Thursday, June 1, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

National: ಭಾರತದ 7 ಮೀನುಗಾರರನ್ನು ಅಪಹರಣ ಮಾಡಿದ ಪಾಕಿಸ್ತಾನ

Vivek Biradar by Vivek Biradar
January 29, 2022
in National, Newsbeat, ತಂತ್ರಜ್ಞಾನ
Boat Saaksha Tv
Share on FacebookShare on TwitterShare on WhatsappShare on Telegram

ಭಾರತದ 7 ಮೀನುಗಾರರನ್ನು ಅಪಹರಣ ಮಾಡಿದ ಪಾಕಿಸ್ತಾನ Saaksha Tv

ಗುಜರಾತ: ಭಾರತದ ಹಡಗು ಮತ್ತು ಜೊತೆಗೆ 7 ಜನ ಮೀನುಗಾರರನ್ನು ಪಾಕಿಸ್ತಾನ ಸಂಸ್ಥೆ ಅಪಹರಿಸಿರುವ ಘಟನೆ ಗುಜರಾತನ ದ್ವಾರಕಾ ಜಿಲ್ಲೆಯ ಓಖಾ ಬಂದರಿನಲ್ಲಿ ನಡೆದಿದೆ.

Related posts

ವಿಷಸರ್ಪ ಹಾವಿಗೆ ಕಿಸ್‌ : ಯುವತಿಗೆ ಶಾಕ್

ವಿಷಸರ್ಪ ಹಾವಿಗೆ ಕಿಸ್‌ : ಯುವತಿಗೆ ಶಾಕ್

June 1, 2023
Commercial Cylinder

LPG: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

June 1, 2023

ಓಖಾ ಬಂದರಿಗೆ ಗುಜರಾತ್​ನ ಹೆಚ್ಚಿನ ಸಂಖ್ಯೆ ಮೀನುಗಾರರು ಬರುತ್ತಾರೆ. ಹಾಗೇ ಓಖಾ ಬಂದರಿನಿಂದ ತುಳಸಿ ಮೈಯಾ ಎಂಬ ಬೋಟ್ ಜನವರಿ 18ರಂದು, ಓಖಾ ಸಮುದ್ರಕ್ಕೆ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿತ್ತು. ಇಂಜಿನ್ ವೈಫಲ್ಯದಿಂದ ಬೋಟ್ ಸಮುದ್ರದಲ್ಲಿ ಸಿಲುಕಿತ್ತು. ಆಗ ಜನವರಿ 28ರಂದು 7 ಮಂದಿಯನ್ನು ಪಾಕಿಸ್ತಾನದ ಸಂಸ್ಥೆಯೊಂದು ಅಪಹರಿಸಿದೆ.

ಈ ದೋಣಿ ಗಿರ್ ಸೋಮನಾಥ್ ಜಿಲ್ಲೆಯ ಮಂಗ್ರೋಲ್‌ನ ವತ್ಸಲ್ ಪ್ರೇಮ್‌ಜಿಭಾಯ್ ಥಾಪಾನಿಯಾ ಅವರಿಗೆ ಸೇರಿದ್ದಾಗಿದೆ. ಮೀನುಗಾರಿಕೆಗಾಗಿ ದೋಣಿ ಓಖಾಗೆ ಬಂದಿತ್ತು. ಶುಕ್ರವಾರ ಮಧ್ಯಾಹ್ನದಿಂದ ಮೀನುಗಾರರು ಸಂಪರ್ಕ ಕಳೆದುಕೊಂಡಿದ್ದರು. ಮಧ್ಯಾಹ್ನ ಕೊನೆಯದಾಗಿ ಮೀನುಗಾರರು, ದೋಣಿಯ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದರು.

Tags: #Saaksha TVGujaratindiaPakistan
ShareTweetSendShare
Join us on:

Related Posts

ವಿಷಸರ್ಪ ಹಾವಿಗೆ ಕಿಸ್‌ : ಯುವತಿಗೆ ಶಾಕ್

ವಿಷಸರ್ಪ ಹಾವಿಗೆ ಕಿಸ್‌ : ಯುವತಿಗೆ ಶಾಕ್

by Honnappa Lakkammanavar
June 1, 2023
0

ಹಾವುಗಳನ್ನು ನೋಡಿದರೆ ಕೆಲವರು ಮಾರುದ್ದ ದೂರ ಜಿಗಿಯುತ್ತಾರೆ. ಆದರೆ, ಇನ್ನೂ ಹಲವರು ಅವುಗಳೊಂದಿಗೆ ಏನೇನೋ ಆಡಲು ಹೋಗಿ ಫಜೀತಿಗೆ ಒಳಗಾಗುತ್ತಿರುತ್ತಾರೆ. ಇಲ್ಲಿ ಇಂತಹುದೇ ಘಟನೆಯೊಂದು ನಡೆದಿದೆ. ಪಾರ್ಕ್...

Commercial Cylinder

LPG: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

by Honnappa Lakkammanavar
June 1, 2023
0

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಗಳನ್ನು ಜೂನ್ 1ಕ್ಕೆ ಪರಿಷ್ಕರಿಸಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 83.50 ರೂ. ಇಳಿಕೆಯಾಗಿದೆ. ವಾಣಿಜ್ಯ ಮತ್ತು...

ಅನರ್ಹತೆ ಮಾಡಿದ್ದಕ್ಕೆ ಜನ ಸೇವೆ ಮಾಡಲು ಸಿಕ್ಕ ಅವಕಾಶ

ಅನರ್ಹತೆ ಮಾಡಿದ್ದಕ್ಕೆ ಜನ ಸೇವೆ ಮಾಡಲು ಸಿಕ್ಕ ಅವಕಾಶ

by Honnappa Lakkammanavar
June 1, 2023
0

ವಾಷಿಂಗ್ಟನ್: ನನ್ನನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿದ್ದಕ್ಕೆ ನನಗೆ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi)...

Sachin Tendulkar: ತಂಬಾಕು ಜಾಹೀರಾತಿಗೆ ನೋ ಎಂದ ಸಚಿನ್

Sachin Tendulkar: ತಂಬಾಕು ಜಾಹೀರಾತಿಗೆ ನೋ ಎಂದ ಸಚಿನ್

by Honnappa Lakkammanavar
June 1, 2023
0

ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ತಂಬಾಕು ಜಾಹಿರಾತಿನಲ್ಲಿ ನಟಿಸದಿರುವುದಕ್ಕೆ ತಂದೆಯ ಸಲಹೆಯೇ ಕಾರಣ ಎಂದು ಹೇಳಿದ್ದಾರೆ. ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುವುದಕ್ಕೆ, ಪ್ರೊಮೋಟ್ ಮಾಡುವುದಕ್ಕಾಗಿ ಸಾಕಷ್ಟು ಜಾಹೀರಾತು...

ಅಂಬಾನಿ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ

ಅಂಬಾನಿ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ

by Honnappa Lakkammanavar
June 1, 2023
0

ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್‌ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ದಂಪತಿಗೆ ಬುಧವಾರ ಹೆಣ್ಣು ಮಗು ಜನಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ತಾಂತ್ರಿಕ ದೋಷವೇ ವಿಮಾನ ಪತನಗೊಳ್ಳಲು ಕಾರಣ!

ತಾಂತ್ರಿಕ ದೋಷವೇ ವಿಮಾನ ಪತನಗೊಳ್ಳಲು ಕಾರಣ!

June 1, 2023
ಕಾಂಗ್ರೆಸ್ ಗ್ಯಾರಂಟಿ : ಫ್ರೀ ಬಸ್ ಭಾಗ್ಯದಿಂದ ಹಲವರು ವಂಚಿತ?

ಕಾಂಗ್ರೆಸ್ ಗ್ಯಾರಂಟಿ : ಫ್ರೀ ಬಸ್ ಭಾಗ್ಯದಿಂದ ಹಲವರು ವಂಚಿತ?

June 1, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram