Thursday, September 21, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Ukraine – Russia War – ಯುದ್ಧ ನಡೆಸೋ ಅವಶ್ಯಕತೆ ಏನಿತ್ತು..?? ಯುದ್ಧದ ಹಿನ್ನೆಲೆ ಏನು..??

Namratha Rao by Namratha Rao
March 6, 2022
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

Ukraine – Russia War – ಯುದ್ಧ ನಡೆಸೋ ಅವಶ್ಯಕತೆ ಏನಿತ್ತು..?? ಯುದ್ಧದ ಹಿನ್ನೆಲೆ ಏನು..??

2022 ರ ಮೊದಲ ವಾರದಿಂದಲೇ ಯೂರೋಪ್ ನಲ್ಲಿ ಯುದ್ಧ ಭೀತಿ ಶುರುವಾಗಿತ್ತು.. ಇದೀಗ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ್ದು , ಉಕ್ರೇನ್ ಪರಿಸ್ಥಿತಿಗೆ ವಿಶ್ವ ಮರುಕ ವ್ಯಕ್ತಪಡಿಸುತ್ತಿದೆ.

Related posts

70 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಗಿಡಮೂಲಿಕೆ

70 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಗಿಡಮೂಲಿಕೆ

September 20, 2023
Agriculture, Former

ರೈತರಿಗೆ ಕೇಂದ್ರ ಸರ್ಕಾರದ ಗಿಫ್ಟ್

September 19, 2023

ಸಾವಿರಾರು ಉಕ್ರೇನಿನ್ ಜನರ ಜೀವ ಹೋಗಿದೆ.. ಭಾರತದ ಇಬ್ಬರು ಜೀವ ಕಳೆದುಕೊಮಡಿದದ್ದಾರೆ.. ಈ ಪೈಕಿ ಓರ್ವ ಕರ್ನಾಟಕದ ಹಾವೇರಿ ಮೂಲದ ನವೀನ್ ಆಗಿದ್ದರು.. ಯುದ್ಧ ಪೀಡಿತ ದೇಶದಿಂದ ಭಾರತೀಯರನ್ನ ಮರಳಿ ತಾಯ್ನಾಡಿಗೆ ಕರೆತರಲು ಕೇಂದ್ರ ಆಪರೇಷನ್ ಗಂಗಾ ಯೋಜನೆಯಡಿ ಏರ್ ಲಿಫ್ಟಿಂಗ್ ಪ್ರಯತ್ನದಲ್ಲಿದ್ದು , ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನ ಏರ್ ಲಿಫ್ಟಿಂಗ್ ಮಾಡಲಾಗಿದೆ..

ಮತ್ತೊಂದೆಡೆ ನಿನ್ನೆ ರಷ್ಯಾ ಮಾನವೀಯತಾ ದೃಷ್ಟಿಯಿಂದ 2 ಪ್ರಮುಖ ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದೆ. NATO  ಸಹಾಯದ ನಿರೀಕ್ಷೆಯಲ್ಲಿದ್ದ ಉಕ್ರೇನ್ ಗೆ , ರಷ್ಯಾ ಭಯದಿಂದ ಸಹಾಯ ಮಾಡಲು ನಿರಾಕರಿಸಿ ನ್ಯಾಟೋ ಕೈಕೊಟ್ಟಿದೆ.. ಮತ್ತೊಂದೆಡೆ ಅಮೆರಿಕಾ ಕೂಡ ಉಕ್ರೇನ್ ಕೈಬಿಟ್ಟಿದೆ.. ಪುಟ್ಟ ರಾಷ್ಟ್ರ ವಿಶ್ವದ ಬಲಿಷ್ಠ ರಾಷ್ಟ್ರವಾದ ರಷ್ಯಾ ವಿರುದ್ಧ ಏಕಾಂಗಿಯಾಗಿಯೇ ವಹೋರಾಡ್ತಿದ್ದರು.. ವಿಶ್ವದ ಹಲವು ದೇಶಗಳು ರಾಜತಾಂತ್ರಿಕವಾಗಿ , ವಾಣಿಜ್ಯವಾಗಿ ಬೇರೆ ಬೇರೆ ರೀತಿಯಲ್ಲಿ ರಷ್ಯಾಗೆ ಹೊಡೆತ ನೀಡಿವೆ.

ಮತ್ತೊಂದೆಡೆ ಈ ಯುದ್ಧದ ಭೀಕರತೆ ನೋಡಿದರೆ , ಜಾಗತಿಕ ಯುದ್ಧ  ಅಂದ್ರೆ ವರ್ಲ್ಡ್ ವಾರ್ ಗೆ ನಾಂದಿಯಾಗುತ್ತಾ ಅನ್ನೋ  ಆತಂಕವೂ ವಿಶ್ವದ ಜನರನ್ನ ಕಾಡುತ್ತಿದೆ.

ukraine - saakshatv

ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಾರ್ ಪುಟಿನ್ ಅವರು ತಮ್ಮ ಬೇಡಿಕೆ ಈಡೇರಿಕೆಗೆ ಒಪ್ಪಿದ್ರೆ ಮಾತುಕಥೆಗೆ ಸಿದ್ಧ ಎಂದಿದ್ದಾರೆ..

ಯುದ್ಧ ನಡೆಸೋ ಅವಶ್ಯಕತೆ ಏನಿತ್ತು..?? ಯುದ್ಧದ ಹಿನ್ನೆಲೆ ಏನು..??

ಅಂದ್ಹಾಗೆ ಸೋವಿಯತ್ ಗಣರಾಜ್ಯವಾದ ಭಾಗವಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಶತಮಾನಗಳದ್ದು..  ಅನೇಕ ವರ್ಷಗಳಿಂದ ಎರೆಡೂ ದೇಶಗಳ ನಡುವಿನ ಪರರಿಸ್ಥಿತಿ ಉತ್ತಮವಾಗಿರಲಿಲ್ಲ.. ಆದ್ರೆ  2021 ರ ಆರಂಭಿಕ ದಿನಗಳಲ್ಲಿ ಎರಡೂ ದೇಶಗಳ ನಡುವಿನ ಪರಿಸ್ಥಿತಿ ಹದಗೆಟ್ಟಿತು. ಕಳೆದ ವರ್ಷ ಜನವರಿ ತಿಂಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್ ನ್ಯಾಟೋಗೆ ಸೇರಲು ಅವಕಾಶ ನೀಡುವಂತೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರನ್ನು ಒತ್ತಾಯಿಸಿದ್ದರು

ಇದು ರಷ್ಯಾವನ್ನ ಕೆರಳಿಸಿತು. ಆಗಿನಿಂದಲೇ ಯುದ್ಧಕ್ಕೆ ತಯಾರಿ ನಡೆಸಿದ ರಷ್ಯಾ ತನ್ನ ಸೇನೆಯನ್ನ ಶಸ್ತ್ರಾಭ್ಯಾಸಕ್ಕಾಗಿ  ಕಳುಹಿಸಲು ಆರಂಭಿಸಿತ್ತು. ಆಗ  ಅಮೆರಿಕಾ ಮಧ್ಯ ಪ್ರವೇಶಿಸಿ  ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದರೆ ತೀವ್ರ ನಿರ್ಬಂಧಗಳನ್ನ ಹೇರಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಬಿಡೆನ್ ಎಚ್ಚರಿಕೆ ನೀಡಿದರು. ಇದು ರಷ್ಯಾದ ಅಧ್ಯಕ್ಷ ವ್ಲಾಡಿಮಾರ್ ಪುಟಿನ್ ಅವರನ್ನ ಮತ್ತಷ್ಟು ಕೆರಳಿಸಿತು..

Jo Bidan, Vadlimar Putin Saaksha Tv

ಹೀಗೆ ಹಂತಹಂತವಾಗಿ ಪರಿಸ್ಥಿತಿ ಕೈಮೀರುತ್ತಲೇ ಕಡೆಗೆ ರಷ್ಯಾ ಏಕದಮ್ ಆಗಿ ಯುದ್ಧ ಘೋಷಣೆ ಮಾಡಿತು.. ರಷ್ಯಾ ಯುದ್ಧ ಮಾಡುತ್ತೆ ಅನ್ನೋದನ್ನ ಯಾರೂ ಕೂಡ ಊಹೆ ಮಾಡಿರಲಿಲ್ಲ.. ಆದ್ರೆ ಉಕ್ರೇನ್ ಅಮೆರಿಕಾವನ್ನೇ ನಂಬಿಕೊಂಡಿತ್ತು..  ಅಮೆರಿಕಾ ಕೊನೆ ಹಂತದಲ್ಲೂ ನಮಗೂ ಉಕ್ರೇನ್ ಗೂ ರಷ್ಯಾಗೂ ಯಾವುದೇ ಸಂಬಂಧವಿಲ್ಲ ಅನ್ನುವಂತೆ  ಉಕ್ರೇನ್ ನ ಕೈಬಿಟ್ಟು ಇದೀಗ  ದೂರದಿಂದಲೇ ಯುದ್ಧ ನೋಡುತ್ತಿದೆ..

ಆದರೆ ಅಮೆರಿಕಾ ರಷ್ಯಾ ವಿರುದ್ಧ ಇತರೇ ಪಾಶ್ಚಿಮಾತ್ಯ ದೇಶಗಳ ಜೊತೆಗೂಡಿ  ಬಾಹ್ಯವಾಗಿ ಹೋರಾಡುತ್ತಾ ರಷ್ಯಾಗೆ ಸಂಕಷ್ಟಗಳನ್ನ ತಂದೊಡ್ಡುವ ಪ್ರಯತ್ನಗಳನ್ನ ಮಾಡುತ್ತಿದೆ..

Tags: #saakshatvRussiaUkrainewar
ShareTweetSendShare
Join us on:

Related Posts

70 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಗಿಡಮೂಲಿಕೆ

70 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಗಿಡಮೂಲಿಕೆ

by Honnappa Lakkammanavar
September 20, 2023
0

ಹಿಮಾಲಯದಲ್ಲಿ ಇರುವ ಕ್ರೀಡಾ ಜಡಿ ಎಂಬ ಹೆಸರಿನ ಗಿಡಮೂಲಿಕೆಯೊಂದು ಸದ್ಯ ಭಾರೀ ಸದ್ದು ಮಾಡುತ್ತಿದೆ. ಇದು ತನ್ನ ಶಕ್ತಿಯಿಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ಕ್ಯಾಟರ್ಪಿಲ್ಲರ್ ಫಂಗಲ್...

Agriculture, Former

ರೈತರಿಗೆ ಕೇಂದ್ರ ಸರ್ಕಾರದ ಗಿಫ್ಟ್

by Honnappa Lakkammanavar
September 19, 2023
0

ದೇಶದ ರೈತರಿಗೆ ಕೇಂದ್ರ ಸರ್ಕಾರವು ಗಣೇಶ ಹಬ್ಬದ ಉಡುಗೊರೆ ಎಂಬಂತೆ ರೈತರಿಗೆ ಕೃಷಿ ಸಾಲ ಹಾಗೂ ಬೆಳೆ ವಿಮೆಗೆ ಒತ್ತು ನೀಡುವ ಹಲವಾರು ಹೊಸ ಯೋಜನೆಗಳಿಗೆ ಚಾಲನೆ...

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

ಗಣಪನ ವಿಗ್ರಹ ಹೀಗಿರಲಿ

by Honnappa Lakkammanavar
September 18, 2023
0

ನಾಡಿನೆಲ್ಲೆಡೆ ಇಂದು ಗೌರಿ-ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಅನೇಕರು ಗೌರಿ ಗಣೇಶನ ಮೂರ್ತಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ಮನೆಯೊಳಗಿಟ್ಟು ಪೂಜೆ ಮಾಡಿ ವಿಸರ್ಜಿಸುತ್ತಾರೆ. ಎಲ್ಲೆಡೆ ಪರಿಸರ ಸ್ನೇಹಿ ಗಣಪನಿಗೆ...

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

by admin
September 17, 2023
0

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ. ಗಣೇಶ ಚತುರ್ಥಿಯನ್ನು ಎಲ್ಲಾ ದೇವರುಗಳ...

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

by admin
September 17, 2023
0

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಪ್ರತಿದಿನ ಈ ಮಂತ್ರವನ್ನು ಜಪಿಸಿದರೆ ನಿಮ್ಮ ಕೈಚೀಲವನ್ನು ಮೀರಿ ಹಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Great news for 10th class students: School bag burden reduced

ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಬೆಸ್ಟ್!

September 21, 2023
ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ

ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ

September 21, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram