Saturday, February 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

V Somanna : ಜನಪರ ಆಡಳಿತ ನೀಡಿದ, ಜನರ ಸರ್ಕಾರ ನಮ್ಮದು -ಸಚಿವ ವಿ.ಸೋಮಣ್ಣ

Namratha Rao by Namratha Rao
November 28, 2022
in Uncategorized
v somanna
Share on FacebookShare on TwitterShare on WhatsappShare on Telegram

V Somanna : ಜನಪರ ಆಡಳಿತ ನೀಡಿದ, ಜನರ ಸರ್ಕಾರ ನಮ್ಮದು -ಸಚಿವ ವಿ.ಸೋಮಣ್ಣ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜ್ ಕುಮಾರ್ ವಾರ್ಡ್ ನಲ್ಲಿರುವ
ವೆಸ್ಟ್ ಆಫ್ ಕಾರ್ಡ್ ರೋಡ್ ಫ್ಲೈ ಸ್ಥಳ ಪರಿವೀಕ್ಷಣೆಯನ್ನು ನಡೆಸಿ ಮಾತನಾಡಿದ ವಸತಿ ಹಾಗೂ ಮೂಲಸೌಲಭ್ಯ ಸಚಿವರಾದ ವಿ.ಸೋಮಣ್ಣ ರವರು ಬೆಳೆಯುತ್ತಿರುವ ನಗರಕ್ಕೆ ಸಮಸ್ಯೆಗಳು ಬರುವುದು ಸಹಜ. ಸಮಸ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಶಾಶ್ವತವಾಗಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಿ ಜನರ ಜೀವನಮಟ್ಟ ಸುಧಾರಣೆ ಮಾಡಬೇಕು. ಜನಸಂಖ್ಯೆ ಹೆಚ್ಚಳ ಮತ್ತು ವಾಹನ ಸಂಚಾರ ಹೆಚ್ಚಳದಿಂದ ವೆಸ್ಟ್ ಆಫ್ ಕಾರ್ಡ್ ರೋಡ್ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇದರ ನಿವಾರಣೆಗಾಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು ಇದೀಗ ಅಂತಿಮ ಸ್ವರೂಪಕ್ಕೆ ಬರುತ್ತಿದೆ ಎಂದು ತಿಳಿಸಿದರು. ‌

Related posts

weight Lose

WeightLoss : ತೂಕ ನಷ್ಟ ಮಾಡಿಕೊಳ್ಳಬೇಕಂದ್ರೆ ಈಗಲೇ ಈ ಪದಾರ್ಥಗಳನ್ನ ತ್ಯಜಿಸಿ..!!

January 27, 2023
venky75

Venky75 : ವಿಕ್ಟರಿ ವೆಂಕಟೇಶ್ 75ನೇ ಚಿತ್ರ ‘ಸೈಂದವ್’ ಫಸ್ಟ್ ಲುಕ್ ರಿಲೀಸ್

January 27, 2023

v somanna

ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲ್ಸೇತುವೆಯಿಂದ ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ,ಮಹಾಲಕ್ಷ್ಮೀಲೇಔಟ್, ಆರ್.ಆರ್.ನಗರ, ಗೋವಿಂದರಾಜನಗರ, ವಿಜಯನಗರ ವಿಧಾನಸಭಾ ಕ್ಷೇತ್ರದ ನಾಗರಿಕರಿಗೆ ಸುಲಭ ಸಂಚಾರಕ್ಕೆ ಅನುಕೂಲವಾಗಲಿದೆ ಮತ್ತು ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ ಮತ್ತು ಇಂಧನ ಸಹ ಉಳಿತಾಯವಾಗಲಿದೆ ಎಂದರು. ‌

ಸಾರ್ವಜನಿಕರ ಕುಂದು-ಕೊರತೆ ನಿವಾರಣೆಯಾಗಬೇಕು ಎಂದು ಬಿ.ಜೆ.ಪಿ ಸರ್ಕಾರದ ಆಡಳಿತದಲ್ಲಿ ಸಾರ್ವಜನಿಕರ ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಸಾವಿರಾರು ಕೋಟಿ ರೂಪಾಯಿ ಅಮೃತ್ ನವನಗರೋತ್ಥನದ ಅಡಿಯಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗಾಗಿ ನೀಡಿದ್ದಾರೆ.
ಜನಪರ ಆಡಳಿತ ನೀಡಿದ, ಜನರ ಸರ್ಕಾರ ನಮ್ಮದು ಎಂದು ಹೆಮ್ಮೆಯಿಂದ ಹೇಳಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರಾದ ದೊಡ್ಡಯ್ಯ, ಕಾರ್ಯಪಾಲಕ ಅಭಿಯಂತರಾದ ಪ್ರಕಾಶ್, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ ಅಧ್ಯಕ್ಷರಾದ ವಿಶ್ವನಾಥಗೌಡ ಉಪಸ್ಥಿತರಿದ್ದರು. ‌

Tags: BJPGovindarajanagarapoliticsv somanna
ShareTweetSendShare
Join us on:

Related Posts

weight Lose

WeightLoss : ತೂಕ ನಷ್ಟ ಮಾಡಿಕೊಳ್ಳಬೇಕಂದ್ರೆ ಈಗಲೇ ಈ ಪದಾರ್ಥಗಳನ್ನ ತ್ಯಜಿಸಿ..!!

by Namratha Rao
January 27, 2023
0

WeightLoss : ತೂಕ ನಷ್ಟ ಮಾಡಿಕೊಳ್ಳಬೇಕಂದ್ರೆ ಈಗಲೇ ಈ ಪದಾರ್ಥಗಳನ್ನ ತ್ಯಜಿಸಿ..!! ತೂಕ ನಷ್ಟ ಸಲಹೆಗಳು :  ನೀವು ಈ ಕೂಡಲೇ ಈ ಮೂರು ಆಹಾರ ಪದಾರ್ಥಗಳನ್ನ...

venky75

Venky75 : ವಿಕ್ಟರಿ ವೆಂಕಟೇಶ್ 75ನೇ ಚಿತ್ರ ‘ಸೈಂದವ್’ ಫಸ್ಟ್ ಲುಕ್ ರಿಲೀಸ್

by Namratha Rao
January 27, 2023
0

Venky75 : ವಿಕ್ಟರಿ ವೆಂಕಟೇಶ್ 75ನೇ ಚಿತ್ರ ‘ಸೈಂದವ್’ ಫಸ್ಟ್ ಲುಕ್ ರಿಲೀಸ್ ವಿಕ್ಟರಿ ವೆಂಕಟೇಶ್, ಶೈಲೇಶ್ ಕೊಲನು ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ಬಹು ನಿರೀಕ್ಷಿತ...

baby murder

Mumbai : 20 ತಿಂಗಳ ಮಗು ಮೇಲೆ ಅತ್ಯಾಚಾರ…

by Namratha Rao
January 23, 2023
0

Mumbai : 20 ತಿಂಗಳ ಮಗು ಮೇಲೆ ಅತ್ಯಾಚಾರ... 20 ತಿಂಗಳ ಪುಟ್ಟ ಕಂದಮ್ಮನ ಮೇಲೆ ಕ್ರೂರಿಯೋರ್ವ ಅತ್ಯಾಚಾರವೆಸಗಿರುವ ಹೇಯ ಕೃತ್ಯ ಮುಂಬೈನ ವರ್ಲಿ ಪ್ರದೇಶದಲ್ಲಿ ನಡೆದಿದೆ.....

Eye care ನಿಮ್ಮ ಮಕ್ಕಳ ಬಗ್ಗೆ ಎಚ್ಚರದಿಂದಿರಿ..ಇಲ್ಲವಾದರೆ  ಮಕ್ಕಳಿಗೆ  ಸಮೀಪದೃಷ್ಟಿ ಬರುವ ಅಪಾಯವಿದ್ದೆ..!

EYE Care : ನಿಮ್ಮ ಕಣ್ಣುಗಳನ್ನು ರಕ್ಷಿಸಲು ನೀವು ಮಾಡಬಹುದಾದ ಕೆಲಸಗಳಿವು..!!

by Namratha Rao
January 14, 2023
0

EYE Care : ನಿಮ್ಮ ಕಣ್ಣುಗಳನ್ನು ರಕ್ಷಿಸಲು ನೀವು ಮಾಡಬಹುದಾದ ಕೆಲಸಗಳಿವು..!!   ಧೂಮಪಾನ ತ್ಯಜಿಸು ಧೂಮಪಾನವು ಮ್ಯಾಕ್ಯುಲರ್ ಡಿಜೆನರೇಶನ್, ಕಣ್ಣಿನ ಪೊರೆ ಮತ್ತು ಒಣ ಕಣ್ಣುಗಳಂತಹ...

PM Modi : ಆರೋಗ್ಯ ಮೈತ್ರಿ’ ಯೋಜನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ..!!

by Namratha Rao
January 14, 2023
0

PM Modi : ಆರೋಗ್ಯ ಮೈತ್ರಿ’ ಯೋಜನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ..!! ಪ್ರಧಾನಿ ನರೇಂದ್ರ ಮೋದಿ ಅವರು ‘ ಆರೋಗ್ಯ ಮೈತ್ರಿ’ ಯೋಜನೆಯನ್ನ ಶುಕ್ರವಾರ ಘೋಷಣೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

First Trans Man Pregnancy

First Trans Man Pregnancy :  ಮಗುವಿಗೆ ಜನ್ಮ ನೀಡಲಿರುವ ದೇಶದ ಮೊದಲ ತೃತೀಯಲಿಂಗಿ ಯುವಕ…

February 4, 2023
Dipa karmakar

Dipa Karmakar : ಡೋಪಿಂಗ್ ಟೆಸ್ಟ್ ನಲ್ಲಿ ಪಾಸಿಟೀವ್ – ದೀಪಾ ಕರ್ಮಾಕರ್’ಗೆ 21 ತಿಂಗಳ ನಿಷೇಧ….

February 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram