ADVERTISEMENT
Wednesday, November 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Sai Pallavi : ಕಾಲಿವುಡ್ ಸ್ಟಾರ್ ಹೀರೋ ಜೊತೆ ಸಾಯಿಪಲ್ಲವಿ ಸಿನ್ಮಾ

Mahesh M Dhandu by Mahesh M Dhandu
May 21, 2022
in Cinema, Newsbeat, ಮನರಂಜನೆ
sai-pallavi-siva-karthikeyan-film saaksha tv

sai-pallavi-siva-karthikeyan-film saaksha tv

Share on FacebookShare on TwitterShare on WhatsappShare on Telegram

Sai Pallavi : ಕಾಲಿವುಡ್ ಸ್ಟಾರ್ ಹೀರೋ ಜೊತೆ ಸಾಯಿಪಲ್ಲವಿ ಸಿನ್ಮಾ

ನಾಯಕಿ ಸಾಯಿಪಲ್ಲವಿ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ.  

Related posts

ದೆಹಲಿ ಸ್ಫೋಟಕ್ಕೆ ಬೆಚ್ಚಿಬಿದ್ದ ದೇಶ: ಉಗ್ರರಿಗೆ ಜಾಮೀನಿಲ್ಲ ಎಂದು ಸುಪ್ರೀಂ ಖಡಕ್ ಸಂದೇಶ, ಅಪರಾಧಿಗಳನ್ನು ಪಾತಾಳದಿಂದಾದರೂ ಪತ್ತೆ ಮಾಡುವೆ ಎಂದ ಪ್ರಧಾನಿ ಮೋದಿ

ದೆಹಲಿ ಸ್ಫೋಟಕ್ಕೆ ಬೆಚ್ಚಿಬಿದ್ದ ದೇಶ: ಉಗ್ರರಿಗೆ ಜಾಮೀನಿಲ್ಲ ಎಂದು ಸುಪ್ರೀಂ ಖಡಕ್ ಸಂದೇಶ, ಅಪರಾಧಿಗಳನ್ನು ಪಾತಾಳದಿಂದಾದರೂ ಪತ್ತೆ ಮಾಡುವೆ ಎಂದ ಪ್ರಧಾನಿ ಮೋದಿ

November 12, 2025
ಹಿಂದೂರಾಷ್ಟ್ರ ಕನಸು ನನಸಾಗದು, ಸ್ಫೋಟ ಬಿಜೆಪಿಗೆ ತಿರುಗುಬಾಣ; ಆರ್ ಎಸ್ ಎಸ್ ಗೆ ಸಿದ್ದರಾಮಯ್ಯ ನೇರ ಸವಾಲು

ಹಿಂದೂರಾಷ್ಟ್ರ ಕನಸು ನನಸಾಗದು, ಸ್ಫೋಟ ಬಿಜೆಪಿಗೆ ತಿರುಗುಬಾಣ; ಆರ್ ಎಸ್ ಎಸ್ ಗೆ ಸಿದ್ದರಾಮಯ್ಯ ನೇರ ಸವಾಲು

November 12, 2025

ಅಂದದ ಜೊತೆಗೆ ಅಭಿನಯದ ಮೂಲಕ ಅದೆಷ್ಟೊ ಅಭಿಮಾನಿಗಳನ್ನು ಸಂಪಾದಿಸಿರುವ ಟಾಲಿವುಡ್ ನ ಲೇಡಿ ಪವರ್ ಸ್ಟಾರ್.  

ಇತ್ತೀಚೆಗಷ್ಟೇ ಶ್ಯಾಮ್ ಸಿಂಗ ರಾಯ್ ಸಿನಿಮಾದ ಮೂಲಕ ಹಿಟ್ ಹೊಡೆದ ಸಾಯಿಪಲ್ಲವಿ ತಮ್ಮ ಮುಂಬರುವ ಚಿತ್ರ ವಿರಾಟಪರ್ವಂ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

sai-pallavi-siva-karthikeyan-film saaksha tv
sai-pallavi-siva-karthikeyan-film saaksha tv

ಈ ನಡುವೆ ಸಾಯಿಪಲ್ಲವಿ ತಮಿಳಿನಲ್ಲಿ ಪ್ರಾಜೆಕ್ಟ್ ವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸುತ್ತಿದ್ದು, ಶಿವ ಕಾರ್ತಿಕೇಯನ್ ನಾಯಕನಾಗಿ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಚಿತ್ರಕ್ಕೆ ‘ಮಾವೀರನ್‘ ಎಂಬ ಟೈಟಲ್ ಫೈನಲ್ ಮಾಡಲಾಗಿದೆಯಂತೆ.

ಸಾಯಿಪಲ್ಲವಿ ಅಭಿನಯದ ಕಮಲ್ ಹಾಸನ್ ನಿರ್ಮಾಣದ ಪ್ರಾಜೆಕ್ಟ್ ಆಗಿರುವುದರಿಂದ ಚಿತ್ರ ಈಗಾಗಲೇ ಹೈಪ್ ಕ್ರಿಯೇಟ್ ಮಾಡಿದೆ.

ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

Tags: #Saaksha TVsai pallavisiva-karthikeyan
ShareTweetSendShare
Join us on:

Related Posts

ದೆಹಲಿ ಸ್ಫೋಟಕ್ಕೆ ಬೆಚ್ಚಿಬಿದ್ದ ದೇಶ: ಉಗ್ರರಿಗೆ ಜಾಮೀನಿಲ್ಲ ಎಂದು ಸುಪ್ರೀಂ ಖಡಕ್ ಸಂದೇಶ, ಅಪರಾಧಿಗಳನ್ನು ಪಾತಾಳದಿಂದಾದರೂ ಪತ್ತೆ ಮಾಡುವೆ ಎಂದ ಪ್ರಧಾನಿ ಮೋದಿ

ದೆಹಲಿ ಸ್ಫೋಟಕ್ಕೆ ಬೆಚ್ಚಿಬಿದ್ದ ದೇಶ: ಉಗ್ರರಿಗೆ ಜಾಮೀನಿಲ್ಲ ಎಂದು ಸುಪ್ರೀಂ ಖಡಕ್ ಸಂದೇಶ, ಅಪರಾಧಿಗಳನ್ನು ಪಾತಾಳದಿಂದಾದರೂ ಪತ್ತೆ ಮಾಡುವೆ ಎಂದ ಪ್ರಧಾನಿ ಮೋದಿ

by Shwetha
November 12, 2025
0

ಹೊಸದೆಹಲಿ: ಸೋಮವಾರ ಸಂಜೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯ ಬೆನ್ನಲ್ಲೇ ದೇಶದ ನ್ಯಾಯಾಂಗ...

ಹಿಂದೂರಾಷ್ಟ್ರ ಕನಸು ನನಸಾಗದು, ಸ್ಫೋಟ ಬಿಜೆಪಿಗೆ ತಿರುಗುಬಾಣ; ಆರ್ ಎಸ್ ಎಸ್ ಗೆ ಸಿದ್ದರಾಮಯ್ಯ ನೇರ ಸವಾಲು

ಹಿಂದೂರಾಷ್ಟ್ರ ಕನಸು ನನಸಾಗದು, ಸ್ಫೋಟ ಬಿಜೆಪಿಗೆ ತಿರುಗುಬಾಣ; ಆರ್ ಎಸ್ ಎಸ್ ಗೆ ಸಿದ್ದರಾಮಯ್ಯ ನೇರ ಸವಾಲು

by Shwetha
November 12, 2025
0

ಮೈಸೂರು: ಭಾರತ ಎಂದಿಗೂ ಹಿಂದೂರಾಷ್ಟ್ರ ಆಗಲು ಸಾಧ್ಯವಿಲ್ಲ, ಇದೊಂದು ಬಹುತ್ವದ ರಾಷ್ಟ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ...

ಬಿಹಾರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ? ಎಕ್ಸಿಟ್ ಪೋಲ್‌ಗಳಲ್ಲಿ ಕೇಸರಿ ಪಡೆಗೆ ಮುನ್ನಡೆ, ತೇಜಸ್ವಿ ಯಾದವ್ ಹೋರಾಟಕ್ಕೆ ಸಿಗುವುದೇ ಫಲ?

ಬಿಹಾರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ? ಎಕ್ಸಿಟ್ ಪೋಲ್‌ಗಳಲ್ಲಿ ಕೇಸರಿ ಪಡೆಗೆ ಮುನ್ನಡೆ, ತೇಜಸ್ವಿ ಯಾದವ್ ಹೋರಾಟಕ್ಕೆ ಸಿಗುವುದೇ ಫಲ?

by Shwetha
November 12, 2025
0

ಬಿಹಾರ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ರಾಷ್ಟ್ರದ ಗಮನ ಇದೀಗ ಫಲಿತಾಂಶದತ್ತ ನೆಟ್ಟಿದೆ. ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ...

ಭದ್ರತಾ ವೈಫಲ್ಯಕ್ಕೆ ಪ್ರಧಾನಿ ಮೋದಿಯೇ ನೇರ ಹೊಣೆ, ಕೂಡಲೇ ಜವಾಬ್ದಾರಿ ಹೊರಲಿ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಭದ್ರತಾ ವೈಫಲ್ಯಕ್ಕೆ ಪ್ರಧಾನಿ ಮೋದಿಯೇ ನೇರ ಹೊಣೆ, ಕೂಡಲೇ ಜವಾಬ್ದಾರಿ ಹೊರಲಿ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

by Shwetha
November 12, 2025
0

ಬೆಂಗಳೂರು: ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣವು ಕೇಂದ್ರ ಸರ್ಕಾರದ ಸಂಪೂರ್ಣ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. దీనికి ಪ್ರಧಾನಿ ನರೇಂದ್ರ ಮೋದಿಯವರೇ ನೇರ ಹೊಣೆಗಾರರು ಮತ್ತು ಅವರು...

ಅಮಿತ್ ಶಾ ರಾಜೀನಾಮೆ ಕೊಡಲಿ – ಪ್ರಿಯಾಂಕ್ ಖರ್ಗೆ ಆಗ್ರಹ

ಅಮಿತ್ ಶಾ ರಾಜೀನಾಮೆ ಕೊಡಲಿ – ಪ್ರಿಯಾಂಕ್ ಖರ್ಗೆ ಆಗ್ರಹ

by Shwetha
November 12, 2025
0

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ಹಲವು ಭಾಗಗಳಲ್ಲಿ ನಡೆದಿರುವ ಭೀಕರ ಘಟನೆಗಳಿಗೆ ಗೃಹ ಸಚಿವರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram