ADVERTISEMENT
Tuesday, March 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Saakshatv Author Special : ಹೃದಯ ಬಡಿತ ಹೆಚ್ಚಿಸಿದ ಹೃದಯವಾಸಿ…. ಭಾಗ-6

ಸುತ್ತಲೂ ನಿಶಬ್ದ..... ಎತ್ತ ನೋಡಿದರು ಕತ್ತಲು.... ಆ ದಿನ ಅವಳೊಟ್ಟಿಗೆ....!.....?

Ranjeeta MY by Ranjeeta MY
September 6, 2022
in Marjala Manthana, Newsbeat, ಎಸ್ ಸ್ಪೆಷಲ್, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಏನೇ ಹೇಳಿ ಪ್ರೇಯಸಿಯ ಬಗ್ಗೆ ಹೇಳೋದು ಒಂದು ಅದ್ಬುತ…..!
ಆದ್ರೆ ನಡೆದ ಘಟನೆಗಳನ್ನ ಮೆಲುಕು ಹಾಕಿದಾಗ ಆಗುವ ರೋಮಾಂಚನ ಇನ್ನು ಅದ್ಬುತ…..!
ನನ್ನ ರಾಧೆ…..ನನ್ನ ಮನದರಸಿ….ನನ್ನ ಎದೆಬಡಿತ ಎಂದು ನಾನು ಸುಮ್ಮನೆ ಹೇಳಲ್ಲ.

ನನ್ನ ಜೀವನದ ಸುದಿನ ನಾನು ನನ್ನವಳ….ಹೃದಯ ಬಡಿತವನ್ನು ಕಿವಿಗೋಟ್ಟು ಕೇಳಿದ ದಿನ……
ನಾನು ಅವಳ ಎದೆಯ ಬಡಿತವನ್ನು ಮೊದಲ ಬಾರಿ ಕೇಳಿದ ದಿನ ….

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026

ಸುತ್ತಲೂ ನಿಶಬ್ದ…..
ಎತ್ತ ನೋಡಿದರು ಕತ್ತಲು….
ಆ ದಿನ ಅವಳೊಟ್ಟಿಗೆ….
ಅಷ್ಟು ಸಮೀಪದಲ್ಲಿ ಕುಳಿತು ಮಾತನಾಡಿದ್ದು….
ಎಲ್ಲವೂ ನೆನಪಿದೆ.

ಆವತ್ತು ಸುಮ್ಮನಿರದ ಮನಸ್ಸು ಹೇಳಿತು …
ಅವಳ ಕೈಯನ್ನು ಹಿಡಿದು ಬರಸೆಳೆದು ನಿನ್ನ ಹತ್ತಿರ ಕರೆತಾ ಎಂದು..

ಮನಸ್ಸಿನ ಮಾತು ಕೇಳಿದ್ದ ನಾನು ಅವಳನ್ನು ಪಕ್ಕದಲ್ಲಿ ಕರೆದು…

ನನ್ನ ಕಾಲಮೇಲೆ ಕೂರಿಸಿಕೊಂಡೆ ….
ಆ ಕ್ಷಣದಲ್ಲಿ ಅವಳ ಹೃದಯ ಎಷ್ಟು ಜೋರಾಗಿ ಬಡೆದುಕೊಳ್ಳುತ್ತಿತ್ತು ಎಂದರೆ……..
ಅವಳ ಉಸಿರಾಟದ ಏರಿಳಿತ… ಎಷ್ಟು ವೇಗವಾಗಿತ್ಯಂದರೆ…..
ಆ ಕ್ಷಣವನ್ನು ಮರೆಯಲು ಅಸಾಧ್ಯ…

ಸುಮ್ಮನಿರದ ಪೋಲಿ ಮನಸ್ಸು ಅವಳ ಬೆನ್ನಿಗೆ ನನ್ನ ಕಿವಿಯನ್ನ ಇಟ್ಟು ಅವಳ ಹೃದಯ ಬಡಿತ ಕೇಳಿಯೇ ಬಿಟ್ಟಿತು…
ಲಬ್ ಡಬ್ ಲಬ್ ಡಬ್ ಲಬ್ ಡಬ್ ಲಬ್  ಎಂದು…
ಸಾಮಾನ್ಯಕಿಂತ ಜೋರಾಗಿ ಬಡೆದು ಕೊಳ್ಳುತ್ತಿತ್ತು…
ನನ್ನ ಕಿವಿಗೆ ಬಿದ್ದ ಕೋಮಲ ನಾದ ಅದಾಗಿತ್ತು…
ಆ ಕ್ಷಣದಲ್ಲಿ ನಾಚಿಕೆಯಿಂದ ನನ್ನ ತೊಡೆಯ ಮೇಲಿಂದ ಎದ್ದು ಹೊಗುವ ರಭಸದಲ್ಲಿ ನನ್ನವಳು ನನಗೆ ತಿಳಿಯದೆ ನೀಡಿದ ಉಡುಗೊರೆ… ಅದಾಗಿತ್ತು.

ಆ ಉಡುಗೊರೆ ಹೇಗೆ ಸಿಕ್ತು ಎಂದು ಇಂದಿಗೂ ನಿಗೂಢ….

ಆ ದಿನ.. ಇನ್ನೆನು ಹೋರಡಬೇಕು ಎಂದು ಎದ್ದು ನಿಲ್ಲುವುದರಲ್ಲಿ, ಅವಳ ಕಿವಿಯ ಜುಮೂಕಿ ನನ್ನ ಶರ್ಟ್ ಗೆ ಕೊಕ್ಕೆ ಹಾಕಿಕೊಂಡಿತ್ತು …
ಅವಳು ನನ್ನನ್ನು ಒರಗಿ ಕುಳಿತಾಗ….ಬಂದಿದೆ ಎನ್ನಲು ಅದು ಕಳಚಿದ್ದಾದರೂ ಹೇಗೆ ಎಂಬ ಪ್ರಶ್ನೆ ಇನ್ನು… ಪ್ರಶ್ನೆ ಯಾಗಿಯೇ ಉಳಿದಿದೆ…

ಏನೆ ಆಗಲಿ ಅವಳು ಅವಳ ಜುಮುಕಿ ನನ್ನನ್ನು ಮತ್ತೆ ಕೆಣಕಿದ್ದಂತೂ..ನಿಜ..

ಅಷ್ಟು ಸುಂದರ ಚಲುವೆಯನ್ನು ಕಂಡು ಅವಳ ಪ್ರೀತಿಗೆ ದಾಸನಾಗದಿದ್ದರೆ…ಈ ಬಾಳು…ಶೂನ್ಯದ ಗೂಡು ಎಂದು ತಿಳಿದು ಬಿಟ್ಟಿತು.

ಪ್ರತಿ ಪ್ರೇಮಿಗೂ ಅವರ ಪ್ರೇಯಸಿಯರು ಪ್ರಪಂಚದ ಅದೃಷ್ಟವೆ ಎಂದು ನಂಬುವುದಾದರೆ… ನನ್ನ ಪ್ರೇಯಸಿ ನನಗೆ ಅದೃಷ್ಟ ಎಂದು ನಾನು ನಂಬುತ್ತೇನೆ…

ಕಾರಣ ನಾನು ನನ್ನ ಜೀವನದಲ್ಲಿ ಕಳೆದು ಕೊಂಡ ಎಲ್ಲವನೂ ಅವಳಿಂದಾನೆ ಮರಳಿ ಪಡೆದಿರುವೆ.

ಅವಳು ನನ್ನವಳು ಅವಳೊಂದಿಗೆ ಜೀವನ ಕಳೆಯ ಬಯಸಿರುವ ನಾನು, ಅವಳನ್ನು ಕಾಮಕ್ಕಾಗಿಯೋ..ಮೋಹಕ್ಕಾಗಿಯೋ.. ಪ್ರೀತಿಸಿಲ್ಲಾ…
ಅವಳ ಜೊತೆ ನಾನು ಎಷ್ಟು ಸನಿಹದಲ್ಲಿದ್ದರೂ ಅವಳು ನನ್ನವಳೆ ಎಂದು ತಿಳಿದಿದ್ದರೂ ಅವಳನ್ನ ಕಂಡು ಪ್ರೀತಿಸಬೇಕು ಎನ್ನಿಸುತ್ತದೆ ಹೋರತೂ ಅವಳನ್ನ ಮೋಹಿಸುವ ಸಾಹಸ…ಇದುವರೆಗೂ ಮಾಡಿಲ್ಲ…

ಇದಕ್ಕೆ ಏನೆಂದು ಹೆಸರು ಎಂದು ತಿಳಿಯದಿದ್ದರು ನಿಜವಾದ ಪ್ರೇಮ ಎಂಬುವುದಂತು… ಖಚಿತ…

ನಾನು ನನ್ನ ಪ್ರೇಯಸಿಯನ್ನು ಇಷ್ಟು ಭಗ್ನ ಪ್ರೇಮಿಯಂತೆ ಪ್ರೀತಿಸುವುದು ಕೇಳಿ ನೀವೆಲ್ಲ ಅವಳು ನನ್ನ ಬಳಿ ಬಿಟ್ಟು ಬಿಡದೆ ಸನಿಹ ಇರುವಳು ಎಂದು ಭಾವಿಸಿದ್ದರೆ….ಅದೂ….ಸುಳ್ಳು…

ಮುಂದುವರೆಯುವುದು,…………

Tags: boy girl love storyBride Lovelovetrue story
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram