Wednesday, December 6, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home News

Uorfi Javed : ನನ್ನ ಖಾಸಗಿ ಅಂಗ ಕಾಣಿಸದ ಹೊರತಾಗಿ ನನ್ನ ಬಂಧನ ಅಸಾಧ್ಯ – ಉರ್ಫಿ

Namratha Rao by Namratha Rao
January 2, 2023
in News, Cinema, Newsbeat, ಮನರಂಜನೆ
Urfi Javed
Share on FacebookShare on TwitterShare on WhatsappShare on Telegram

Uorfi Javed : ನನ್ನ ಖಾಸಗಿ ಅಂಗ ಕಾಣಿಸದ ಹೊರತಾಗಿ ನನ್ನ ಬಂಧನ ಅಸಾಧ್ಯ – ಉರ್ಫಿ

ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಅಂದ್ರೆ ಅದು ಉರ್ಫಿ ಜಾವೇದ್..

Related posts

ಖ್ಯಾತ ನಟ ದಿನೇಶ್ ಫಡ್ನಿಸ್ ಇನ್ನಿಲ್ಲ!

ಖ್ಯಾತ ನಟ ದಿನೇಶ್ ಫಡ್ನಿಸ್ ಇನ್ನಿಲ್ಲ!

December 5, 2023
ತೆಲಗು ಚಿತ್ರರಂಗಕ್ಕೆ ಕಾಲಿಟ್ಟ ಕಾಂತಾರ ಚೆಲುವೆ

ತೆಲಗು ಚಿತ್ರರಂಗಕ್ಕೆ ಕಾಲಿಟ್ಟ ಕಾಂತಾರ ಚೆಲುವೆ

December 4, 2023

ತಮ್ಮ ವಿಚಿತ್ರ  ಹಾಗೂ ಕೆಲವೊಮ್ಮೆ ತೀರಾ ಮೈಕಾಣಿಸುವಂತಹ ಬಟ್ಟೆ ಧರಿಸುವ ುರ್ಫಿ ಟ್ರೋಲ್ ಆಗ್ತಲೇ ಇರುತ್ತಾರೆ.. ಅನೇಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ..

ಇತ್ತೀಚೆಗೆ ಬಿಜೆಪಿ ನಾಯಕಿಯೊಬ್ಬರು ಊರ್ಫಿ ಜಾವೇದ್ ವಿರುದ್ಧ ದೂರ ದಾಖಲಿಸಿ , ಬಂಧನಕ್ಕೆ ಆಗ್ರಹಿಸಿದ್ದಾರೆ..

ಇದಕ್ಕೆ ಡೇರಿಂಗ್ ಉತ್ತರ ನೀಡಿರೋ ಉರ್ಫಿ ,  ನನ್ನ ಖಾಸಗಿ ಅಂಗ ಕಾಣಿಸದ ಹೊರತು ನನ್ನನ್ನ ಜೈಲಿಗೆ ಕಳುಹಿಸಲು ಯಾರಿಂದಲೂ ಸಾಧ್ಯವಿಲ್ಲ  ಎಂದಿದ್ದಾರೆ..

ಊರ್ಫಿ ವಿರುದ್ಧ ಬಿಜೆಪಿ ಸದಸ್ಯೆ ಚಿತ್ರಾ ವಾಘ್ ಎಂಬುವವದರು ಹೊಸ ವರ್ಷದಂದೇ ಕೇಸ್ ದಾಖಲಿಸಿದ್ದಾರೆ.

ತನ್ನ ವಿರುದ್ಧ ದೂರು ದಾಖಲಿಸುತ್ತಿದ್ದಂತೆ ಊರ್ಫಿ ಜಾವೇದ್ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಊರ್ಫಿ ಮಾರುದ್ಧ ಬರೆದುಕೊಂಡಿದ್ದಾರೆ. ತನ್ನ ಜೈಲಿಗೆ ಕಳಿಸುವಂತಹ ಕಾಯ್ದೆ ಸಂವಿದಾನದಲ್ಲಿ ಇಲ್ಲವೆಂದು ವಿವಾದಾತ್ಮಕ ನಟಿ ಹೇಳಿಕೆ ನೀಡಿದ್ದಾರೆ.

ಬಿಲ್ಕಿಸ್ ಬಾನು ಪ್ರಕರಣದ ಅತ್ಯಾಚಾರಿಗಳು ಆರಾಮಾಗಿ ಓಡಾಡುತ್ತಿದ್ದು, ಅವರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.. ಅಲ್ಲದೇ ಹೊಸ ವರ್ಷವನ್ನು ಮತ್ತೊಬ್ಬ ರಾಜಕೀಯ ವ್ಯಕ್ತಿಯಿಂದ ಮತ್ತೊಂದು ಪೊಲೀಸ್‌ ಕೇಸ್‌ನಿಂದ ಆರಂಭ ಆಗಿದೆ. ರಾಜಕೀಯ ವ್ಯಕ್ತಿಗಳಿಗೆ ಬೇರೆ ಕೆಲಸ ಇಲ್ಲವೇ? ರಾಜಕೀಯ ವ್ಯಕ್ತಿಗಳು ಹಾಗೂ ವಕೀಲರು ಮೂಖರಾಗಿದ್ದಾರೆಯೇ? ನನ್ನ ಜೈಲಿಗೆ ಕಳುಹಿಸಲು ಸಂವಿಧಾನದಲ್ಲಿ ಯಾವುದೇ ಕಾಯ್ದೆ ಇಲ್ಲ. ಬೆತ್ತಲೆ ಮತ್ತು ಅಶ್ಲೀಲತೆ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತೆ ಎಂದಿದ್ದಾರೆ..

ನನ್ನ ಎರಡು ಖಾಸಗಿ ಅಂಗಾಂಗ ಕಾಣಿಸದ ಹೊರತಾಗಿ ಯಾರೂ ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಇವೆರೆಲ್ಲರೂ ಮೀಡಿಯಾದ ಗಮನ ಸೆಳೆಯುವುದಕ್ಕೆ ಹೀಗೆ ಮಾಡಿದ್ದಾರೆ. ಮುಂಬೈನಲ್ಲಿ ಮಾನಕಳ್ಳ ಕಳ್ಳಸಾಗಾಣಿಕ ಹಾಗೂ ಲೈಂಗಿಕ ಕಳ್ಳಸಾಗಾಣಿಕೆ ಹೆಚ್ಚಿದ್ದು, ನಾನು ಅದನ್ನು ವಿರೋಧಿಸಿದ್ದೇನೆ. ಅಕ್ರಮ ಡ್ಯಾನ್ಸ್ ಬಾರ್‌ ಗಳು ಹಾಗೂ ವೇಶ್ಯಾವಾಟಿಕೆಯನ್ನು ಮುಚ್ಚುವ ಬಗ್ಗೆ ಏನಂತೀರಾಎಂದು ಊರ್ಫಿ ಜಾವೇದ್ ಕಿಡಿಕಾರಿದ್ದಾರೆ.

ಬಿಲ್ಕಿಸ್ ಬಾನು ಅತ್ಯಾಚಾರಿಗಳು ಆರಾಮಾಗಿ ಓಡಾಡುತ್ತಿದ್ದು, ರಾಜಕಾರಣಗಳು ನನ್ನನ್ನು ಬಂಧಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ನಾನು ಸಮಾಜಕ್ಕೆ ಅತ್ಯಾಚಾರಿಗಳಿಗಿಂತ ಮಾರಕವೇ? ಚಿತ್ರಾ ವಾಘ್ ಅವರನ್ನು ಬಿಟ್ಟು ಎಲ್ಲರಿಗೂ ಹ್ಯಾಪಿ ನ್ಯೂ ಇಯರ್ ಎಂದು ಕಿಡಿಕಾರಿದ್ದಾರೆ..

Tags: chaitra bjp leadersocial mediauorfi javed
ShareTweetSendShare
Join us on:

Related Posts

ಖ್ಯಾತ ನಟ ದಿನೇಶ್ ಫಡ್ನಿಸ್ ಇನ್ನಿಲ್ಲ!

ಖ್ಯಾತ ನಟ ದಿನೇಶ್ ಫಡ್ನಿಸ್ ಇನ್ನಿಲ್ಲ!

by Honnappa Lakkammanavar
December 5, 2023
0

ಖ್ಯಾತ ನಟ ದಿನೇಶ್ ಫಡ್ನಿಸ್ ಇಹಲೋಕ ತ್ಯಜಿಸಿದ್ದಾರೆ. ಹಿಂದಿ ಕಿರುತೆರೆಯಲ್ಲಿ ಹೆಸರು ಮಾಡಿದ್ದ ನಟನ ಸಾವನ್ನಪ್ಪಿದ್ದಕ್ಕೆ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಸಿಐಡಿ ಪಾತ್ರದ ಮೂಲಕ ಮನೆ ಮಾತಾಗಿದ್ದ...

ತೆಲಗು ಚಿತ್ರರಂಗಕ್ಕೆ ಕಾಲಿಟ್ಟ ಕಾಂತಾರ ಚೆಲುವೆ

ತೆಲಗು ಚಿತ್ರರಂಗಕ್ಕೆ ಕಾಲಿಟ್ಟ ಕಾಂತಾರ ಚೆಲುವೆ

by Honnappa Lakkammanavar
December 4, 2023
0

ಕಾಂತಾರ ಚೆಲುವೆ ಸಪ್ತಮಿ ಗೌಡ (Saptami Gowda) ದಿ ವ್ಯಾಕ್ಸಿನ್ ವಾರ್ ಮೂಲಕ ಬಾಲಿವುಡ್ ನಂತರ ಈಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮುಡು (Thammadu) ಚಿತ್ರದ...

ಮೂರು ರಾಜ್ಯಗಳ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು?

ಮೂರು ರಾಜ್ಯಗಳ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು?

by Honnappa Lakkammanavar
December 3, 2023
0

ದೆಹಲಿ: ದೇಶದಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆ ಇತ್ತೀಚೆಗೆ ನಡೆದಿತ್ತು. ಇಂದು ನಾಲ್ಕು ರಾಜ್ಯಗಳ ಫಲಿತಾಂಶ ಹೊರ ಬಿದ್ದಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ....

ದೇಶಕ್ಕೆ ಮೋದಿಯೇ ಗ್ಯಾರಂಟಿ!!

ದೇಶಕ್ಕೆ ಮೋದಿಯೇ ಗ್ಯಾರಂಟಿ!!

by Honnappa Lakkammanavar
December 3, 2023
0

ನವದೆಹಲಿ: ದೇಶದ ನಾಲ್ಕು ರಾಜ್ಯಗಳ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಭರ್ಜರಿ ಗೆಲುವಿನತ್ತ ಮುನ್ನುಗ್ಗತ್ತಿದೆ. ಹೀಗಾಗಿ ಮತ್ತೆ ಪ್ರಧಾನಿ ಮೋದಿ ಅವರು ಟ್ರೆಂಡ್ ಆಗುತ್ತಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ,...

ಖ್ಯಾತ ನಟಿ ಸುಬ್ಬಲಕ್ಷ್ಮೀ ಇನ್ನಿಲ್ಲ

ಖ್ಯಾತ ನಟಿ ಸುಬ್ಬಲಕ್ಷ್ಮೀ ಇನ್ನಿಲ್ಲ

by Honnappa Lakkammanavar
December 1, 2023
0

ಹಿರಿಯ ನಟಿ ಹಾಗೂ ಸಂಗೀತದಲ್ಲಿಯೂ ಸಾಕಷ್ಟು ಹೆಸರು ಗಳಿಸಿದ್ದ ನಟಿ ಇಹಲೋಕ ತ್ಯಜಿಸಿದ್ದಾರೆ. ಮಲೆಯಾಳಂನ (Malayalam) ಆರ್.ಸುಬ್ಬಲಕ್ಷ್ಮಿ (R.Subbalakshmi) ನಿಧನರಾಗಿದ್ದಾರೆ (Passed away). 87 ವಯಸ್ಸಿನ ನಟಿ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಬಿಎಸ್ ಎಫ್ ಯೋಧರ ಬಲಿ ಪಡೆದಿದ್ದ ಉಗ್ರ ಗುಂಡಿಗೆ ಬಲಿ

ಬಿಎಸ್ ಎಫ್ ಯೋಧರ ಬಲಿ ಪಡೆದಿದ್ದ ಉಗ್ರ ಗುಂಡಿಗೆ ಬಲಿ

December 6, 2023
ಸೇನೆಯ ಡ್ರೋನ್ ದಾಳಿ; 85 ಜನ ಬಲಿ

ಸೇನೆಯ ಡ್ರೋನ್ ದಾಳಿ; 85 ಜನ ಬಲಿ

December 6, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram