ನವದೆಹಲಿ: ಲಡಾನ್ನ ಗ್ಯಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆ ನಡುವೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರಲ್ಲಿ ಕರ್ನಲ್ ಸಂತೋಷ್ ಬಾಬು ಕೂಡ ಒಬ್ಬರು. ತೆಲ್ಲಂಗಾಣ ಮೂಲದವಾರದ ಸಂತೋಷ್ ಬಾಬು, ತಂದೆ-ತಾಯಿಗೆ ಒಬ್ಬನೇ ಮಗ. ಚೀನಾ ಸೇನೆ ಜತೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಮಂಜುಳಾ ಅವರು ಹೇಳಿದ ಮಾತು ಎಲ್ಲರನ್ನೂ ದೇಶಪ್ರೇಮ ಉಕ್ಕುವಂತೆ ಮಾಡಿದೆ.
` ನಮಗೆ ಇದ್ದ ಮಗನನ್ನು ಕಳೆದುಕೊಂಡ ದು:ಖವಿದೆ. ಒಬ್ಬ ತಾಯಿಯಾಗಿ ನಾನು ತುಂಬಾ ದುಃಖಿತಳಾಗಿದ್ದೇನೆ. ಆದರೂ ಮಗ ದೇಶಕ್ಕಾಗಿ ಹುತಾತ್ಮನಾಗಿದ್ದಕ್ಕೆ ಹೆಮ್ಮೆಯಿದೆ’ ಎಂದಿದ್ದಾರೆ.
ಮಗನ ಸಾವಿನ ನೋವಲ್ಲೂ ದೇಶಪ್ರೇಮ ಮೆರೆದ ಈ ಮಾತೆಗೆ ಸಾಕ್ಷಾ ಟಿವಿಯಿಂದ ನಮದೊಂದು ಸಲಾಂ.
ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ದೇಶದ ಜನತೆಗೆ ಕೆಲವು ಮಹತ್ವದ ಮನವಿಗಳನ್ನು ಮಾಡಿದ್ದಾರೆ. ಚಿನ್ನ ಖರೀದಿಸಬೇಡಿ, ವಾಹನ ಬಳಕೆ ತಗ್ಗಿಸಿ, ವಿದೇಶಿ ಪ್ರವಾಸ ಬೇಡ ಎಂಬಂತಹ ಸಲಹೆಗಳ...








