ADVERTISEMENT
Sunday, May 25, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಜೀವನದಲ್ಲಿ ಒಮ್ಮೆಯೂ ಎಂದಿಗೂ ಈ ತರಹದ ತಪ್ಪುಗಳನ್ನು ಮಾಡಲೇಬೇಡಿ..!!

 ‌ದೈವ ದೋಷಗಳು ಮತ್ತು ಶಾಪಗಳು

Honnappa Lakkammanavar by Honnappa Lakkammanavar
May 26, 2024
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

‌ ನಾವು ಮಾಡುವ ಕೆಲವೊಂದು ತಪ್ಪುಗಳಿಂದ, ಜೀವನದಲ್ಲಿ ನಮಗೆ, ನಮಗೆ ದೊರಕಬಹುದಾದ ಕೆಲವು ಶಾಪಗಳು,

‌ 1. ನಾವು ಪೂಜಿಸುವ ದೇವರ ವಿಗ್ರಹಗಳನ್ನು ಅಥವಾ ಫೋಟೋಗಳನ್ನು ಹೊರಗೆ ಬಿಸಾಡುವುದು ಅಥವಾ ಸರಿಯಾಗಿ ಪೂಜಿಸದೇ ಇರುವುದು.

Related posts

ಮಿಥುನ ರಾಶಿಗೆ ಗುರು ಪ್ರವೇಶ –  ಹೊಸ ಬದಲಾವಣೆಯ ಆರಂಭ

ಮಿಥುನ ರಾಶಿಗೆ ಗುರು ಪ್ರವೇಶ – ಹೊಸ ಬದಲಾವಣೆಯ ಆರಂಭ

May 25, 2025
ಕೋವಿಡ್ ಭೀತಿ ಮತ್ತೆ ಮೂಡುತ್ತಿದೆ: ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ!

ದಿನ ಭವಿಷ್ಯ (25-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

May 25, 2025

‌ 2. ಪ್ರತಿನಿತ್ಯ ಸ್ನಾನ ಮಾಡಿ ಪರಿಶುದ್ಧರಾಗಿ, ದೇವರ ಪೂಜೆ ಮಾಡದೇ ಇರುವುದು. ನಾವು ಬಿಡುವಾದಾಗ ಅಥವಾ ಮಾಡಬೇಕು ಎನಿಸಿದಾಗ ಮಾಡುವುದು, ಇವುಗಳ ದೈವ ದೋಷಗಳಾಗಿ‌ ಕಷ್ಟಗಳನ್ನು ಅನುಭವಿಸುವ ಸಾಧ್ಯತೆಯಿದೆ. ‌ ‌

3. ದೇವರ ವಿಗ್ರಹಗಳನ್ನು ಅಡಮಾನ ಇಟ್ಟು ವ್ಯವಹರಿಸುವುದು. ದೇವರ ಆಭರಣಗಳನ್ನು ಧರಿಸುವುದು.

4. ನಮ್ಮ ದೇವರ ಮನೆಯ ಪೂಜಾ ವಿಗ್ರಹವನ್ನು, ನಿತ್ಯ ಪೂಜೆ ಮಾಡಲು ಕಷ್ಟ ಎಂದು ಬೇರೆಯವರಿಗೆ, ಕೊಡುವುದು,

‌‌‌‌ 5. ದೇವರ ಆಭರಣಗಳನ್ನು ಕರಗಿಸಿ ಬೇರೆಯ ವಿಗ್ರಹಗಳನ್ನು ಮಾಡುವುದು ಅಥವಾ ಆಭರಣಗಳನ್ನು ಮಾಡಿಸಿಕೊಳ್ಳುವ ದೋಷಗಳು.

6. ದೇವಾಲಯದಲ್ಲಿ ಮಾರುವ ಅಥವಾ ಹರಾಜಾಗುವ ಆಭರಣಗಳನ್ನು, ಬೆಲೆಕಟ್ಟಿಕೊಂಡರೆ, ಇವೆಲ್ಲವೂ ದೈವಶಾಪಗಳಾಗುತ್ತವೆ.

ಪರೋಕ್ಷವಾಗಿಯೂ ದೈವಶಾಪ ಅಥವಾ ದೈವ ಜನರ ಶಾಪ ಉಂಟಾಗುತ್ತದೆ
೧. ದೇವರನ್ನು ನಂಬಿ ಜ್ಯೋತಿಷ್ಯ ಹೇಳುವವರ ಬಳಿ, ಜ್ಯೋತಿಷ್ಯ ಕೇಳಿ ದಕ್ಷಿಣೆ ಕೊಡದೇ ಇರುವ ದೋಷಗಳು.

೨. ಜ್ಯೋತಿಷ್ಯ ಕೇಳಿ, ಜಾತಕ ಕೇಳಿ , ಪರಿಹಾರ ಕೇಳಿಯೂ ದಕ್ಷಿಣೆ ಕೊಡದೇ ಇರುವ ದೋಷಗಳು. ‌ ‌ ‌ ‌ ೩‌. ಜ್ಯೋತಿಷ್ಯ ಹೇಳುವವರನ್ನು ಅಥವಾ ದೇವರ ಪೂಜೆ ಮಾಡುವ ಪುರೋಹಿತರನ್ನು‌ ನಿಂದಿಸುವ ದೋಷಗಳು.

೪. ಪುರೋಹಿತರಿಗೆ ಪೂಜೆಯ ಸಾಮಗ್ರಿಗಳನ್ನು ಸರಿಯಾಗಿ ಒದಗಿಸದೇ, ಸಾಮಗ್ರಿಗಳನ್ನು ಅವರೇ ತಂದು ಪೂಜೆ ಮಾಡಿಕೊಂಡು ಹೋದ ದೋಷಗಳು.

೫. ದೈವಜ್ಞರನ್ನು ನಿಂದಿಸಿದ ದೋಷಗಳು..ಇತ್ಯಾದಿ

‌ ಈ ದೈವ ಶಾಪ ಅಥವಾ ದೈವ ಜನರ ಶಾಪ ತುಂಬಾ ಇವೆ..

ಈ ದೋಷಗಳು ಇದ್ದರೆ ಅಂತಹ ಮನೆಯಲ್ಲಿ ದೇವರು ವಾಸ ಮಾಡುವುದಿಲ್ಲ.

ದೇವರ ಬಲ ಇರುವುದಿಲ್ಲ.
ಕಷ್ಟಕರವಾದ ಜೀವನ, ಮನೆಯಲ್ಲಿ ಅನಾರೋಗ್ಯದ ಭಾಗ್ಯ, ಸಂಸಾರದಲ್ಲಿ ಕಷ್ಟ, ವಿವಾಹ ಸಮಸ್ಯೆ, ವೈವಾಹಿಕ ಜೀವನದ ಸಮಸ್ಯೆಗಳು… ಇತ್ಯಾದಿ ಫಲಗಳು ಬರುತ್ತವೆ.
ಹೀಗೆ ಬಹಳ ಕಷ್ಟ, ಇದಕ್ಕೆ ಪರಿಹಾರ ತಿಳಿದಿರುವವರು ತುಂಬಾ ಕಡಿಮೆ.

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯರು8548998564

Tags: Never make such mistakes in your life..!!
ShareTweetSendShare
Join us on:

Related Posts

ಮಿಥುನ ರಾಶಿಗೆ ಗುರು ಪ್ರವೇಶ –  ಹೊಸ ಬದಲಾವಣೆಯ ಆರಂಭ

ಮಿಥುನ ರಾಶಿಗೆ ಗುರು ಪ್ರವೇಶ – ಹೊಸ ಬದಲಾವಣೆಯ ಆರಂಭ

by Shwetha
May 25, 2025
0

*ಮಿಥುನ ರಾಶಿಗೆ ಗುರು ಪ್ರವೇಶ* ‌ ‌ ‌ ‌ ‌ ‌ ‌ ‌ ಮೇ 14, 2025 ಬುಧವಾರ ರಾತ್ರಿ ‌11:30 ಗಂಟೆಗೆ ದೇವಗುರು...

ಕೋವಿಡ್ ಭೀತಿ ಮತ್ತೆ ಮೂಡುತ್ತಿದೆ: ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ!

ದಿನ ಭವಿಷ್ಯ (25-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 25, 2025
0

ಮೇ 25, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ: ಮೇಷ (ARIES) ಇಂದು ನೀವು ಹೊಸ ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. ಕೆಲಸದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕವಾಗಿ...

ಶನಿ ಮಹಾ ಪ್ರದೋಷದ ಆಧ್ಯಾತ್ಮಿಕ ಮಹತ್ವ ಈ ಮಂತ್ರದ ರಹಸ್ಯ ಗೊತ್ತಾ?

ಶನಿ ಮಹಾ ಪ್ರದೋಷದ ಆಧ್ಯಾತ್ಮಿಕ ಮಹತ್ವ ಈ ಮಂತ್ರದ ರಹಸ್ಯ ಗೊತ್ತಾ?

by Shwetha
May 24, 2025
0

24-05-2025 , ಶನಿ ಮಹಾ ಪ್ರದೋಷ! ಈ 24 ನಿಮಿಷಗಳಲ್ಲಿ, ಈ ಮಂತ್ರವನ್ನು ಒಮ್ಮೆ ಪಠಿಸುವುದರಿಂದ ನಿಮ್ಮ ಹಣದ ಹರಿವು 10 ಪಟ್ಟು ಹೆಚ್ಚಾಗುತ್ತದೆ. ಇಂದು 24-05-2025...

ದಿನ ಭವಿಷ್ಯ (24-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (24-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 24, 2025
0

ಮೇ 24, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ: ಮೇಷ (Aries): * ವೃತ್ತಿ: ಕೆಲಸದ ಸ್ಥಳದಲ್ಲಿ ಸ್ವಲ್ಪ ಒತ್ತಡವಿರಬಹುದು. ನಿಮ್ಮ ಕೆಲಸವನ್ನು ನಿಗದಿತ ಸಮಯಕ್ಕೆ...

ಮಹಾಲಕ್ಷ್ಮಿಯನ್ನು ಮನೆಯಲ್ಲಿ ವಾಸಿಸುವಂತೆ ಮಾಡುವ ಶಕ್ತಿಶಾಲಿ ಶುಕ್ರವಾರದ ಪೂಜೆ

ಮಹಾಲಕ್ಷ್ಮಿಯನ್ನು ಮನೆಯಲ್ಲಿ ವಾಸಿಸುವಂತೆ ಮಾಡುವ ಶಕ್ತಿಶಾಲಿ ಶುಕ್ರವಾರದ ಪೂಜೆ

by Shwetha
May 23, 2025
0

ಇಂದು ರಾತ್ರಿ 8 ರಿಂದ 9 ರವರೆಗೆ, ನೀವು ಕಣ್ಣು ಮುಚ್ಚಿ ಈ ಆನೆಯನ್ನು ನಿಮ್ಮ ಮನಸ್ಸಿನ ಕಣ್ಣಿನಲ್ಲಿ ನೋಡಿದರೆ, ಕ್ಷೀರ ಸಾಗರದಲ್ಲಿ ವಾಸಿಸುವ ಲಕ್ಷ್ಮಿ ದೇವಿಯು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram