ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಭಾರತದ  ಪ್ರಿಯ ಮಿತ್ರ ರಾಷ್ಟ್ರ, ಅತಿ ಹೆಚ್ಚು ಶ್ರೀಮಂತರು ಇರುವ ರಾಷ್ಟ್ರ, ನಿಗೂಢತೆಗಳಿಂದ ಕೂಡಿರುವ ಪ್ರಾಚೀನ ರಾಷ್ಟ್ರ ರಷ್ಯಾ.!

Namratha Rao by Namratha Rao
September 12, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಭಾರತದ  ಪ್ರಿಯ ಮಿತ್ರ ರಾಷ್ಟ್ರ, ಅತಿ ಹೆಚ್ಚು ಶ್ರೀಮಂತರು ಇರುವ ರಾಷ್ಟ್ರ, ನಿಗೂಢತೆಗಳಿಂದ ಕೂಡಿರುವ ಪ್ರಾಚೀನ ರಾಷ್ಟ್ರ ರಷ್ಯಾ.!

ಭಾರತದ  ಪ್ರಿಯ ಮಿತ್ರ ರಾಷ್ಟ್ರ , ವಿಸ್ತ್ರೀರ್ಣದಲ್ಲಿ ವಿಶ್ವದ ಅತಿ ದೊಡ್ಡ ರಾಷ್ಟ್ರ,  ಅತಿ ಹೆಚ್ಚು ಶ್ರೀಮಂತರು ಇರುವ ರಾಷ್ಟ್ರ, ನಿಗೂಢತೆಗಳಿಂದ ಕೂಡಿರುವ , ವಿಶ್ವದ ಪ್ರಾಚೀನ ರಾಷ್ಟ್ರಗಳಲ್ಲಿ ಒಂದು, ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ರಷ್ಯಾ..  ರಷ್ಯಾದ ಕುತೂಹಲಕಾರಿ ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ನಾವಿವತ್ತು ತಿಳಿಯೋಣ.

Related posts

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

August 7, 2026
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

August 7, 2026

ರಷ್ಯಾ ವಿಸ್ತ್ರೀರ್ಣದಲ್ಲಿ ವಿಶ್ವದ ಅತಿ ದೊಡ್ಡ ರಾಷ್ಟ್ರ – ಒಟ್ಟಾರೆ  1 ಕೋಟಿ , 75 ಲಕ್ಷ 400 ಕಿ.ಮೀ ವಿಸ್ತೀರರ್ಣ.

ಈ ದೇಶದ ಜನಸಂಖ್ಯೆ ಸುಮಾರು 15 ಕೋಟಿ – ಪುರುಷರ ಪೈಕಿ ಮಹಿಳೆಯರೇ ಹೆಚ್ಚು

ರಾಜದಾನಿ – ಮಾಸ್ಕೋ

ರಷ್ಯಾದಲ್ಲಿ ಅನೇಕ ನಿಗೂಢತೆಗಳಿವೆ..   ಇದಕ್ಕೆ ಉದಾಹರಣೆ ಅಂದ್ರೆ  ರಷ್ಯಾದಲ್ಲಿ ಸುಮಾರು 20 ನಗರಗಳು ನಿಗೂಢತೆಯಿಂದ ಕೂಡಿವೆ.. ಈ ನಗರಗಳ ಬಗ್ಗೆ ಖುದ್ದು ಆ ದೇಶದ ಜನರಿಗೂ ಕೂಡ ಯಾವುದೇ ಮಾಹಿತಿ ಇಲ್ಲ.

ಇನ್ನೂ ಗಾಡಿಗಳನ್ನ ರಸ್ತೆಗಿಳಿಯುವಮುನ್ನ ಅವುಗಳು ಸ್ವಚ್ಛವಾಗಿದ್ಯಾ ಅನ್ನೋದನ್ನ 100 ಬಾರಿ ಚೆಕ್ ಮಾಡಿದ್ರೆ ಒಳ್ಳೇದು.. ಕಾರಣ ಇಲ್ಲಿನ ಕಾನೂನಿನ ಪ್ರಕಾರ ಪ್ರತಿನಿತ್ಯ ಗಾಡಿಗಳನ್ನ ತೊಳೆದು ರಸ್ತೆಗಳಿಗೆ ಇಳಿಸಬೇಕು. ಇಲ್ಲದೇ ಹೋದಲ್ಲಿ ಶಿಕ್ಷೆಯೂ ಆಗಬಹುದು. ಸೀದಾ ಜೈಲಿಗೂ ಕಳುಹಿಸಬಹುದು.

ಇನ್ನೂ ರಷ್ಯಾದಲ್ಲಿ ಬಹುತೇಕರು 55 ವರ್ಷದೊಳಗೇ ಮೃತಪಡುತ್ತಾರೆಂದು ವರದಿಗಳು ತಿಳಿಸಿವೆ..

2011ರವರೆಗೂ ಈ ದೇಶದಲ್ಲಿ ಬಿಯರ್ ಅನ್ನು ಆಲ್ಕೊಹಾಲ್ ಲಿಸ್ಟ್ ಗೆ ಸೇರಿಸಲಾಗಿರಲಿಲ್ಲ. ಬದಲಾಗಿ ಇದನ್ನ ಸಾಫ್ಟ್ ಡ್ರಿಂಕ್ಸ್ ಎಂದೇ ಪರಿಗಣಿಸಲಾಗಿತ್ತು. ಅಲ್ಲದೇ ಸಾಮಾನ್ಯ ಕೋಲ್ಡ್ ಡ್ರಿಂಕ್ಸ್ ಗಳ ರೀತಿ ಯಾರು ಎಲ್ಲಿ ಬೇಕಿದ್ರೂ ಯಾವುದೇ ಅಡೆತಡೆಗಳಿಲ್ಲದೇ ಬಿಯರ್ ಕುಡಿಯಬಹುದಾಗಿತ್ತು.  ಆದ್ರೆ 2011ರ ನಂತರ ಆಗಿನ ರಷ್ಯಾದ ಅಧ್ಯಕ್ಷರಾಗಿದ್ದ ಧಿಮಿತ್ರಿ ಮಡ್ವೆಡೇವ್  ಅವರ ಅಧಿಕಾರಾವಧಿಯಲ್ಲಿ ಬಿಯರ್ ಅನ್ನ ಆಲ್ಕೋಹಾಲ್ ಎಂದು ಗೋಷಣೆ ಮಾಡಲಾಯ್ತು. ಇದಾದ ಬಳಿಕ ಯಾರೂ ಎಲ್ಲಿ ಬೇಕಾದ್ರೂ ಅಲ್ಲಿ ಬಿಯರ್ ಗಳನ್ನ ಕುಡಿಯದಂತೆ ನಿಯಮಗಳನ್ನ ಹೇರಲಾಯ್ತು.

ಭಾರತ ಮತ್ತು ರಷ್ಯಾ  ಮಿತ್ರದೇಶಗಳು.. ರಷ್ಯಾ ಜೊತೆಗೆ ಭಾರತದ ಸಂಬಂಧ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ್ ಹಿಡಿದು ಇಲ್ಲಿಯವರೆಗೂ ಉತ್ತಮವಾಗಿದೆ.. ಅಲ್ಲದೇ ಬಾರತವು ರಷ್ಯಾದ ಸಹಾಯದಿಂದಲೇ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಜಯಗಳಿಸಿದ್ದ ವಿಚಾರವೂ ಎಲ್ರಿಗೂ ಗೊತ್ತೇ ಇದೆ.

ಗಡ್ಡದ ಮೇಲೆ ಟ್ಯಾಕ್ಸ್… ಇದೇನಪ್ಪ ಯಾರಾದ್ರೂ ಎಲ್ಲಾದ್ರೂ ದಾಡಿ ಬೆಳೆಸೋದಕ್ಕೆ ಟ್ಯಾಕ್ಸ್ ಪೇ ಮಾಡೋದು ಉಂಟಾ ಅಂತ ಆಶ್ಚರ್ಯ ಪಡಬೇಡಿ.. ರಷ್ಯಾದಲ್ಲಿ ಒಂದು ಸಮಯದಲ್ಲಿ ಈ ರೀತಿಯಾದ ನಿಯಮ ಆಗಿನ ರಾಜ ಪೀಟರ್ ದ ಗ್ರೇಟ್ ಶಾಸನದಲ್ಲಿ ಮಾಡಲಾಗಿತ್ತು. ಆಗಿನ ಸಂದರ್ಭದಲ್ಲಿ ಗಡ್ಡ ಬೆಳೆಸಿದ್ರೆ ಟ್ಯಾಕ್ಸ್ ಕಟ್ಟಬೇಕಾಗಿತ್ತು.

ಸಮಾನ್ಯವಾಗಿ ಸಾಕು ಪ್ರಾಣಿಗಳು ಅಂದ್ರೆ , ನಾಯಿ , ಬೆಕ್ಕು , ಮೊಲ , ಇಲಿ , ಅಬ್ಬಬ್ಬಾ ಅಂದ್ರೆ ಕೆಲವು ಕಡೆ ತೀರ ಕಟ್ಟುನಿಟ್ಟಿನ ಕ್ರಮಗಳ ನಂತರ ಆನೆಗಳನ್ನೂ ಸಹ ಸಾಕುವ ಅನುಮತಿ ಇದೆ.. ಆದ್ರೆ ರಷ್ಯಾದಲ್ಲಿ ನರಿಗಳನ್ನೂ ಸಾಕಬಹುದು.. ಹೌದು ಅಷ್ಟೇ ಅಲ್ಲ ಮನೆಗಳಲ್ಲೂ ನರಿಗಳನ್ನ ಸಾಕುವ ಅವಕಾಶವಿದೆ. ಆದ್ರೆ ಮನೆಯಿಮದ ಆಚೆ ಬಿಡುವಂತಿಲ್ಲ. 

ಇಲ್ಲಿನ ಜನರು ಹೆಚ್ಚಾಗಿ ನಶೆಗೆ ( ಮದ್ಯಪಾನ) ಅಡಿಕ್ಟ್ ಆಗಿರುತ್ತಾರೆ.. ಆದ್ರೆ ಪ್ರತಿ ವರ್ಷ  ಈ ದೇಶದಲ್ಲಿ ಮದ್ಯ ಸೇವನೆಯ ಕಾರಣದಿಂದಾಗಿ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಸಾವನಪ್ಪುತ್ತಾರೆ.

ಭಾರತ ಹಾಗೂ ಇಡೀ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಯಾರನ್ನಾದ್ರೂ ಭೇಟಿಯಾದ ಸಂದರ್ಭದಲ್ಲಿ ಇಲ್ಲ ಪ್ರೇಮ ನಿವೇದನೆ ವೇಳೆ ಹೂಗಳನ್ನ ನೀಡಲಾಗುತ್ತದೆ.. ಆದ್ರೆ ರಷ್ಯಾದಲ್ಲಿ ಈ ರೀತಿ ಹೂಗಳನ್ನ ನೀಡುವಂತಿಲ್ಲ.

ಪ್ರವಾಸಿ ತಾಣಗಳು

ಮಾಸ್ಕೋ – ರಷ್ಯಾದ ಹೃದಯ ಮಾಸ್ಕೋ ಈ ದೇಶದ ರಾಜಧಾನಿಯೂ ಹೌದು. ಪ್ರವಾಸಿಗರ ಹಾಟ್ ಪೇವರೇಟ್ ತಾಣವೂ ಕೂಡ.

ಸೇಂಟ್ ಪೀಟ್ಸ್ ಬರ್ಗ್ – ರಷ್ಯಾದ ಸಾಹೀ ರಾಜಧಾನಿ ಎಂದು ಕರೆಸಿಕೊಳ್ಳುವ ಸುಂದರ ನಗರ. ಇಲ್ಲಿ ಅನೇಕ  ಶಾಹೀ ಮೆಹಲ್ ಗಳು , ಮ್ಯೂಸಿಯಮ್ ಗಳು ಇಲ್ಲಿವೆ..

ನೋವೋಸಿಬಿರಿಕ್ , ಕಾಜನ್ , ಸಮಾರಾ, ಸೋಚಿ

Tags: #saakshatvinteresting factsRussiatourismtravellWorld
ShareTweetSendShare
Join us on:

Related Posts

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

by Shwetha
August 7, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಅವರದ್ದು ಎನ್ನಲಾದ ವೈರಲ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್...

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

by Shwetha
August 7, 2026
0

ಹೊಸ ದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೆಟಾ ವಿರುದ್ಧ ಗಂಭೀರ ಸಮರ ಸಾರಿದ್ದಾರೆ. ಭಾರತದಲ್ಲಿ ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram