Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Parents and kids: ಪೋಷಕರೆ…. ಈ ವಿಷಯಗಳನ್ನ ಮಕ್ಕಳ ಮುಂದೆ ಹಂಚಿಕೊಳ್ಳಬೇಡಿ..

ಮಕ್ಕಳ ವಯಸ್ಸಿನ ಆಧಾರದ ಮೇಲೆ ತಿಳಿಸಬೇಕಾದ ವಿಷಯಗಳನ್ನಷ್ಟೆ ಹಂಚಿಕೊಳ್ಳಿ. ಇಲ್ಲದಿದ್ದರೆ ನಕಾರಾತ್ಮಕ ವಿಷಯಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ.  ಇದು ಅವರ ನಡವಳಿಕೆಯಲ್ಲಿ ಗೋಚರಿಸುತ್ತದೆ. 

Naveen Kumar B C by Naveen Kumar B C
August 15, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪೋಷಕರೆ…. ಈ ವಿಷಯಗಳನ್ನ ಮಕ್ಕಳ ಮುಂದೆ ಹಂಚಿಕೊಳ್ಳಬೇಡಿ..

ಮಕ್ಕಳ ವಯಸ್ಸಿನ ಆಧಾರದ ಮೇಲೆ ತಿಳಿಸಬೇಕಾದ ವಿಷಯಗಳನ್ನಷ್ಟೆ ಹಂಚಿಕೊಳ್ಳಿ. ಇಲ್ಲದಿದ್ದರೆ ನಕಾರಾತ್ಮಕ ವಿಷಯಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ.  ಇದು ಅವರ ನಡವಳಿಕೆಯಲ್ಲಿ ಗೋಚರಿಸುತ್ತದೆ.

  ಮಕ್ಕಳು ಓದು ಬರಹದಲ್ಲಿ ಚುರುಕು,  ಮಾತಿನಲ್ಲಿ ಲವಲವಿಕೆ, ಕ್ರೀಡೆಯಲ್ಲಿ ಕ್ರಿಯಾಶೀಲರಾಗಿರುತ್ತಾರೆ ನಿಜ, ಆದರೆ ಇದರ ಹೊರತಾಗಿಯೂ, ಅವರಿಗೆ ಪ್ರಾಪಂಚಿಕ ತಿಳುವಳಿಕೆ ಮತ್ತು ಅನುಭವದ ಕೊರತೆ ಇರುತ್ತೆ.  ಅದಕ್ಕಾಗಿಯೇ ನೀವು ಅನೇಕ ವಿಚಯಗಳನ್ನ ಮಕ್ಕಳಿಂದ ಮರೆಮಾಚಬೇಕಾಗಿದೆ.   ಮಕ್ಕಳು ಹದಿಹರೆಯಕ್ಕೆ ಕಾಲಿಡುವ ಮೊದಲು ನೀವು ಕೆಲವೊಂದು ವಿಷಯಗಳನ್ನ ಹಂಚಿಕೊಳ್ಳುವುದು ನಿಲ್ಲಿಸಿ.

 ಹಣಕಾಸಿನ ಸಮಸ್ಯೆಗಳು

ಕುಟುಂಬದಲ್ಲಿ  ಆರ್ಥಿಕ ಸಮಸ್ಯೆ ಎದುರಾದರೆ ಮಕ್ಕಳ ಮುಂದೆ ಮತ್ತೆ ಮತ್ತೆ ಹೇಳಿಕೊಳ್ಳಬೇಡಿ. ಇದು ಮಕ್ಕಳ  ಮನಸ್ಸಿನ ಮೇಲೆ ಉದ್ದೇಶಪೂರ್ವಕವಲ್ಲದ ಭಾರವನ್ನು ಉಂಟುಮಾಡುತ್ತದೆ.  ಜಮೀನು -ಆಸ್ತಿ ವಿವಾದಗಳು ಅಥವಾ ಹಣಕಾಸಿನ ಅಡಚಣೆಗಳ ವಿಷಯವನ್ನು ಸಹ ಮಕ್ಕಳೊಂದಿಗೆ ಹಂಚಿಕೊಳ್ಳಬಾರದು. ಇದು ಮಗುವಿನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ, ಮನೆಯಲ್ಲಿ ಇಲ್ಲದ ಆತಂಕದ ವಾತಾವರಣ ಹೆಚ್ಚಾಗುತ್ತದೆ.

ಸಂಬಂಧಿಕರ ಜಗಳ

ಮಕ್ಕಳ ಮುಂದೆ ನಿಮ್ಮ ಆಪ್ತರು ಅಥವಾ ಕುಟುಂಬದ ಸದಸ್ಯರ ಬಗ್ಗೆ ಎಂದಿಗೂ ಕೆಟ್ಟದಾಗಿ  ಮಾತನಾಡಬೇಡಿ. ನಿಮಗೆ ಯಾರ ಜೊತೆಗಾದರೂ ಹೊಂದಿಕೆಯಾಗದಿದ್ದರೇ ಇದನ್ನ ನಿಮ್ಮ ಮಕ್ಕಳ ಮೇಲೆ ಹೇರಬೇಡಿ.  ಇದು ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.  ನೀವು ಇತರರನ್ನ ಹೇಗೆ ಚಿತ್ರಿಸುತ್ತೀರೋ ಮಕ್ಕಳು ಅದೇ ರೀತಿ ಯೋಚಿಸುತ್ತಾರೆ.  ಪರಿಣಾಮ, ಮಕ್ಕಳೂ ಸಹ ಅವರ ಮೇಲೆ ಕೆಟ್ಟ ಮನೊಭಾವನೆಯನ್ನ ಹೊಂದುತ್ತಾರೆ. ಸಂಬಂಧಿಕರೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸುತ್ತಾರೆ. ಇದರಿಂದ ಜನರೊಂದಿಗೆ ನಿಮ್ಮ ಸಂಬಂಧ ಹಾಳಾಗುವುದಲ್ಲದೇ ಮಕ್ಕಳ ಮೇಲೆ ಸಹ ಒಳ್ಳೆಯ ಅಭಿಪ್ರಾಯ ಮೂಡುವುದಿಲ್ಲ.

ಸಂಪೂರ್ಣ ಖಾತೆ ವಿವರಗಳು

ಮನೆಯಲ್ಲಿರುವ  ಚಿನ್ನಾಭರಣ, ಹಣ ಅಥವಾ ಬ್ಯಾಂಕ್ ಅಕೌಂಟ್ ಗಳ ಮಾಹಿತಿಯನ್ನ ನೀವು ಮಕ್ಕಳಿಗೆ ಎಂದಿಗೂ ಹಂಚಿಕೊಳ್ಳದಿರಿ.  ಎಟಿಎಂ, ಪಿನ್, ಪ್ರಮುಖ ಪಾಸ್‌ವರ್ಡ್‌ಗಳನ್ನ ಮಕ್ಕಳ ಮುಂದೆ ಇಡಬೇಡಿ. ಇದು ಮಕ್ಕಳು ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆಯೇ  ಬೇರೆಯವರೊಂದಿಗೆ ಹಂಚಿಕೊಳ್ಳಲು ಕಾರಣವಾಗುತ್ತದೆ.  ಇದು ನಿಮ್ಮ ಸುರಕ್ಷತೆಗೆ ರಿಸ್ಕ್ ತರಬಹುದು.  ಮಗು ಹಣ, ಚಿನ್ನಾಭರಣದಿಂದ ದೂರವಿದ್ದಷ್ಟೂ ಪೋಷಕರಿಗೆ ಕ್ಷೇಮ

ಬಾಲ್ಯದ ನ್ಯೂನತೆಗಳು

ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಬಾಲ್ಯದ ಕೆಲವು ದೌರ್ಬಲ್ಯಗಳನ್ನ ಹೇಳಿ ಬಿಡುತ್ತಾರೆ. ನೀನು ಹಾಸಿಗೆ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದೆಯಂತೆ. ಮೂಗಿನಲ್ಲಿ ಗೊಣ್ಣೆ ಸುರಿಸುತ್ತಿದ್ದಿಯಂತೆ,  ಚಿಕ್ಕವನಿದ್ದಾಗ ತೊದಲುತ್ತಿದ್ದೆಯಂತೆ  ಈ ರೀತಿ ಮಕ್ಕಳಿಗೆ ಇಂಥಹ ಹಳೆಯ ದೌರ್ಬಲ್ಯಗಳನ್ನ ನೆನಪಿಸಬಾರದು.  ತಮಾಷೆ ಮಾಡಬಾರದು. ವಿಶೇಷವಾಗಿ ಸಂಬಂಧಿಕರು ಮತ್ತು ಹೊರಗಿನವರ ಮುಂದೆ ಬೇಡವೇ ಬೇಡ.  ಇದು ಮಕ್ಕಳ ಮನಸ್ಸಿನಲ್ಲಿ ತಪ್ಪಿತಸ್ಥ ಭಾವನೆ ಮತ್ತು ಕೀಳರಿಮೆಗೆ ಕಾರಣವಾಗುತ್ತದೆ.

ಅನಾರೋಗ್ಯಕ್ಕೆ ಮಕ್ಕಳನ್ನ ಶಪಿಸಬೇಡಿ..  

ಯಾವಾಗಲೂ ಕಾಳಜಿ ವಹಿಸಬೇಕಾದ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮ ಮಗುವಿಗಿದ್ದರೆ ಅದಕ್ಕಾಗಿ ಮತ್ತೆ ಮತ್ತೆ ಹೀಯಾಳಿಸಬೇಡಿ – ನಮ್ಮ ಜೀವನಕ್ಕೆ ಹೊರೆಯಾಗಿದ್ದೀರಿ, ನಿನ್ನಿಂದ ತೊಂದರೆ ಎನ್ನುವಂತಹ ಮಾತುಗಳು  ಮಗುವಿನ ಮಾನಸಿಕತೆಯ ಮೇಲೆ ಆಘಾತವುಂಟುಮಾಡುತ್ತದೆ.  ಇದು ಮಗುವಿನ ಅಭಿವೃದ್ಧಿಗೂ ಹಿನ್ನಡೆಯುಂಟಾಗುತ್ತದೆ.

Related posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

May 1, 2023
ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

April 26, 2023
Tags: childrenKidsParents
ShareTweetSendShare
Join us on:

Related Posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

by Honnappa Lakkammanavar
April 26, 2023
0

ಹೆಚ್ಚು ಜನಪ್ರಿಯ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ವಾಟ್ಸ್‌ ಆಪ್‌ ತನ್ನ ಬಳಕೆದಾರರ ಬಹುಬೇಡಿಕೆಯ ಫೀಚರ್‌ ಪರಿಚಯಿಸಿದೆ. ಅದರಂತೆ, ಇನ್ನು ಮುಂದೆ ಬಳಕೆದಾರರು ಕೇವಲ ಒಂದು ಮೊಬೈಲ್‌...

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

by Honnappa Lakkammanavar
April 17, 2023
0

ವಾಟ್ಸಾಪ್‌ ಬಳಕೆದಾರರ ಸುರಕ್ಷತೆಯ ಹಿನ್ನೆಲೆಯಲ್ಲಿ ವಾಟ್ಸಾಪ್ ಕಂಪನಿಯು 3 ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಇದು ಮೊಬೈಲ್‌ ಸಾಮಾಜಿಕ ತಾಣವನ್ನು ಮತ್ತಷ್ಟು ಸುರಕ್ಷಿತ ಮಾಡಲಿದೆ ಎಂದು ಕಂಪನಿ...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

by admin
April 16, 2023
0

ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್...

ಪುತ್ತೂರಿನಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿರುವ ಹಿಂದೂ ಸಂಘಟನೆ ಮುಖಂಡ!

ಪುತ್ತಿಲ ಪರ ಪುತ್ತೂರಿನಲ್ಲಿ ಫೀಲ್ಡ್ ಗೆ ಇಳಿಯೋದು ಬಿಜೆಪಿಯಲ್ಲಿರೋ ಅಸಲಿ ಹಿಂದೂಗಳು..!

by admin
April 16, 2023
0

ಯಾರು ಊಹೆ ಮಾಡಿರಲ್ಲ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ರಣ ಕಣಕ್ಕೆ ದುಮುಕ್ಕುತ್ತಾರೆ ಎಂದು, ಆದ್ರೆ, ಹಿಂದೂ ಕಾರ್ಯಕರ್ತರ ಪರವಾಗಿ ಪುತ್ತಿಲರಿಗೂ ಇದು ಅನಿವಾರ್ಯ... ಈಗಾಗಲೇ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಐಪಿಎಲ್ ಸೀಸನ್: ಮೂರು ವಿಶೇಷ ಪ್ರಶಸ್ತಿಗಳನ್ನು ಗೆದ್ದ ಆರ್ ಸಿಬಿ

ಐಪಿಎಲ್ ಸೀಸನ್: ಮೂರು ವಿಶೇಷ ಪ್ರಶಸ್ತಿಗಳನ್ನು ಗೆದ್ದ ಆರ್ ಸಿಬಿ

May 30, 2023
ಶೆಟ್ಟರ್, ಸವದಿಗೆ ಉನ್ನತ ಸ್ಥಾನಮಾನ ನೀಡುತ್ತೇವೆ- ಡಿಸಿಎಂ

ಶೆಟ್ಟರ್, ಸವದಿಗೆ ಉನ್ನತ ಸ್ಥಾನಮಾನ ನೀಡುತ್ತೇವೆ- ಡಿಸಿಎಂ

May 30, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram