ನರಕವಾಗಿದೆ ಮ್ಯಾನ್ಮಾರ್… ಕರೇನ್ ಜನಾಂಗದ ಮೇಲೆ ಸೇನಾದಬ್ಬಾಳಿಕೆ..!
ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ ಸೇನಾಪಡೆ ಅಧಿಕಾರಕ್ಕೆ ಬಂದಾಗಿನಿಂದ ಅಲ್ಲಿನ ಜನರ ಬದುಕು ಅಕ್ಷರಶಃ ನರಕವಾಗಿ ಮಾರ್ಪಾಡಾಗಿದೆ. ಪ್ರಜಾಪ್ರಭುತ್ವ ಕಸಿದು ಜನರ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ನೂರಾರು ಜನರ ಜೀವ ತೆಗೆದಿದೆ. ಇದೀಗ ಮ್ಯಾನ್ಮಾರ್ ನ ಆಗ್ನೇಯ ಭಾಗದಲ್ಲಿರುವ ಕರೆನ್ ಜನಾಂಗದವರ ಮೇಲೆ ಅಲ್ಲಿನ ಸೇನಾಪಡೆಯು ದಬ್ಬಾಳಿಕೆ ನಡೆಸುತ್ತಿದೆ ಎನ್ನಲಾಗಿದೆ.
ಇದರಿಂದ ಬೇಸತ್ತು ಹೋಗಿರುವ ಆ ಸಮುದಾಯದ ಜನರು ಮನೆಗಳನ್ನು ತೊರೆಯುತ್ತಿದ್ದಾರೆ. ಮಿಲಿಟರಿ ಆಡಳಿತ ಜಾರಿಯಾದಾಗಿನಿಂದಲೂ ಕರೆನ್ ಜನಾಂಗದವರನ್ನು ಗುಂಡಿಕ್ಕಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಾಗ್ತಿದೆ. ಲೆಕ್ಕ ಸಿಗದಷ್ಟು ಜಜನರನ್ನ ಜೀಗಾಗಲೇ ಕೊಂದುಹಾಕಲಾಗಿದೆ. ಆದ್ರೆ ಈ ವಿಚಾರ ಸದ್ದಿಲ್ಲದೆ ಮುಚ್ಚಿಹೋಗ್ತಿದೆ ಎನ್ನಲಾಗ್ತಿದೆ.
ಪಾಕ್ ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಮೊದಲ ಮದ್ರಸಾ ಆರಂಭ..!
ಇನ್ಮುಂದೆ ಜೀವನ್ ಪ್ರಮಾಣ್ ಪತ್ರಕ್ಕೆ ಆಧಾರ್ ಕಡ್ಡಾಯವಲ್ಲ..!
‘ಸಿಡಿ ಲೇಡಿ’ ಹೊಸ ಟೈಟಲ್ ರಿಜಿಸ್ಟರ್..! ಸಂದೇಶ್ ನಾಗರಾಜ್ ಹೇಳಿದ್ದೇನು..?