ನವದೆಹಲಿ: ಲಡಾನ್ನ ಗ್ಯಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆ ನಡುವೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರಲ್ಲಿ ಕರ್ನಲ್ ಸಂತೋಷ್ ಬಾಬು ಕೂಡ ಒಬ್ಬರು. ತೆಲ್ಲಂಗಾಣ ಮೂಲದವಾರದ ಸಂತೋಷ್ ಬಾಬು, ತಂದೆ-ತಾಯಿಗೆ ಒಬ್ಬನೇ ಮಗ. ಚೀನಾ ಸೇನೆ ಜತೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಮಂಜುಳಾ ಅವರು ಹೇಳಿದ ಮಾತು ಎಲ್ಲರನ್ನೂ ದೇಶಪ್ರೇಮ ಉಕ್ಕುವಂತೆ ಮಾಡಿದೆ.
` ನಮಗೆ ಇದ್ದ ಮಗನನ್ನು ಕಳೆದುಕೊಂಡ ದು:ಖವಿದೆ. ಒಬ್ಬ ತಾಯಿಯಾಗಿ ನಾನು ತುಂಬಾ ದುಃಖಿತಳಾಗಿದ್ದೇನೆ. ಆದರೂ ಮಗ ದೇಶಕ್ಕಾಗಿ ಹುತಾತ್ಮನಾಗಿದ್ದಕ್ಕೆ ಹೆಮ್ಮೆಯಿದೆ’ ಎಂದಿದ್ದಾರೆ.
ಮಗನ ಸಾವಿನ ನೋವಲ್ಲೂ ದೇಶಪ್ರೇಮ ಮೆರೆದ ಈ ಮಾತೆಗೆ ಸಾಕ್ಷಾ ಟಿವಿಯಿಂದ ನಮದೊಂದು ಸಲಾಂ.
80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಐಷಾರಾಮಿ ವಾಚ್ ಗಳ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ...








