Tiger Attack : ಜಮೀನಿನಲ್ಲಿ ರೈತನ ಮೇಲೆ ಹುಲಿ ದಾಳಿ..
ಚಾಮರಾಜನದಲ್ಲಿ ಹುಲಿ ಹಾವಳಿ
ರೈತನ ಮೇಲೆ ಜಮೀನಿನಲ್ಲಿ ದಾಳಿ
ಅದೃಷ್ಟವಶಾತ್ ರೈತ ಪಾರು
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಘಟನೆ
ಬಂಡೀಪುರ ವ್ಯಾಪ್ತಿಯ ಚೌಡಹಳ್ಳಿ ಗ್ರಾಮದಲ್ಲಿ ಘಟನೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಿರತೆ , ಹುಲಿ ಹಾವಳಿ ಹೆಚ್ಚಾಗಿದೆ.. ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಳ್ತಿದ್ದು , ಜನ ಾತಂಕಕ್ಕೆ ಒಳಗಾಗಿದ್ದಾರೆ..
ಅದ್ರಲ್ಲೂ ಅರಣ್ಯದಂಚಿನ ಪ್ರದೇಶದ ಜನರು ರಸ್ತೆಯಲ್ಲಿ ಓಡಾಡುವುದಕ್ಕೂ ಹೆದರುವ ಪರಿಸ್ಥಿತಿ ಬಂದೊದಗಿದೆ.. ಇತ್ತೀಚೆಗೆ ಮಂಡ್ಯದಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದರು..
ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ಜಾನುವಾರಗಳ ಮೇಲೆ ದಾಳಿ ಮಾಡಿದ್ದ ಹುಲಿ ಇದೀಗ ರೈತನೋರ್ವನ ಮೇಲೆ ದಾಳಿ ಮಾಡಿದೆ..
ಅದೇ ಗ್ರಾಮದಲ್ಲೇ ಜಮೀನಿನಲ್ಲಿದ್ದ ವರೈತನ ಮೇಲೆ ಹುಲಿ ದಾಳಿ ಮಾಡಿದೆ ಆದ್ರೆ , ಅದೃಷ್ಟವಶಾತ್ ರೈತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ..
ಈ ಘಟನೆಯ ನಂತರ ಗ್ರಾಮಸ್ಥರಲ್ಲಿ ಇನ್ನಷ್ಟು ಜೀವ ಭಯ ಹೆಚ್ಚಾಗಿದ್ದು, ನರಭಕ್ಷಕ ಹುಲಿಯ ಸೆರೆಗೆ ಪಟ್ಟು ಹಿಡಿದಿದ್ದಾರೆ..
Tiger Attack a on former in land , chamarajanagar – saakshatv