ADVERTISEMENT
Sunday, May 18, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

“ಲಕ್ಷ್ಮಿ ಬಾಂಬ್” ರಿಲೀಸ್ ಡೇಟ್ ಫಿಕ್ಸ್..!

admin by admin
September 16, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Related posts

ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ ದೂರವಾಗುತ್ತದೆ.

ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ ದೂರವಾಗುತ್ತದೆ.

May 17, 2025
ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು…?

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು…?

May 17, 2025

ಟೈಟಲ್ ಹಾಗೂ ಪೋಸ್ಟರ್ ಟೀಸರ್ ಗಳಿಂದಲೇ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿರುವ ಚಿತ್ರ ಅಂದ್ರೆ ಅದು ಲಕ್ಷ್ಮೀ ಬಾಂಬ್. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಈ ಚಿತ್ರ ವಿಭಿನ್ನ ಕಥೆ ಹೊಂದಿದ್ದು, ಅಕ್ಷಯ್ ಚಿತ್ರದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಲುತ್ತಿದ್ದಾರೆ. ಕೊರೊನಾ ಇಲ್ಲದೇ ಇದ್ದಿದ್ದರೆ ಈ ವೇಳೆಗಾಗಲೇ ಈ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ  ಕೊರೊನಾ ಕಾರಣದಿಂದ ಸಿನೆಮಾ ಮುಂದೂಡಲಾಗಿತ್ತು. ಆಗಿನಿಂದಲೂ ಅಭಿಮಾನಿಗಳು ಸಿನೆಮಾ ಯಾವಾಗ ಬಿಡುಗಡೆಯಾಗುತ್ತೆ ಎಂದೂ ತುದಿಗಾಲಿನಲ್ಲಿ ಕಾಯುತ್ತಿದ್ದರು. ಇದೀಗ ಅಭಿಮಾನಿಗಳ ನಿರೀಕ್ಷೆಗೆ ತೆರಬಿದ್ದಿದೆ. ಈ ಹಾರರ್  ಚಿತ್ರ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ.  ಆದರೆ ಚಿತ್ರಮಂದಿರಗಳಲ್ಲಿ ಅಲ್ಲ ಒಟಿಟಿ ಫ್ಲಾಟ್ ಫಾರ್ಮ್ ಅಲ್ಲಿ ಚಿತ್ರ ತೆರೆಕಾಣಲಿದೆ.


ಕಾಂಚನಾ ಸಿನಿಮಾದ ರೀಮೇಕ್ ಆಗಿರುವ ಈ ಚಿತ್ರ ಸದ್ಯ ಡಿಜಿಟಲ್ ಮೀಡಿಯಾ ಅಂದ್ರೆ ಡಿಸ್ನಿ ಹಾಟ್‌ಸ್ಟಾರ್‌ ನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದುಮ ಶೀಘ್ರವೇ ಅಭಿಮಾನಿಗಳೆದುರು ಬರಲು ಸಜ್ಜಾಗಿದೆ.  ನವೆಂಬರ್ 9 ರಂದು   ಲಕ್ಷ್ಮಿ ಬಾಂಬ್  ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ ನಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಮತ್ತೊಂದು ವಿಶೇಷ ಎಂದ್ರೆ ಈ ಸಿನೆಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಅಕ್ಷಯ್‌ ರ ಮೊದಲ ಸಿನಿಮಾವಾಗಿದೆ. ಅಕ್ಷಯ್ ಅವರೇ ಹೆಳಿರೋ ಹಾಗೆ ಈವರೆಗಿನ ಅವರ ಜೀವನದ ಅತ್ಯಂತ ಸವಾಲಿನ ಪಾತ್ರ ಇದಾಗಿದೆ. ಈ ಚಿತ್ರದಲ್ಲಿ ಅಕ್ಕಿ ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ಕಾಂಚನದಲ್ಲಿ ಈ ಪಾತ್ರಕ್ಕೆ ರಾಗವ್ ಲಾರೆನ್ಸ್ ಬಣ್ಣ ಹಚ್ಚಿದ್ದರು, ಕನ್ನಡದಲ್ಲಿ ಉಪೇಂದ್ರ ನಟಿಸಿದ್ರು. ಇದೀಗ ಹಿಂದಿಯಲ್ಲಿ ಅಕ್ಷಯ್ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದು, ಪೋಸ್ಟರ್ ನಿಂದಲೇ ಕ್ಯೂರಿಯಾಸಿಟಿ ಹೆಚ್ಚಾಗಿದೆ.

Tags: akshaykumarBollywoodcinimakanchanaremakelakshmibombraghav lawrenceSandalwoodTollywoodUpendra
ShareTweetSendShare
Join us on:

Related Posts

ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ ದೂರವಾಗುತ್ತದೆ.

ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ ದೂರವಾಗುತ್ತದೆ.

by Shwetha
May 17, 2025
0

ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ...

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು…?

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು…?

by Shwetha
May 17, 2025
0

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು...? ವರ್ಣ ಭೇದ ನೀತಿಗಾಗಿ ಸೌತ್ ಆಫ್ರಿಕಾ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಬ್ಯಾನ್ ಮಾಡುತ್ತೆ..! ಕ್ರಿಕೆಟ್...

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು:

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು:

by Shwetha
May 17, 2025
0

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು: ನಿಮ್ಮ ನಕ್ಷತ್ರ ಯಾವುದೆಂದು ತಿಳಿದು ಅದರ ಗಾಯತ್ರಿ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಶುದ್ಧರಾಗಿ ಪೂರ್ವಾಭಿಮುಖವಾಗಿ ೧೦೮ ಮಂತ್ರ ಜಪಿಸುವುದರಿಂದ ವಿಶೇಷ...

ಭಾರತ ವಿರೋಧಿಗೆ ಬೆಂಬಲ ನೀಡಿದ ಟರ್ಕಿ-ಅಜೆರ್ಬೈಜಾನ್‌ ವಿರುದ್ಧ ವಾಣಿಜ್ಯ ದಾಳಿ:  ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸಲು CAIT ನಿರ್ಧಾರ

ಭಾರತ ವಿರೋಧಿಗೆ ಬೆಂಬಲ ನೀಡಿದ ಟರ್ಕಿ-ಅಜೆರ್ಬೈಜಾನ್‌ ವಿರುದ್ಧ ವಾಣಿಜ್ಯ ದಾಳಿ: ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸಲು CAIT ನಿರ್ಧಾರ

by Shwetha
May 17, 2025
0

ಟರ್ಕಿ ಹಾಗೂ ಅಜೆರ್ಬೈಜಾನ್‌ ದೇಶಗಳು, ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಮುಖಾಮುಖಿಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದ ಕಾರಣ, ಭಾರತದ ವ್ಯಾಪಾರ ಸಂಘಟನೆಗಳು ತೀವ್ರ ಆಕ್ರೋಶ...

ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಗೌರವಧನಕ್ಕೆ ₹1000 ಹೆಚ್ಚಳ, ಸರ್ಕಾರದಿಂದ ಅಧಿಕೃತ ಆದೇಶ

ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಗೌರವಧನಕ್ಕೆ ₹1000 ಹೆಚ್ಚಳ, ಸರ್ಕಾರದಿಂದ ಅಧಿಕೃತ ಆದೇಶ

by Shwetha
May 17, 2025
0

ರಾಜ್ಯದ ಲಕ್ಷಾಂತರ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ. 2025-26ನೇ ಸಾಲಿನ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ, ಆಶಾ ಕಾರ್ಯಕರ್ತೆಯರ ಮಾಸಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram