Siddaramaih : ನಾನು ಸಿಎಂ ರನ್ನು ನಾಯಿ ಎಂದು ಕರೆದಿಲ್ಲ – ಸಿದ್ದರಾಮಯ್ಯ
ಮಂಗಳೂರು : ನಾನು ಸಿಎಂ ಗೆ ನಾಯಿ ಮರಿ ಅಂತಾ ಹೇಳಿಲ್ಲ , ಧೈರ್ಯ ಇರಬೇಕು ಕೇಂದ್ರ ದಿಂದ ಅನುದಾನ ತರಲು ಅಂತಾ ಹೇಳಿದ್ದೇನೆ ಎಂದು ಸಿದ್ದರಾಮಯ್ಯನವರು , ಕೆಲ ದಿನಗಳ ಹಿಂದಿನ ತಮ್ಮ ವಿವಾದಾತ್ಮಕ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ..
ಮಂಗಳೂರಿನಲ್ಲಿ ಮಾತನಾಡಿರುವ ಅವರು ಧೈರ್ಯವಾಗಿ ಇರಬೇಕು ಅಂತಾ ಹೇಳಿದ್ದೇನೆ ನಾಯಿ ಮರಿ ಅಂತಾ ಅಲ್ಲ , ನನ್ನನ್ನು ಟಗರು ಹುಲಿಯಾ ಅಂತಾ ಕರೆಯುತ್ತಾರೆ , ಅದು ಅಸಂವಿಧಾನ ಪದ ಹೇಗೆ ಆಗುತ್ತದೆ.
ಯಡಿಯೂರಪ್ಪ ಅವರನ್ನು ರಾಜಾ ಹುಲಿ ಅಂತಾ ಅವರ ಪಕ್ಷದವರೇ ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ ಹುಲಿ ಯಾ? ನಾಯಿ ನಂಬಿಕೆಗಸ್ಥ ಪ್ರಾಣಿ, ನಾಯಿ ರೀತಿ ಧೈರ್ಯ ದಿಂದ
ಕೇಂದ್ರ ದಿಂದ ಪಾಲು ತೆಗೆದು ಕೊಳ್ಳಬೇಕು ಅಂತಾ ಹೇಳಿದ್ದೇನೆ ಎಂದಿದ್ದಾರೆ.