ADVERTISEMENT
Friday, November 7, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Business

ಭಾರತದಲ್ಲೇ ಐಫೋನ್‌ 15 ಉತ್ಪಾದನೆ ಆರಂಭ

ಚೀನಾ ದೇಶಕ್ಕೆ ದೊಡ್ಡ ಹೊಡೆತ ನೀಡಲು ಮುಂದಾಗಿರುವ ಭಾರತ

Author2 by Author2
August 17, 2023
in Business, TECHNOLOGY, ತಂತ್ರಜ್ಞಾನ
Share on FacebookShare on TwitterShare on WhatsappShare on Telegram

ಆಪಲ್ ಇಂಕ್‌ ಐಫೋನ್ 15ರ ಉತ್ಪಾದನೆಯನ್ನು ತಮಿಳುನಾಡಿನಲ್ಲಿ ಆರಂಭಿಸುತ್ತಿದೆ. ಈ ಮೂಲಕ ಭಾರತ ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ.

ಹೀಗಾಗಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿನ ಫಾಕ್ಸ್‌ ಕಾನ್ ಟೆಕ್ನಾಲಜಿ ಗ್ರೂಪ್ ಘಟಕವು ಉತ್ಪಾದನೆಗೆ ಬೇಕಾದ ಸಿದ್ಧತೆ ಆರಂಭಿಸಿದೆ. ಚೀನಾದ ಘಟಕಗಳು ಈಗಾಗಲೇ ಫೋನ್‌ಗಳ ಪೂರೈಕೆ ಆರಂಭಿಸಿದ್ದು, ಒಂದು ವಾರಗಳ ಬಳಿಕ ಈ ಬೆಳವಣಿಗೆ ನಡೆಯುತ್ತಿದೆ.

Related posts

Dhanvantari Jayanti: Recite This Mantra to Get Rid of Diseases

ಧನ್ವಂತ್ರಿ ಜಯಂತಿ: ರೋಗಗಳಿಂದ ಮುಕ್ತಿ ಹೊಂದಲು ಈ ಮಂತ್ರ ಪಠಿಸಿ

September 30, 2025
ನಿಮ್ಮ ಸ್ಮಾರ್ಟ್‌ಫೋನೇ ಈಗ ಮಿನಿ ಸರ್ಕಾರಿ ಕಚೇರಿ: ಪ್ರತಿಯೊಬ್ಬ ಕನ್ನಡಿಗನ ಬಳಿ ಇರಲೇಬೇಕಾದ 5 ಪ್ರಮುಖ ಸರ್ಕಾರಿ ಆಪ್‌ಗಳು ಯಾವುದು ಗೊತ್ತಾ?

ನಿಮ್ಮ ಸ್ಮಾರ್ಟ್‌ಫೋನೇ ಈಗ ಮಿನಿ ಸರ್ಕಾರಿ ಕಚೇರಿ: ಪ್ರತಿಯೊಬ್ಬ ಕನ್ನಡಿಗನ ಬಳಿ ಇರಲೇಬೇಕಾದ 5 ಪ್ರಮುಖ ಸರ್ಕಾರಿ ಆಪ್‌ಗಳು ಯಾವುದು ಗೊತ್ತಾ?

September 29, 2025

ಐಫೋನ್ 14ಕ್ಕಿಂತ ಮೊದಲು ಆಪಲ್‌ ಭಾರತದಲ್ಲಿ ತನ್ನ ಐಫೋನ್‌ಗಳನ್ನು ಜೋಡಣೆ ಮಾತ್ರ ಮಾಡುತ್ತಿತ್ತು. ಹಾಗೂ ಚೀನಾಕ್ಕೆ ಹೋಲಿಸಿದರೆ ಉತ್ಪಾದನೆ ಆರರಿಂದ ಒಂಭತ್ತು ತಿಂಗಳವರೆಗೆ ಹಿಂದುಳಿದಿತ್ತು. ಮಾರ್ಚ್ ಅಂತ್ಯದಲ್ಲಿ ಆಪಲ್ ತನ್ನ ಐಫೋನ್‌ ಗಳಲ್ಲಿ ಶೇ. 7ರಷ್ಟನ್ನು ಉತ್ಪಾದಿಸಿದೆ. ಹೀಗಾಗಿ ಹೊಸ ಐಫೋನ್ ಬಿಡುಗಡೆ ದಿನಾಂಕವನ್ನು ಸೆಪ್ಟೆಂಬರ್ 12 ರಂದು ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Tags: Production of iPhone 15 has started in India
ShareTweetSendShare
Join us on:

Related Posts

Dhanvantari Jayanti: Recite This Mantra to Get Rid of Diseases

ಧನ್ವಂತ್ರಿ ಜಯಂತಿ: ರೋಗಗಳಿಂದ ಮುಕ್ತಿ ಹೊಂದಲು ಈ ಮಂತ್ರ ಪಠಿಸಿ

by Saaksha Editor
September 30, 2025
0

ಧನ್ವಂತ್ರಿ ಜಯಂತಿ (Dhanvantari Jayanti) ವಾಸಿಯಾಗದ ರೋಗಗಳಿಂದ ಮುಕ್ತಿ ಹೊಂದಲು ಮತ್ತು ಆರೋಗ್ಯಕರ ಜೀವನ ನಡೆಸಲು, ಈ ಮಂತ್ರವನ್ನು ಪಠಿಸಿ ಮತ್ತು ನಾಳೆ ಸಂಜೆ 6:00 ಗಂಟೆಗೆ...

ನಿಮ್ಮ ಸ್ಮಾರ್ಟ್‌ಫೋನೇ ಈಗ ಮಿನಿ ಸರ್ಕಾರಿ ಕಚೇರಿ: ಪ್ರತಿಯೊಬ್ಬ ಕನ್ನಡಿಗನ ಬಳಿ ಇರಲೇಬೇಕಾದ 5 ಪ್ರಮುಖ ಸರ್ಕಾರಿ ಆಪ್‌ಗಳು ಯಾವುದು ಗೊತ್ತಾ?

ನಿಮ್ಮ ಸ್ಮಾರ್ಟ್‌ಫೋನೇ ಈಗ ಮಿನಿ ಸರ್ಕಾರಿ ಕಚೇರಿ: ಪ್ರತಿಯೊಬ್ಬ ಕನ್ನಡಿಗನ ಬಳಿ ಇರಲೇಬೇಕಾದ 5 ಪ್ರಮುಖ ಸರ್ಕಾರಿ ಆಪ್‌ಗಳು ಯಾವುದು ಗೊತ್ತಾ?

by Shwetha
September 29, 2025
0

ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ, ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ, ಅದೊಂದು ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಬ್ಯಾಂಕಿಂಗ್‌ನಿಂದ ಹಿಡಿದು ಮನರಂಜನೆಯವರೆಗೆ ಎಲ್ಲವೂ ನಮ್ಮ...

ಮಾರಾಟಕ್ಕೆ ಸಿದ್ಧ ಒನ್‌ಪ್ಲಸ್ ಪ್ಯಾಡ್ 3 – ಎಷ್ಟು ಬೆಲೆ ಗೊತ್ತಾ?

ಮಾರಾಟಕ್ಕೆ ಸಿದ್ಧ ಒನ್‌ಪ್ಲಸ್ ಪ್ಯಾಡ್ 3 – ಎಷ್ಟು ಬೆಲೆ ಗೊತ್ತಾ?

by Shwetha
September 5, 2025
0

ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿರುವ ಒನ್‌ಪ್ಲಸ್ ಪ್ಯಾಡ್ 3 (OnePlus Pad 3) ಅಂತಿಮವಾಗಿ ಬಿಡುಗಡೆಯಾಗಿದೆ. ತನ್ನ ಆಕರ್ಷಕ ವಿನ್ಯಾಸ, ಬಲಿಷ್ಠ ಪ್ರೊಸೆಸರ್ ಮತ್ತು...

ನಿಮ್ಮ ಫೋನ್‌ನಲ್ಲಿ ಬರುವ SMS ನಿಜವೋ ಅಥವಾ ನಕಲಿಯೋ? ಹೀಗೆ ಗುರುತಿಸಿ

ನಿಮ್ಮ ಫೋನ್‌ನಲ್ಲಿ ಬರುವ SMS ನಿಜವೋ ಅಥವಾ ನಕಲಿಯೋ? ಹೀಗೆ ಗುರುತಿಸಿ

by Shwetha
September 4, 2025
0

ನಿಮ್ಮ ಫೋನ್‌ಗೆ ಬರುವ SMS ನಿಜವೋ ಅಥವಾ ನಕಲಿಯೋ? ಇದನ್ನು ಗುರುತಿಸಲು ಸಹಾಯ ಮಾಡುವ ಕೆಲವು ಕೋಡ್‌ಗಳ ಕುರಿತು ಒಂದು ವರದಿ ಇಲ್ಲಿದೆ. ದಿನೇ ದಿನೇ ಹೆಚ್ಚುತ್ತಿರುವ...

ಕೆ.ಎನ್‌.ರಾಜಣ್ಣ ಅವರಿಂದ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ

“ಫೋನ್ ಸ್ಕ್ರೀನ್ ಬದಲಾಗಿದ್ರೆ ಬೇಸರ ಬೇಡ – ಇದೋ ಸಿಂಪಲ್ ಸಲ್ಯೂಶನ್!”

by Shwetha
August 25, 2025
0

ಹೊಸ Material 3 ಡಿಸೈನ್‌ನಿಂದಾಗಿ ಆಂಡ್ರಾಯ್ಡ್ ಫೋನ್ ಡಯಲರ್‌ನಲ್ಲಿ ಬದಲಾವಣೆ! ಅನೇಕ ಆಂಡ್ರಾಯ್ಡ್ ಫೋನ್ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಯಾವುದೇ ನೋಟಿಫಿಕೇಶನ್ ಇಲ್ಲದೆ ಇದ್ದಕ್ಕಿದ್ದಂತೆ ಇಂಟರ್ಫೇಸ್ ಬದಲಾಗಿರುವುದನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram