ADVERTISEMENT
Wednesday, February 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನ್ಯೂಜಿಲೆಂಡ್ ವಿರುದ್ಧವೂ ಸೋತ ಟೀಮ್ ಇಂಡಿಯಾ – ಸೆಮಿಫೈನಲ್ ಆಸೆ ಬಹುತೇಕ ಖತಂ

Mahesh M Dhandu by Mahesh M Dhandu
November 1, 2021
in Newsbeat, Sports, ಕ್ರೀಡೆ
Team India saaksha TV
Share on FacebookShare on TwitterShare on WhatsappShare on Telegram

ನ್ಯೂಜಿಲೆಂಡ್ ವಿರುದ್ಧವೂ ಸೋತ ಟೀಮ್ ಇಂಡಿಯಾ – ಸೆಮಿಫೈನಲ್ ಆಸೆ ಬಹುತೇಕ ಖತಂ

ದುಬೈ ಮೈದಾನದಲ್ಲಿ ಟೀಮ್ ಇಂಡಿಯಾ ಮತ್ತೆ ಮುಗ್ಗರಿಸಿತು. ಸತತ 2ನೇ ಪಂದ್ಯದಲ್ಲೂ ವಿರಾಟ್ ಬಳಗ ಅಂದುಕೊಂಡಿದ್ದು ಏನೂ ನಡೆಯಲಿಲ್ಲ. ಬ್ಯಾಟಿಂಗ್ ಮತ್ತೊಮ್ಮೆ ಕೈ ಕೊಟ್ಟರೆ, ಬೌಲಿಂಗ್ನಲ್ಲೂ ಮಿಂಚಿನ ಆಟ ಬರಲಿಲ್ಲ. ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳ ಸೋಲುಂಡ ಟೀಮ್ ಇಂಡಿಯಾ ಈಗ ಸೆಮಿಫೈನಲ್ ಆಸೆಯನ್ನು ಬಹುತೇಕವಾಗಿ ಕೈ ಬಿಟ್ಟಿದೆ.

Related posts

Do your children want to study well? Just light this lamp for your child on Wednesday.

ನಿಮ್ಮ ಮಕ್ಕಳು ಚೆನ್ನಾಗಿ ಓದಲು ಬಯಸುತ್ತಾರೆಯೇ? ಬುಧವಾರ ಮಗುವಿಗೆ ಈ ದೀಪವನ್ನು ಹಚ್ಚಿದರೆ ಸಾಕು.

February 24, 2026
ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

February 24, 2026

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಟಾಸ್ ಟೀಮ್ ಇಂಡಿಯಾದ ಕೈ ಹಿಡಿಯಲಿಲ್ಲ. ಟಾಸ್ ಗೆದ್ದ ಕಿವೀಸ್ ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಇಳಿಸಿತು. ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಇಶನ್ ಕಿಶನ್ ಗಳಿಕೆ ಕೇವಲ 4 ರನ್. ರಾಹುಲ್ ಗಳಿಸಿದ್ದು 14 ರನ್. ರೋಹಿತ್ ಶರ್ಮಾ ಕೊಡುಗೆ 14 ರನ್. ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಬ್ಯಾಟ್ ಕೂಡ ಸದ್ದು ಮಾಡದೆ 9 ರನ್ಗಳಿಗೆ ಸುಸ್ತಾಗಿತ್ತು. ರನ್ಗಳಿಸಲು ಪರದಾಡಿದ್ದ ರಿಷಬ್ ಪಂತ್ ಕೊಡುಗೆಯಾಗಿ ನೀಡಿದ್ದು 12 ರನ್ ಮಾತ್ರ, ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾದ ಮರ್ಯಾದೆ ಉಳಿಸಿದ್ದು ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ. ಪಾಂಡ್ಯ 24 ಎಸೆತಗಳಲ್ಲಿ 23 ರನ್ಗಳಿಸಿ ಔಟಾದರು. ಶಾದೂಲ್ ಶೂನ್ಯ ಸುತ್ತಿದರು. ಆದರೆ ಜಡೇಜಾ 19 ಎಸೆತಗಳಲ್ಲಿ ಅಜೇಯ 26 ರನ್ ಸಿಡಿಸಿದ್ದು ತಂಡವನ್ನು ನೂರರ ಗಡಿ ದಾಟುವಂತೆ ಮಾಡಿತು. 20 ಓವರುಗಳಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು 110 ರನ್ಗಳಿಸಿತ್ತು. ಟ್ರೆಂಟ್ ಬೋಲ್ಟ್ 3 ವಿಕೆಟ್ ಪಡೆದು ಕಿವೀಸ್ ಬೌಲಿಂಗ್ನ ಬೆಸ್ಟ್ ಫರ್ಫಾಮರ್ ಆಗಿ ಕಾಣಿಸಿಕೊಂಡರು.

Team India saaksha TV
ಈಸೀ ಟಾರ್ಗೆಟ್ ಅನ್ನು ಬೆನ್ನು ಹತ್ತುಲು ಶುರುಮಾಡಿದ ಕಿವೀಸ್ ಉತ್ತಮ ಆರಂಭ ಪಡೆಯಿತು. ಮಾರ್ಟಿನ್ ಗಪ್ಟಿಲ್ ಮತ್ತು ಡೆರಿಲ್ ಮಿಚೆಲ್ ಟೀಮ್ ಇಂಡಿಯಾ ಬೌಲರ್ಗಳ ಮೇಲೆ ಒತ್ತಡ ಹೇರಿದ್ರು. ಗಪ್ಟಿಲ್ 20 ರನ್ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಡೆರಿಲ್ ಮಿಚೆಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಎಲ್ಲಾ ಲೆಕ್ಕಾಚಾರ ಬದಲಿಸಿದರು. ಮಿಚೆಲ್ ಸ್ಪೋಟಕ ಆಟ ಆಡಿ 3 ಸಿಕ್ಸರ್ ಮತ್ತು 4 ಫೋರ್ಗಳ ನೆರವಿನಿಂದ 49 ರನ್ಗಳಿಸಿ ಔಟಾದರು.
ಕೇನ್ ವಿಲಿಯಮ್ಸನ್ ಮತ್ತು ಡೆವೊನ್ ಕಾನ್ವೆ ನ್ಯೂಜಿಲೆಂಡ್ ಗೆಲುವಿಗೆ ಬೇಕಾದ ಕೆಲಸ ಮುಗಿಸಿದರು. ಕಿವೀಸ್ 14.3 ಓವರುಗಳಲ್ಲಿ ಗುರಿ ತಲುಪಿ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ವಿಲಿಯಮ್ಸನ್ ಅಜೇಯ 33 ರನ್ಗಳಿಸಿದರು. ಈ ಭರ್ಜರಿ ಗೆಲುವಿನ ಜೊತೆ ಕಿವೀಸ್ ರನ್ ರೇಟ್ ಅನ್ನು ಕೂಡ ಹೆಚ್ಚಿಸಿಕೊಂಡಿತು.

Tags: #Saaksha TVindianewzealandt-20 world cup
ShareTweetSendShare
Join us on:

Related Posts

Do your children want to study well? Just light this lamp for your child on Wednesday.

ನಿಮ್ಮ ಮಕ್ಕಳು ಚೆನ್ನಾಗಿ ಓದಲು ಬಯಸುತ್ತಾರೆಯೇ? ಬುಧವಾರ ಮಗುವಿಗೆ ಈ ದೀಪವನ್ನು ಹಚ್ಚಿದರೆ ಸಾಕು.

by admin
February 24, 2026
0

ನಿಮ್ಮ ಮಕ್ಕಳು ಚೆನ್ನಾಗಿ ಓದಲು ಬಯಸುತ್ತಾರೆಯೇ? ಬುಧವಾರ ಮಗುವಿಗೆ ಈ ದೀಪವನ್ನು ಹಚ್ಚಿದರೆ ಸಾಕು. ಮಕ್ಕಳು ಚೆನ್ನಾಗಿ ಓದಲು ಗಣೇಶನ ಪರಿಹಾರ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ...

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

by admin
February 24, 2026
0

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..! ========= ಕ್ರಿಕೆಟ್ ಆಟಕ್ಕೂ ಜಮ್ಮು ಕಾಶ್ಮೀರಕ್ಕೂ ಅವಿನಾಭಾವ ಸಂಬಂಧವಿದೆ. ವೇಗದ ಎಸೆತವೇ ಆಗಿರಲಿ, ಸ್ಪಿನ್...

The curse of the sage Durvasa.. the boon of King Dasharatha.. What is the story behind Kaikeyi being the target of worldly slander..?

ದೂರ್ವಾಸ ಮುನಿಗಳ ಶಾಪ.. ದಶರಥ ಮಹಾರಾಜನ ವರ.. ಕೈಕೇಯಿ ಲೋಕ ನಿಂದನೆಗೆ ಗುರಿಯಾಗಿರುವುದರ ಹಿಂದಿನ ಕಥೆ ಏನು..?

by admin
February 24, 2026
0

ದೇಶ ಸಂಚಾರ ಮಾಡುತ್ತಿದ್ದ ದೂರ್ವಾಸ ಮಹರ್ಷಿಗಳು, ಒಮ್ಮೆ ಕೇಕೇಯ ರಾಜ್ಯದ ಅರಮನೆಗೆ ಬಂದರು. ರಾಜ ಮಹರ್ಷಿಗಳನ್ನು ಸ್ವಾಗತಿಸಿ, ಅತಿಥಿ ಸತ್ಕಾರ ಮಾಡಿದನು. ಸಂತುಷ್ಟರಾದ ದೂರ್ವಾಸರು ರಾಜನ ಕ್ಷೇಮ...

ರಾಜ್ಯ ರಾಜಕೀಯದಲ್ಲಿ ಸಂಚಲನ : ಕುರ್ಚಿ ಹೋರಾಟ ಮಧ್ಯೆ ಕಾಂಗ್ರೆಸ್‌ ಆಂತರಿಕ ಅಸಮಾಧಾನ

ರಾಜ್ಯ ರಾಜಕೀಯದಲ್ಲಿ ಸಂಚಲನ : ಕುರ್ಚಿ ಹೋರಾಟ ಮಧ್ಯೆ ಕಾಂಗ್ರೆಸ್‌ ಆಂತರಿಕ ಅಸಮಾಧಾನ

by Shwetha
February 24, 2026
0

ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ 'ಪವರ್ ಶೇರಿಂಗ್ ಫೈಟ್' ಹಿನ್ನೆಲೆ ಹೊಸ ಸಂಚಲನ ಉಂಟಾಗಿದೆ. ಸದ್ಯ ನಡೆಯುತ್ತಿರುವ ಘಟನೆಗಳು ರಾಜ್ಯ ಕಾಂಗ್ರೆಸ್‌ ಪಕ್ಷದ ಒಳಮಟ್ಟದ ಅಸಮಾಧಾನವನ್ನು ಬಹಿರಂಗ ಪಡಿಸಿದೆ....

ದೆಹಲಿಯಲ್ಲಿ ಶಂಕಿತ ಉಗ್ರರು ಸೆರೆ: ರಾಜ್ಯದಲ್ಲಿ ಹೈ ಅಲರ್ಟ್

ದೆಹಲಿಯಲ್ಲಿ ಶಂಕಿತ ಉಗ್ರರು ಸೆರೆ: ರಾಜ್ಯದಲ್ಲಿ ಹೈ ಅಲರ್ಟ್

by Shwetha
February 24, 2026
0

ದೆಹಲಿಯಲ್ಲಿ ಲಷ್ಕರ್ ಎ ತೈಬಾ (LeT) ಉಗ್ರ ಸಂಘಟನೆಯ ಕೆಲವು ಶಂಕಿತರು ಬಂಧಿತರಾದ ನಂತರ, ಕರ್ನಾಟಕ ಸರ್ಕಾರವು ತುರ್ತು ಕ್ರಮಗಳೊಂದಿಗೆ ರಾಜ್ಯದಲ್ಲಿ ಕಟ್ಟೆಚ್ಚರಿಕೆ ಘೋಷಿಸಿದೆ. ಗೃಹ ಸಚಿವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram