ಕೆಲವು ದೇವರ ಫೋಟೋದಲ್ಲಿ ಲಕ್ಷ್ಮಿ ದೇವಿ ವಿಷ್ಣುವಿನ ಕಾಲನ್ನು ಒತ್ತುತ್ತಾ ಇರುತ್ತಾರೆ. ಲಕ್ಷ್ಮಿ ಹಾಗು ವಿಷ್ಣು ಯಾವಾಗಲೂ ಜೊತೆಯಲ್ಲಿ ಇರುತ್ತಾರೆ. ಸಂಪತ್ತಿನ ಅಧಿದೇವತೆ ಆಗಿರುವ ಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಇರಬೇಕು ಎಂದರೆ ಅಲ್ಲಿ ವಿಷ್ಣುವಿನ ವಾಸ ಕೂಡ ಇರಬೇಕು. ಏಕೆಂದರೆ ಒಮ್ಮೆ ಲಕ್ಷ್ಮಿ ದೇವಿಗೆ ವಿಷ್ಣುವಿನ ಕಾಲನ್ನು ಒತ್ತುತ್ತಿರುವಾಗ ಒಮ್ಮೆ ನಾರದ ಮುನಿಯರು ಲಕ್ಷ್ಮಿ ದೇವಿ ಬಳಿ ಕೇಳಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಲಕ್ಷ್ಮಿ ದೇವಿಯವರೇ ನೀವು ಯಾವಾಗಲು ಸಂಪತ್ತಿನ ಪ್ರತಿರೂಪ ಆಗಿದ್ದೀರಿ, ಸಮೃದ್ಧಿಯ ಸ್ವರೂಪ ನೀವು ಆಗಿದ್ದೀರಿ. ಅದರೆ ದೇವನು ದೇವತೆಗಳು ನಿಮ್ಮನ್ನು ಪೂಜೆ ಮಾಡುತ್ತಾ ಇರುತ್ತಾರೆ.ಅಂತವರು ನೀವು ವಿಷ್ಣುವಿನ ಕಾಲನ್ನು ಯಾಕೆ ಒತ್ತುತ್ತೀರಾ ಎಂದು ನಾರದಮುನಿ ಲಕ್ಷ್ಮಿಯನ್ನು ಕೇಳಿದರು.
ಅದಕ್ಕೆ ಲಕ್ಷ್ಮಿ ದೇವಿ ಈ ರೀತಿ ಉತ್ತರವನ್ನು ಕೊಡುತ್ತಾರೆ. ಸಕಲ ಬ್ರಹ್ಮಾಂಡ ಚಕ್ರಗಳೆಂದು ಸಂಯೋಗ ಗೊಂಡಿದೆ. ಇದಕ್ಕೆ ನಾವು ಕೂಡ ಪ್ರಭಾವಿತರಾಗಿದ್ದಾರೆ. ಒಂದು ಸ್ತ್ರೀಯ ಕೈಯಲ್ಲಿ ದೇವನುಗ್ರಹ ಗುರು ಮತ್ತು ಬೃಹಸ್ಪತಿ ವಾಸವಾಗಿರುತ್ತದೆ. ಇದಲ್ಲದೆ ಪುರುಷರ ಕಾಲಿನಲ್ಲಿ ದಾನವ ಗುರು ಶುಕ್ರ ವಾಸ ಆಗಿದ್ದರೆ. ಇದರಿಂದ ಯಾವಾಗ ಸ್ಟ್ರಿಯು ಒಬ್ಬ ಪುರುಷನ ಕಾಲನ್ನು ಸ್ಪರ್ಶ ಮಾಡುತ್ತಾಳೋ ಆಗ ಅಲ್ಲಿ ಗುರು ಮತ್ತು ಶುಕ್ರರ ಸಮ್ಮಿಲನವಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಈ ಒಂದು ಸಮ್ಮಿಲನದಿಂದ ಧನ ಲಾಭ ಯೋಗ ನಿರ್ಮಾಣ ಆಗುತ್ತದೆ. ಈ ಕಾರಣದಿಂದಗಿ ತಾಯಿ ಲಕ್ಷ್ಮಿ ದೇವಿಯು ಭಗವಾನ್ ಶ್ರೀ ವಿಷ್ಣುವಿನ ಕಾಲನ್ನು ಯಾವಾಗಲು ಒತ್ತುತ್ತಿರುತ್ತೇನೆ ಎಂದು ಲಕ್ಷ್ಮಿ ದೇವಿ ನಾರದ ಮುನಿಗೆ ಹೇಳುತ್ತಾಳೆ. ಹಾಗಾಗಿ ಈ ರೀತಿ ಪತ್ನಿಯೂ ಪತಿಯಾ ಕಾಲನ್ನು ಒತ್ತಿದ್ದಾರೆ ಮನೆಯಲ್ಲಿ ಸಮೃದ್ಧಿ ಮತ್ತು ಸಂಪತ್ತು ಯಾವಾಗಲು ನೆಲೆಸುತ್ತದೆ.