ನಮ್ಮಲ್ಲಿ ಕೆಲವರು ಎಷ್ಟೋ ಜನ ಕೆಲವೊಂದು ಸಮಯದಲ್ಲಿ ಹಣ ಕಾಸಿನ ಅನುಕೂಲ ಇಲ್ಲದೆ ಇದ್ದಂತಹ ಸಮಯದಲ್ಲಿ ಬೇರೆಯವರಿಂದ ಹಣವನ್ನು ಸಾಲದ ರೂಪವಾಗಿ ತೆಗೆದುಕೊಂಡಿರುತ್ತಾರೆ. ಆದರೆ ಅವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಆ ಸಾಲವನ್ನು ಅವರು ತೀರಿಸಲು ಸಾಧ್ಯವಾಗುವುದಿಲ್ಲ.
ಹೀಗೆ ಹಲವಾರು ರೀತಿಯ ತೊಂದರೆಗಳನ್ನು ಅವರು ತಮ್ಮ ಜೀವನದಲ್ಲಿ ಎದುರಿಸುತ್ತಿರುತ್ತಾರೆ. ಅದು ಕೇವಲ ಹಣ ಕಾಸಿನ ವಿಚಾರವಾಗಿ ಅಲ್ಲದೆ ಇನ್ನು ಹಲವಾರು ರೀತಿಯ ಸಮಸ್ಯೆಗಳನ್ನು ತಮ್ಮ ಜೀವನದಲ್ಲಿ ಎದುರಿಸುತ್ತಿರುತ್ತಾರೆ. ಕೆಲವೊಂದಷ್ಟು ಜನರಿಗೆ ತಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುವಂತದ್ದು ಇನ್ನು ಕೆಲವೊಂದಷ್ಟು ಜನರಿಗೆ ಮನೆಯಲ್ಲಿ ಯಾವುದೇ ರೀತಿಯ ನೆಮ್ಮದಿ ಇಲ್ಲದೆ ಇರುವಂತದ್ದು.
ಮಿತ್ರರೇ ನಮಸ್ಕಾರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ಜ್ಯೋತಿಷ್ಯ ಹಾಗು ಅಷ್ಟಮಂಗಳಾ ಪ್ರಶ್ನೆ ಹೇಳುವುದು ನಮ್ಮ ವಂಶಪಾರಂಪರ್ಯವಾದ ವೃತ್ತಿ, ಇದಕ್ಕಾಗಿ ಕೇರಳದಲ್ಲಿ 13 ವರ್ಷ ಅಧ್ಯಾಯನ ಮಾಡಿದ್ದೇವೆ. ಈ ನಡವೆ ಸಮಸ್ಯೆಗಳಿಂದ ವದ್ದಾಡುತ್ತಾ ಹಲವಾರು ಜನ ಕೆಲವು ಡೋಂಗೀ ಜ್ಯೋತಿಷ್ಯರ ಬಳಿ ಹೋಗಿ ಹಣ, ಸಮಯವನ್ನು ವ್ಯರ್ಧ ಮಾಡುತಿರುವುದನ್ನು ಗಮನಿಸಿದ್ದೇನೆ, ಹಾಗು ಕೇವಲ 1 ದಿನದಲ್ಲಿ ಪರಿಹಾರ, 1ಗಂಟೆಯಲ್ಲಿ ಪರಿಹಾರವೆಂದು ಹೇಳಿ ಜನರನ್ನು ಯಾಮರಿಸುವ ಜಾಹಿರಾತುಗಳನ್ನೂ ನೋಡಿದ್ದೇನೆ, ಜ್ಯೋತಿಷ್ಯಾಸ್ತ್ರ ಒಂದು ಪವಿತ್ರವಾದ ಶಾಸ್ತ್ರ ಇದರ ದುರ್ಬಳಕೆಯಾಗುತ್ತಿರುವುದು ಹಾಗು ಅಮಾಯಕರ ಹಣ, ಸಮಯ, ನಂಬಿಕೆಗಳ ಜೊತೆ ಆಟವಾಡುತ್ತಿರುವ ಕೆಲವರನ್ನು ನೋಡಿದರೇ ಪಾಪವೆನ್ನಿಸುತ್ತದೆ. ಇದೇ ಉದ್ದೇಶಕ್ಕೆ ಪ್ರತೀ ಭಾನುವಾರ ಅವಶ್ಯಕತೆ ಇದ್ದವರಿಗೆ ಉಚಿತವಾಗಿ ಜ್ಯೋತಿಷ್ಯ ಸಲಹೆ ಹಾಗು ಜಾತಕ ವಿಮರ್ಷೆ ಮಾಡಲು ನಿರ್ಧರಿಸಿದ್ದೇನೆ, ನನ್ನಲ್ಲಿ ಒಂದೇ ದಿನದಲ್ಲಿ ಪರಿಹಾರ ಅಥವಾ ಒಂದು ಘಂಟೆಯಲ್ಲಿ ಪರಿಹಾರವಾಗುವ ಯಾವ ಮರ್ಗವೂ ಇಲ್ಲ, ನನ್ನ ಬಳಿ ಇರುವುದು ಧರ್ಮ ಮಾರ್ಗ ಮಾತ್ರ, ಪುರಾಣಗಳಲ್ಲಿ, ವೇದಗಳಲ್ಲಿ ಸೂಚಿಸಿರುವ ಸುಲುಭವಾದ ಮನೆಯಲ್ಲಿ ನೀವೆ ಮಾಡಿಕೊಳ್ಳ ಬಹುದಾದ ವೈದಿಕ ಮಾರ್ಗ ಮಾತ್ರ. ಹಾಗಾಗಿ ನಿಜವಾಗಿಯೂ ಅವಶ್ಯಕತೆ ಇರುವವರು ಕರೆ ಮಾಡಿ ನಿಮ್ಮ ಹೆಸರನ್ನು ನಮೂದಿಸಿಕ್ಕೊಳ್ಳಿ. ಭಾನುವಾರ ದಿನ ಯಾರೇ ಬಂದರೂ, ಎಷ್ಟು ಜನ ಬಂದರೂ ಉಚಿತವಾಗಿ ಜ್ಯೋತಿಷ್ಯ ಹೇಳುತ್ತೇನೆ. ಗಮನಿಸಿ ಯಾರು ಒಂದು ರುಪಾಯನ್ನುಕೊಡುವ ಅವಷ್ಯಕತೆ ಇಲ್ಲ ಹಾಗು ಏನ್ನನೂ ತರುವ ಅವಷ್ಯಕತೆ ಇಲ್ಲ, ಆ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾದರೇ ಅಷ್ಟೇ ಸಾಕು. ಆದರೆ ಭಾನುವಾರ ಬಿಟ್ಟು ಮಿಕ್ಕ ದಿನಗಳಲ್ಲಿ ನನ್ನನ್ನು ಭೇಟಿ ಮಾಡಬೇಕಾದರೆ ಒಂದು 301 ರೂಪಾಯಿ ಮೊತ್ತದ ಶುಲ್ಕವನ್ನು ಪಾವತಿಸ ಬೇಕಾಗುತ್ತದೆ, ಧನ್ಯವಾದಗಳು ದೈವಜ್ಞ ಪ್ರಧಾನ ತಾಂತ್ರಿ ಜ್ಞಾನೇಶ್ವರ್ ರಾವ್.
ಖಾಯಂ ಮನೆ ವಿಳಾಸ:- ಜ್ಞಾನೇಶ್ವರ್ ರಾವ್ ತಾಂತ್ರಿ ಮನೆ, ಕೊಂಡಿಮುಲೆ ಹಳ್ಳಿ, ಕಟೀಲ್ ಪೋಸ್ಟ್ , ಮೂಲ್ಕಿ ತಾಲ್ಲೂಕು, ಮಂಗಳೂರು ತಪ್ಪದೆ ಕರೆ ಮಾಡಿ
85489 98564
ಪತಿ ಪತ್ನಿಯರ ನಡುವೆ ಮನಸ್ತಾಪ ಉಂಟಾಗುವುದು ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುವುದು. ನೀವು ಯಾವುದೇ ವ್ಯಾಪಾರ ವ್ಯವಹಾರ ಮಾಡಿದರು ಕೂಡ ಅದರಲ್ಲಿ ಯಾವುದೇ ರೀತಿಯ ಹೆಚ್ಚಿನ ಯಶಸ್ಸು ಕಾಣದೆ ಇರುವುದು. ಹೀಗೆ ಹಲವಾರು ರೀತಿಯ ಸಮ ಸ್ಯೆಗಳನ್ನು ಅನುಭವಿಸುತ್ತಿರುತ್ತೀರಿ ಆದರೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಕೆಲವೊಂದಷ್ಟು ಜನ ಹಲವಾರು ದೇವಸ್ಥಾನಗಳಿಗೆ ಹೋಗಿ ಎಲ್ಲ ರೀತಿಯ ಪೂಜೆ ಮಾಡಿಸುತ್ತಾರೆ.
ಆದರೂ ಕೂಡ ಕೆಲವೊಂದು ಸಂದರ್ಭದಲ್ಲಿ ನೀವು ಎಷ್ಟೇ ಪೂಜೆ ಮಾಡಿದರು ಅದಕ್ಕೆ ಪರಿಹಾರ ಎನ್ನುವುದು ಸಿಗುವುದಿಲ್ಲ. ಹೌದು ಅವರು ಆ ಸಮಯಕ್ಕೆ ಎದುರಾಗುವಂತಹ ಸಂಕಷ್ಟಗಳನ್ನು ಎದುರಿಸ ಲೇಬೇಕಾಗುತ್ತದೆ ಹಾಗಾದರೆ ಈ ದಿನ ನಿಮ್ಮ ಜೀವನದಲ್ಲಿ ಎದುರಾಗು ವಂತಹ ಇಂತಹ ಹಲವಾರು ರೀತಿಯ ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳುವುದು.
ಇದಕ್ಕೆ ನೀವು ಯಾವ ಒಂದು ದೇವರ ಆರಾಧನೆಯನ್ನು ಮಾಡಬೇಕು ಹಾಗೂ ಯಾವ ಬೀಜಾಕ್ಷರಿ ಮಂತ್ರವನ್ನು ಪಠಿಸಬೇಕು, ಜೊತೆಗೆ ಯಾವ ಒಂದು ಅದೃಷ್ಟ ಸಂಖ್ಯೆಗಳನ್ನು ಯಾವ ಬಣ್ಣದಿಂದ ಬರೆದು ನೀವು ಹೇಳಬೇಕಾಗುತ್ತದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಾಗಾದರೆ ಮೊದಲು ಯಾವ ದೇವಿಯ ಆರಾಧನೆಯನ್ನು ಮಾಡಬೇಕಾ ಗುತ್ತದೆ ಎಂದು ನೋಡುವುದಾದರೆ ಶ್ರೀ ವಾರಹಿ ದೇವಿಯ ಆರಾಧನೆ ಯನ್ನು ಮಾಡಬೇಕಾಗುತ್ತದೆ ಹೌದು. ಪ್ರತಿನಿತ್ಯ ನೀವು ವಾರಾಹಿ ದೇವಿಯ ಮಂತ್ರವನ್ನು ಹೇಳುವುದರ ಮೂಲಕ ಹಾಗೂ ವರಾಹಿ ದೇವಿಯ ಪೂಜೆಯನ್ನು ಮಾಡುವುದರ ಮೂಲಕ ನೀವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.
ಹಾಗಾದರೆ ಆ ಒಂದು ಮಂತ್ರ ಯಾವುದು ಹಾಗೂ ಆ ಒಂದು ಸಂಖ್ಯೆ ಯಾವುದು ಎನ್ನುವುದನ್ನು ಈಗ ತಿಳಿಯೋಣ. “ಶ್ರೀಂ 528” ಎನ್ನುವ ಈ ಮಂತ್ರ ಹಾಗೂ ಸಂಖ್ಯೆಯನ್ನು ನೀವು ಒಂದು ಬಿಳಿ ಹಾಳೆಯ ಮೇಲೆ ಕೆಂಪು ಬಣ್ಣದ ಪೆನ್ ನಿಂದ ಬರೆಯಬೇಕು ಇದನ್ನು ನೀವು ಹೇಳುತ್ತಾ ವಾರಾಹಿ ದೇವಿಯನ್ನು ಆರಾಧನೆ ಮಾಡಬೇಕು.
ಪ್ರತಿನಿತ್ಯ ನೀವು ಪೂಜೆ ಮಾಡುವಂತಹ ಸಮಯದಲ್ಲಿ ಇದನ್ನು ಹೇಳುತ್ತಾ ಬರುವುದರಿಂದ ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟ ಸಮಸ್ಯೆಗಳು ಸಹ ಸಂಪೂರ್ಣವಾಗಿ ದೂರವಾಗುತ್ತದೆ. ಅಷ್ಟಕ್ಕೂ ಈ ಸಂಖ್ಯೆಗೂ ಇದಕ್ಕೂ ಏನು ಸಂಬಂಧ ಇದೆ ಎಂದು ನೀವು ಕೇಳಬಹುದು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಆದರೆ ಈ ಸಂಖ್ಯೆಯನ್ನು ಕೂಡಿದರೆ ನಿಮಗೆ 6 ಬರುತ್ತದೆ. ಅದು ನಿಮ್ಮ ಶುಕ್ರ ಭಗವಾನರ ಸಂಕೇತವಾಗಿದ್ದು ಶುಕ್ರದೇವ ನಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲ ಸಮಸ್ಯೆಗಳನ್ನು ಸಹ ದೂರ ಮಾಡುವಂತಹ ಶಕ್ತಿ ಹೊಂದಿದ್ದಾನೆ. ಆದ್ದರಿಂದ ಈ ಸಂಖ್ಯೆಗಳನ್ನು ಬರೆಯುವುದರ ಮೂಲಕ ನೀವು ಪ್ರತಿನಿತ್ಯ ಪೂಜೆಯನ್ನು ಮಾಡಬೇಕಾಗುತ್ತದೆ.