ತಾರೀಕು 14-10-2023 ಶನಿವಾರ ಭಾದ್ರಪದ ಕೃಷ್ಣ ಅಮಾವಾಸ್ಯೆ ಸಂಭವಿಸುವ ಕಂಕಣ ಸೂರ್ಯ ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದಿಲ್ಲವಾದ್ದರಿಂದ ಗ್ರಹಣದ ಆಚರಣೆಯಿಲ್ಲ.
ತಾ ॥ 28-10-2023 ಶನಿವಾರ ಆಶ್ವಯುಜ ಶುಕ್ಲ ಹುಣ್ಣಿಮೆಯಂದು ಸಂಭವಿಸುವ ಪಾರ್ಶ್ವ ಚಂದ್ರ ಗ್ರಹಣವು ಭಾರತ ದೇಶದಲ್ಲಿ ಕಾಣಿಸುವುದರಿಂದ ಗ್ರಹಣ ಆಚರಣೆಯುಂಟು.
ಖಂಡಗ್ರಾಸ ಚಂದ್ರಗ್ರಹಣ
ಶೋಭಕೃತ್ ಸಂವತ್ಸರದ
ಆಶ್ವೀಜ ಶುಕ್ಲ ಹುಣ್ಣಿಮೆ ಯು *
ತಾ. 28-10-2023 ಶನಿವಾರ
ರಂದು ಮಧ್ಯರಾತ್ರಿ ಕಳೆದು ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಗ್ರಹಣವು ಸಂಭವಿಸಲಿದೆ.
ಮೇಷ, ಕನ್ಯಾ, ವೃಶ್ಚಿಕ, ಮಕರ, ವೃಷಭ ರಾಶಿಯವರಿಗೆ ಅರಿಷ್ಠ,
ಸಿಂಹ, ತುಲಾ, ಧನು, ಮೀನ ರಾಶಿಯವರಿಗೆ ಮಧ್ಯಮ.
ಅಬಾಲವೃದ್ಧರಿಗೆ ರಾತ್ರಿ ಘಂಟೆ 7pm ಪರ್ಯಂತ ಆಹಾರ ಸೇವನೆಗೆ ಅವಕಾಶವಿದೆ. ಗ್ರಹಣ ಸ್ಪರ್ಶದ 3 ಯಾಮದ ಮೊದಲು ಆಹಾರ ಸ್ವೀಕರಿಸಬಹುದು. ( 1ಯಾಮ = 3 ಘಂಟೆ)
28-10-2023 ಖಂಡಗ್ರಾಸ ಚಂದ್ರ ಗ್ರಹಣ ಉಡುಪಿಯಲ್ಲಿ ಗ್ರಹಣ ಸ್ಪರ್ಶ ಮೋಕ್ಷಾದಿಗಳು
28 ಶನಿವಾರ ಮಧ್ಯರಾತ್ರಿ 12am ನಂತರ
ಗ್ರಹಣ ಸ್ಪರ್ಶ
: 1.05 a.m.
ಗ್ರಹಣ ಮೋಕ್ಷ
2.22 a.m.
ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍