾರಸ್ಥರ ಅಚ್ಚು ಮೆಚ್ಚಿನ ತಾಣವಾಗಿತ್ತು. ಫೋರ್ಚುಗೀಸ್ ಅವರ ದಾಖಲಾತಿಯ ಪ್ರಕಾರ 1600ರಲ್ಲೆ ವಿಜಯನಗರದ ಅಧೀನದಲ್ಲಿರುವ ಇಕ್ಕೇರಿ ನಾಯಕರು ಅಂದಿನ ಕಾಲದಲ್ಲೇ ಕಬ್ಬಿಣದ ರಾಕೆಟ್, ಕತ್ತಿ, ಫಿರಂಗಿ, ಬಂದೂಕು ಮತ್ತು ಇತರೆ ಆಯುಧ ತಯಾರಿಕೆಯಲ್ಲಿ ಉನ್ನತ ಮಟ್ಟದ ತಂತ್ರಜ್ಞಾನವನ್ನು ಹೊಂದಿರುವ ಬಗ್ಗೆ ಉಲ್ಲೇಖವಿರುವುದು ನಿಜಕ್ಕೂ ನಮಗೆಲ್ಲರಿಗೂ ಹೆಮ್ಮೆ ಪಡುವ ಸಂಗತಿ. ನೀರಾವರಿ ಪದ್ಧತಿಯಲ್ಲಿ ವಿಜಯನಗರದ ರಾಯರ ನಂತರ ಅದನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ಕೀರ್ತಿ ಸಹಾ ನಮ್ಮ ಇಕ್ಕೇರಿ ನಾಯಕರಿಗೆ ಸಲ್ಲುತ್ತದೆ. ಇಂದು ಬಿದನೂರಿನ ಪೂರ್ವದಿಂದ ಉತ್ತರದ ಮುಖಾಂತರ ವಾಯುವ್ಯ ದಿಕ್ಕಿನಲ್ಲಿ ಹರಿಯುವ ಶರಾವತಿ ಮತ್ತು ಅದರ ಉಪನದಿಗಳಿಗೆ ಅಡ್ಡಲಾಗಿ ಕಟ್ಟಿಸಿದ ಹಲವಾರು ಸೇತುವೆಗಳು ಇಂದಿಗೂ ಸಹಾ ನಮ್ಮ ನಾಯಕರು ಹೊಂದಿದ ತಂತ್ರಜ್ಞಾನದ ಜೀವಂತ ಸಾಕ್ಷಿಯಾಗಿದೆ.
Saakshatv Naavu kelada charitre episode9

ಇಕ್ಕೇರಿ ಸಂಸ್ಥಾನದ ಕರಾವಳಿಯ ಕೆಲವು ನಿರ್ಧಿಷ್ಟ ಬಂದರಿನಲ್ಲಿ ತಯಾರಾಗುತ್ತಿದ್ದ ಹಡಗು ನಿರ್ಮಾಣದ ಬಗ್ಗೆ ರೋಚಕ ಮಾಹಿತಿಗಳು ಇಂದು ದೂರದ ವಿದೇಶಿ ಆರ್ಕೈವ್ ನಲ್ಲಿ ಸೆರೆ ಆಗಿದ್ದು, ಅದರಲ್ಲಿ ಇರುವ ಮಾಹಿತಿ ನಮ್ಮ ನಾಯಕರ ಬಗ್ಗೆ ಇದ್ದ ಪ್ರೀತಿ ಮತ್ತು ಅಭಿಮಾನ ಇಮ್ಮಡಿ ಗೊಳಿಸುತ್ತದೆ. ಹಡಗಿಗೆ ಬೇಕಾದ ಮರಗಳು, ಮರಗಳ ವಿಶಿಷ್ಟ ಲಕ್ಷಣಗಳು, ಅದರ ಗಾತ್ರ ಆಯಸ್ಸು ಹೀಗೆ ಹತ್ತು ಹಲವಾರು ಮಾಹಿತಿಗಳು ನಿಜಕ್ಕೂ ರೋಚಕ. ನಮ್ಮ ಮಲೆನಾಡಿನ ಕಾಳು ಮೆಣಸು ಏಲಕ್ಕಿಯ ಜೊತೆಗೆ ಹಡಗು ನಿರ್ಮಾಣಕ್ಕೆ ಬೇಕಾದ ಮರಗಳಿಗೆ ವಿದೇಶಿ ವ್ಯಾಪಾರಸ್ಥರಿಂದ ಬಹು ದೊಡ್ಡ ಬೇಡಿಕೆ ಇದ್ದಿದ್ದು ಇಂದು ಯಾರಿಗೂ ತಿಳಿದಿಲ್ಲದ ಸಂಗತಿ. ವಿಜಯನಗರದ ರಾಯರ ಕಾಲದಿಂದ ಇಕ್ಕೇರಿ ನಾಯಕರ ಕಾಲದ ವರೆಗೂ ಅರಬ್, ಫೋರ್ಚುಗೀಸ್, ಡಚ್ ಮತ್ತು ಆಂಗ್ಲರಿಗೆ ಹಡಗು ಕಟ್ಟಲು ಮರಗಳನ್ನು ಪೂರೈಸಿದ್ದು ನಮ್ಮ ಮಲೆನಾಡು. ಒಂದರ್ಥದಲ್ಲಿ ಇಡೀ ವಿಶ್ವಕ್ಕೆ ಒಂದು ಕಾಲದಲ್ಲಿ ಅನ್ನ, ಮಸಾಲೆ ಪದಾರ್ಥಗಳು ಮತ್ತು ಮರಗಳನ್ನು ಪೂರೈಸಿದ್ದು ನಮ್ಮ ಮಲೆನಾಡೇ ಹಾಗಾಗಿ ನಮ್ಮ ಋಣದಲ್ಲಿ ಬಹಳ ದೇಶಗಳು ಇರುವುದು ಇನ್ನೊಂದು ಅಂಶ.

Saakshatv Naavu kelada charitre episode9

ಆದರೆ ಇಂದು ನಮ್ಮ ರಾಜ್ಯದ ಗೆಜೆಟಿಯರ್ ಮತ್ತು ಇತರೆ ದಾಖಲಾತಿಗಳಲ್ಲಿ ಹಳೆಯ ಮೈಸೂರು ಪ್ರದೇಶದ ವೈಭವೀಕರಣ ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ. ಇಂದು ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಹಳೆಯ ಆಣೆಕಟ್ಟು, ಸೇತುವೆ ಮತ್ತು ಕಾಲುಸಂಕಗಳು ನಮ್ಮಲ್ಲಿ ಜೀವಂತವಾಗಿ ಇದ್ದರೂ ಸಹಾ ಅದರ ಬಗ್ಗೆ ಎಲ್ಲೂ ಮಾಹಿತಿ ನೀಡದೇ ಇರುವುದು ಮಲೆನಾಡಿನ ಜನರಿಗೆ ಮಾಡಿದ ದೊಡ್ಡ ಅನ್ಯಾಯ. ಇಂದು ವಿದೇಶಿಯರು ಸಂಚರಿಸಿದ ಮತ್ತು ದಾಖಲಿಸಿದ ನಮ್ಮ ಮಲೆನಾಡಿನ ಹಳೆಯ ರಾಜಮಾರ್ಗಗಳು ಶರಾವತಿ ಹಿನ್ನೀರಿನಲ್ಲಿ ಮುಳುಗಿ ಹೋದರೆ ಅದರ ಜೊತೆಗೆ ನಮ್ಮ (ಮಲೆನಾಡಿಗರ) ಜೀವನ, ಪ್ರತಿಷ್ಠೆ ಮತ್ತು ಭವ್ಯ ಪರಂಪರೆ ಸಹಾ ಮುಳುಗಿರುವುದು ಬೇಸರದ ಸಂಗತಿ. ಇಂದು ಆ ರಾಜಮಾರ್ಗಗಳು ಮುಳುಗಿರುವ ಹಿನ್ನೀರಿನಲ್ಲಿ ಪಯಣಿಸುವಾಗ ನಮ್ಮ ಮಲೆನಾಡಿನ ಹಿಂದಿನ ವೈಭವ ಕಣ್ಣೆದರು ಬಂದಿದ್ದು ಮಾತ್ರ ಸತ್ಯ.

-ಲೇಖನ ಮತ್ತು ಫೋಟೋಗಳು
ಅಜಯ್ ಕುಮಾರ್ ಶರ್ಮಾ
ಇತಿಹಾಸ ಸಂಶೋಧಕ, ಅಧ್ಯಯನಕಾರ ಮತ್ತು ಪರಿಸರ ಹೋರಾಟಗಾರರು

ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Saakshatv Naavu kelada charitre episode10ನಾವು ಕೇಳದ ಚರಿತ್ತೆ
ShareTweetSendShare
Join us on:

Related Posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

by admin
August 22, 2026
0

ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನದ ಯಶಸ್ವಿ ಹೆಜ್ಜೆಗಳು ಮಾಡರಹಳ್ಳಿಯಲ್ಲಿ ಮೂಡಿಬಂದ ಜನಪರ ಕಾಳಜಿ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್...

mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

by admin
August 22, 2026
0

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ ಮಿಂಚಿನ ಸಂಚಾರಕ್ಕೆ ಕಾರಣವಾದ ಮೇಲುಕೋಟೆ ಶಾಸಕ ಸ್ಥಳದಲ್ಲೇ ಸಮಸ್ಯೆಗಳ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ...

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

by Shwetha
August 22, 2026
0

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿಯ ಸಂಸತ್ ಭವನ...

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

by Shwetha
August 22, 2026
0

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಸುಮಾರು ಮೂರು ವರ್ಷಗಳ ಬಳಿಕ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಆರೋಗ್ಯ...

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

by Shwetha
August 22, 2026
0

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡಿರುವ ನಟ ವಿನಯ್ ಗೌಡ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram