ADVERTISEMENT
Monday, June 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರೀಡೆ

ಟೆಂಟ್‍ಹೌಸ್ ಹುಡುಗನ “ಯಶಸ್ವಿ” ಕ್ರಿಕೆಟ್ ಜರ್ನಿ…

admin by admin
July 17, 2023
in ಕ್ರೀಡೆ, Newsbeat, Sports
yashasvi jaiswal

yashasvi jaiswal

Share on FacebookShare on TwitterShare on WhatsappShare on Telegram

yashasvi jaiswal ಅದು 2013ನೇವರ್ಷ. ಅಪ್ಪ -ಅಮ್ಮನಿU Éಮಾತುಕೊಟ್ಟುಮನೆ ಬಿಟ್ಟಿದ್ದ ಆಹುಡುಗ. ಉತ್ತರಪ್ರದೇಶದಿಂದ ÀಮುಂಬೈU Éಬಂದಿಳಿದ ಆ ಹುಡುಗನ ವಯಸ್ಸು ಕೇವಲ 12. ಮುಂಬೈನ ರೈಲ್ವೆ ನಿಲ್ದಾಣದಲ್ಲಿ ತನ್ನ ಮೊಪದಲ ಹೆe É್ಜಇಟ್ಟಾU Àಆ ಹುಡುಗನಿಗೆ ಏನು ಮಾಡಬೇಕು ಅಂತ ಗೊತ್ತಾಗಿಲ್ಲ. ಗೊತ್ತು ಗುರಿ ಇಲ್ಲದ ಊರಿಗೆ ಬಂದಿಳಿದಿದ್ದ ಆ ಹುಡುಗನೂರಾರು ಕನಸುಗಳನ್ನುಕಟ್ಟಿಕೊಂಡಿದ್ದ. ಆದ್ರೆ ಜೇಬಿನಲಿ ್ಲಇದ್ದದ್ದು ಪುಡಿಗಾಸು ಅಷ್ಟೇ. ಹಸಿವನ್ನು ನೀಗಿಸಲು ಆತನಿಗೆ ಇದ್ದದ್ದು ಒಂದೇ ದಾರಿ ಅದು ನೀರು ಮಾತ್ರ.

ಮೊದಲೇ ರೈಲು ಪ್ರಯಾಣದಿಂದ ಸುಸ್ತಾಗಿದ ್ದಈ ಹುಡುಗ Àಆ ದಿನದ Àರಾತ್ರಿಯನ್ನು ಕಳೆದದ್ದು ಮುಂಬೈನ ರೈಲ್ವೆನಿಲ್ದಾಣದಲ್ಲಿ. ಅಪ್ಪ – ಅಮ್ಮ ಇದ್ರೂ ಅನಾಥವಾಗಿದ್ದ. ಹೆತ್ತವರ ಪ್ರೀತಿ ವಾತ್ಸಲ್ಯವನ್ನು ನೆನೆದು ಕಣ್ಣೀರು ಹಾಕಿದ್ದ. ರೈಲೆ ್ವಸ್ಟೇಷನ್‍ನಿಂದ ಹಿಡಿದು ಮುಂಬೈನ ಬೀದಿ ಬೀದಿಯಲ್ಲಿ ಅಲೆದಾಡಿದ. ಕೊನೆಗೂ ಆ ಹುಡುಗನಿಗೆ ಆಶ್ರಯನೀಡಿದು ್ದಮುಂಬೈನ ಆಜಾದಿ ಮೈದಾನ.
ಮುಂಬೈನ ಹೃದಯ ಭಾಗದಲ್ಲಿರುವ ಆಜಾದಿ ಮೈದಾನ ಸುಮಾರು 25 ಎಕರೆವಿಸ್ತಾರವಾಗಿದೆ. ಮೈದಾನಲ್ಲಿನೂರಾರು ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಮೊದಲ ಬಾರಿ ಆಜಾದಿ ಮೈದಾನವನ್ನು ನೋಡಿದಾಗ ಈ ಹುಡುಗನಿಗೆ ಭಯಕಾಡಿತ್ತು. ಅಷ್ಟರಲ್ಲೇ ತನ್ನ ಚಿಕ್ಕಪ್ಪನನ್ನು ಭೇಟಿಯಾದ.
ಈ ಹುಡುಗನ ಚಿಕ್ಕಪ್ಪ ಸ್ಥಳೀಯ ಮುಸ್ಲಿಂ ಯುನೈಟೆಡ್ ಕ್ಲಬ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕ್ಲಬ್ ಮಾಲೀಕನಲ್ಲಿ ಈ ಹುಡುಗನ ಕ್ರಿಕೆಟ್ ಆಸಕ್ತಿ ಮತ್ತು ಕನಸಿನ ಬಗ್ಗೆ ಮನವರಿಕೆ ಮಾಡಿದ್ದರು. ಅಲ್ಲ್ಲದೆ Éಮೈದಾನz Àಗ್ರ್ಯಾಂಡ್ಸ್‍ಮ್ಯಾನ್‍ಗಳು ವಾಸವಾಗಿದ್ದ ಟೆಂಟ್ ಹೌಸ್‍ನಲ್ಲಿ ಮಲಗಲು ಅವಕಾಶ ಕಲ್ಪಿಸಿದ್ರು.

Related posts

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ

June 29, 2026
ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಕ್ಸಸ್ : ಶತ್ರುಗಳಿಗೆ ಹಾರ್ಮುಜ್ ಬಂದ್ ಮಿತ್ರ ಭಾರತಕ್ಕೆ ಮುಕ್ತ ಅವಕಾಶ ಟ್ರಂಪ್ ಬೆದರಿಕೆಗಳಿಗೆ ಕವಡೆ ಕಾಸಿನ ಬೆಲೆ ನೀಡದ ಇರಾನ್

ಸಿಎಂ ಸಿಂಹಾಸನ ನಶ್ವರ ಜನರ ಹೃದಯ ಸಿಂಹಾಸನ ಶಾಶ್ವತ: ಅಧಿಕಾರ ಹೋದರೂ ಕುಗ್ಗದ ವರ್ಚಸ್ಸು ಮಾಜಿ CM ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್

June 29, 2026

ಅಲ್ಲಿಂದ ಶುರುವಾಯ್ತು ್ತಈ ಹುಡುಗನ ಕ್ರಿಕೆಟ್ ಜರ್ನಿ. ಕ್ರಿಕೆಟಿಗನಾಗಬೇಕು. ಟೀಮ್ ಇಂಡಿಯಾದ Àಜರ್ಸಿತೊಟ್ಟು ಮೈದಾನದಲಿ ್ಲ ಕಾಣಿಸಬೇಕು ಎಂಬ ಕನಸು ಕಾಣುತ್ತಿದ್ದ ಈ ಹುಡುಗನಲ್ಲಿ ಕ್ರಿಕೆಟ್ ಕಿಟ್ ಕೂಡ ಇರಲಿಲ್ಲ ಹೊಟ್ಟೆ ÉÉ್ಟತುಂಬಾ ಊಟ ಮಾಡಲು ದುಡ್ಡಿಲ್ಲದವನು ಕ್ರಿಕೆಟಿಗನಾಗುತ್ತಾನಾ ಅಂತ ಅಪಹಾಸ್ಯಮಾಡಿದವರ ಸಂಖ್ಯೆಯೂ ಕಮ್ಮಿ ಇರಲಿಲ್ಲ.ಆದ್ರೆ ್ರಹಠಕ್ಕೆ ಬಿದ್ದ ಈ ಹುಡುಗ ಡೈರಿ ಶಾಪ್‍ನಲ್ಲಿ ಕೆಲಸ ಮಾಡಲುಮುಂದಾದ. ಆದ್ರೆ ್ರಡೈರಿ ಅಂಗಡಿಯ ಎದುರು ಮಲಗಿದ್ದ ಆ ಹುಡುಗನನ್ನು ಡೈರಿಮಾಲೀಕ ಒದ್ದುಹೊರಹಾಕಿದ್ದ.
ನಂತರ ಹೊಟ್ಟೆಪಾಡಿಗಾಗಿ ಪಾನಿಪುರಿ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ. ಬೆಳಗ್ಗೆಯಿಂದ ಸಂಜೆಯ ತನನPಕ ಕ್ರಿಕೆಟ್ ಆಡುತ್ತಿದ್ದ ಈ ಹುಡುಗ ನೋಡನೋಡುತ್ತಲೇ ಅದ್ಭುತ ಕ್ರಿಕೆಟಿಗನಾಗಿ ಬೆಳೆದ. ತನಗಿಂತಹಿರಿಯg Àಜೊತೆ ಆಟವಾಡುತ್ತಾ ಸವಾಲು ಹಾಕಲು ಶುರುಮಾಡಿದ್ದ. ಪ್ರತಿವಾರ ನಡೆಯುತ್ತಿದ್ದ ಟೂರ್ನಿಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ. ಅಲ್ಲಿ ಸಿಗುತ್ತಿದ್ದ ನಗದು ಬಹುಮಾನವೇ ಈತನ ಹಸಿವನ್ನು ನೀಗಿಸುತ್ತಿತ್ತು.
ಹೀಗೆ ಒಂದು ದಿ£ Àಆಜಾದಿ ಮೈದಾನದಲ್ಲಿ ಆಡುತ್ತಿದ್ದ ಈ ಹುಡುಗನ ಬ್ಯಾಟಿಂಗ್ ಶೈಲಿಯನ್ನು ಸ್ಥಳೀಯ ಕೋಚ್ ಜ್ವಾಲಾ ಸಿಂಗ್ ಅವರ ಗಮನಕ್ಕೆ ಬಂತು. ಕೆಲವು ನಿಮಿಷಗಳ Àಕಾಲ ಆತ£ Àಬ್ಯಾಟಿಂಗ್ ಶೈಲಿಯನ್ನು ನೋಡುತ್ತಿದ್ದ ಜ್ವಾಲಾ ಸಿಂಗ್ ಹುಡುಗನನ್ನುತನ್ನತ್ತ ಕರೆದ್ರು.
ಮೊದಲನೋಟದಲ್ಲೇ ಆಹುಡುಗನ ಪ್ರತಿಭೆಯನ್ನುಜ್ವಾಲಾಸಿಂಗ್ ಗುರುತಿಸಿದ್ರು. ಆತನ ಕಣ್ಣಿನನಲ್ಲೇ ಕ್ರಿಕೆಟ್ ಪ್ರತಿಭೆ ಬೆಂಕಿಯಂತೆ ಪ್ರಜ್ವಲಿಸುತ್ತಿತ್ತು. ಈ ಹುಡುಗನಿಗೆ ಉಜ್ಜಲವಾದ ಕ್ರಿಕೆಟ್ ಭವಿಷ್ಯವಿದೆ ಅಂತ ಮನಸ್ಸಲ್ಲೇ ಅಂದುಕೊಂಡಿದ್ದರು ಜ್ವಾಲಾಸಿಂಗ್. ಆದ್ರೆ 12ರ ಹರೆಯದ ಆ ಬಾಲಕನ ಹಿನ್ನೆಲೆಯನ್ನು ಕೇಳಿದಾಗ ಅವರಕಣ್ಣಂಚಿನಲ್ಲಿ ನೀರುಬಂದಿತ್ತು.
ಸರಿ ಆಗಿದ್ದು ಆಗಲಿ ಅಂತ ಹೇಳಿ ಆ ಹುಡುಗನಿಗೆ ಆಶ್ರಯ ನೀಡಿದ್ರು. ಅಲ್ಲದೆ ತನ್ನ ಗರಡಿಯಲ್ಲೇ ಮಾರ್ಗದರ್ಶನ ಕೂಡ ನೀಡಿದ್ದರು. ಆದೆ ್ರಆ ಹುಡುಗ ಗಟ್ಟಿಮುಟ್ಟಾಗಿರಲಿಲ್ಲ. ಫಿಟ್ನೇಸ್ ಇರಲಿಲ್ಲ. ಫಿಟ್ ಆಂಡ್ ಫೈನ್ ಆಗಿರಲು ಮಾಡಬೇಕಿದ್ದ ಡಯಟ್‍ಗೆ ಆತನಲ್ಲಿ ಆರ್ಥಿಕ ಶಕ್ತಿಯೂ ಇರಲಿಲ್ಲ. ಇದನ್ನೆಲ್ಲಾ ಅರಿತುಕೊಂಡ ಜ್ವಾಲಾ ಸಿಂಗ್, ಆತನಿಗೆ ಒಂದು ಸಣ್ಣ ರೂಂ ಮಾಡಿಕೊಟ್ಟರು. ಹೊಟ್ಟೆ ತುಂಬಾ ಊಟ ಹಾಕಿದ್ರು. ಆ ಹುಡುಗನಲ್ಲಿರುವ ಕ್ರಿಕೆಟ್ ಪ್ರೀತಿ ಮತ್ತು ಬದ್ಧತೆಗೆ ಮಾರುಹೋದಜ್ವಾಲಾಸಿಂಗ್ ಹುಡುಗನ ಕ್ರಿಕೆಟ್ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡ್ರು.
ಇದು ಆ ಟೆಂಟ್ ಹೌಸ್ ಬಾಲಕನ ಕ್ರಿಕೆಟ್ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತ್ತು. ಅಲ್ಲದೆ ಮುಂಬೈನ ವಿವಿಧ ವಯೋಮಿತಿ ಕ್ರಿಕೆಟ್ ಟೂರ್ನಿಗಳಲ್ಲಿ ಈ ಎಡಗೈ ಬಾಲಕನ ಬ್ಯಾಟ್ ಸದ್ದು ಮಾಡಲು ಶುರು ಮಾಡಿತ್ತು. ಕಿರಿಯರ ಮತ್ತು ಹಿರಿಯರ ಜೊತೆ ಆಟವಾಡುತ್ತಲೇ ಬ್ಯಾಟಿಂಗ್‍ನಲ್ಲಿ ಪರಿಪಕ್ವತೆಯನ್ನುಪಡೆದುಕೊಂಡ. ಆನಂತರ ನಡೆದಿದ್ದು ಪವಾಡನೋ ಅಚ್ಚರಿನೋ ಅಥವಾ ಪ್ರತಿಭೆಗೆ ಸಿಕ್ಕ ಫಲವೋ ಗೊತ್ತಿಲ್ಲ. ಸಚಿನ್ ತೆಂಡುಲ್ಕರ್ ಸಲಹೆ, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾನೆ. ಇದೀಗ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲೂ ಕಾಣಿಸಿಕೊಂಡಿದ್ದಾನೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದಾನೆ. ಅಂದ ಹಾಗೇ ಈ ಟೆಂಟ್‍ಹೌಸ್ ಕ್ರಿಕೆಟಿಗನ ಹೆಸರು ಯಶಸ್ವಿ ಜೈಸ್ವಾಲ್.
ದೇಸಿಪಂದ್ಯಗಳು, ಐಪಿಎಲ್‍ನಲ್ಲಿ ಸುದ್ದಿ ಮಾಡಿರೋ ಯಶಸ್ವಿ ಜೈಸ್ವಾಲ್ ತನ್ನ ಹೆಸರಿನ ಹಾಗೇ ಬದುಕಿನಲ್ಲಿ ಯಶಸ್ವಿಯಾಗಿದ್ದಾನೆ. ಯಾವುದೇ ಒತ್ತಡ, ಅಂಜಿಕೆ, ಭಯವೇ ಇÀಲ್ಲದೆ ಬ್ಯಾಟ್ ಬೀಸುತ್ತಾನೆ. ಯಾಕಂದ್ರೆ ತನ್ನ ಚಿಕ ್ಕವಯಸ್ಸಿನಲ್ಲೇ ಇವೆಲ್ಲಾವನ್ನು ದಾಟಿ ಬಂದಿದ್ದಾನೆ. ಮುಂಬೈನಲ್ಲಿಕಳೆದಆರಂಭದದಿನಗಳಲ್ಲಿ ಅದೆಷ್ಟೋ ರಾತ್ರಿ ಯಶಸ್ವಿ Àನಿದ್ದೆ ಮಾಡುತ್ತಿರಲಿಲ್ಲ. ತನ್ನ ಬಡತನ ಬಗ್ಗೆ ಸಹ ಆಟಗಾರರು ಚುಚ್ಚು ಮಾತುಗಳನ್ನಾಡಿ ಲೇವಡಿ ಮಾಡುತ್ತಿದ್ದರು.
ಕೆಲವೊಂದು ಸಲ ಹೊಟ್ಟೆಹಸಿವನ್ನು ನೀಗಿಸಲು ರೊಟ್ಟಿ ಮಾಡ್ಕೊಂಡು ನೀರು ಕೂಡ ಕುಡಿಯುತ್ತಿದ್ದ. ರಾತ್ರಿ ವೇಳೆ ಶೌಚಾಲಯಕ್ಕೂ ಹೋಗಲು ಆಗದಂತº Àಪರಿಸ್ಥಿತಿಯಲ್ಲಿ ವಾಸಮಾಡಿಕೊಂಡಿದ್ದ ಯಶಸ್ವಿ,
ಮಳೆ, ಚಳಿ, ಬಿಸಿಲು ಹೀU Éಆತನ ದೇಹ ಎಲ್ಲದಕೂ ್ಕಒಗ್ಗಿಕೊಂಡಿತ್ತು. ಕ್ರಿಕೆಟ್ ಆಟವಾಡಿ ಸುಸ್ತಾಗಿ ರೂಮ್‍ಗೆ ಬಂದಾಗ ಆರೈಕೆ ಮಾಡೋರು ಇರಲಿಲ್ಲ. ್ರಸೊಳ್ಳೆಗಳ ಕಾಟ. ನೋವು, ಗಾಯ, ಅನಾರೋಗ್ಯ ಹೀಗೆಎಲ್ಲವನ್ನು ಸಹಿಸಿಕೊಂಡು ಕ್ರಿಕೆಟ್‍ಕ್ಕಾಗಿ ತನ್ನನ್ನು ತಾನೇ ಸಮರ್ಪಿಸಿಕೊಂಡಿದ್ದ.
.ಇದು ಯಶಸ್ವಿ ಜೈಸ್ವಾಲ್ ಅನ್ನೋ ಯುವ ಕ್ರಿಕೆಟಿಗನ ಕ್ರಿಕೆಟ್ ಬದುಕಿನ ನೈಜ ಚಿತ್ರಣ. ಅಲೆಮಾರಿಯಾಗಿ ಮುಂಬೈಗೆ ಬಂದಿದ್ದ ಯಶಸ್ವಿ ಜೈಸ್ವಾಲ್ ಮೂಲ ಊರು ಉತ್ತರಪ್ರದೇಶ. ಅಪ್ಪ ್ಪಸಣ್ಣ ದಿನಸಿ ಅಂಗಡಿ ವ್ಯಾಪಾರಿ. ಮಗನ ಕ್ರಿಕೆಟ್À ಪ್ರೀತಿಗೆ ಮನೆ ಬಿಟು ್ಟ ಮುಂಬೈಗೆ ಹೋಗುತ್ತೇನೆ ಅಂದಾಗ ಅಡ್ಡಿಪಡಿಸಲಿಲ್ಲ. ಆದ್ರೆ ತನ್ನ ಮಗ ಮುಂಬೈನಲ್ಲಿ ಇಷ್ಟೆಲ್ಲಾ ಕಷ್ಟಪಟ್ಟಿದ್ದಾನೆ ಅಂತ ಗೊತ್ತೆ ಇರಲಿಲ್ಲ. ಹೊಟ್ಟೆಹಸಿದುಕೊಂಡು, ಟೆಂಟ್‍ನಲ್ಲಿ ್ಲಮಲಗಿಕೊಂಡು ಕ್ರಿಕೆಟ್ ಅಭ್ಯಾಸ ನಡೆಸಿರುವ ವಿಚಾರವನ್ನು ಮನೆಯಲ್ಲಿ ಯಶಸ್ವಿ ಹೇಳಲೇ ಇರಲಿಲ್ಲ. ತನ್ನ ಸಾಧನೆಗೆ ಅಪ್ಪ ಅಮ್ಮನಿಗೆ ತೊಂದರೆಯಾಗಬಾರದು. ತಾನುಕ್ರಿಕೆಟಿಗನದ ನಂತರ ಎಲ್ಲವನ್ನು ಹೇಳಬೇಕು ಅಂತ ಅಂದುಕೊಂಡಿದ್ದ ಸ್ವಾಭಿಮಾನಿ ಯಶಸಿ ್ವಜೈಸ್ವಾಲ್. ಅದೇರೀತಿ ತಾನು ಕಷ್ಟದಲ್ಲಿದ್ದೇನೆ ಅಂತ ಯಾg Àಬಳಿಯೂ ಅಂಗಲಾಚುತ್ತಿರಲಿಲ್ಲ ಲ್ಲ. ಕ್ರಿಕೆಟ್ ಬದುಕಿನ ಯಶಸ್ವಿನಲ್ಲಿ ತನ್ನತನವನ್ನು ಉಳಿಸಿಕೊಂಡಿರೋ Àಯಶಸ್ವಿ ಜೈಸ್ವಾಲ್ ಯುವ ಕ್ರಿಕೆಟಿಗರಿಗೆ ಮಾದರಿ ಹಾಗೂ ಸ್ಪೂರ್ತಿಯಚಿಲುಮೆ.

Tags: #Yashasvi Jaiswalipl-2023
ShareTweetSendShare
Join us on:

Related Posts

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ

by Shwetha
June 29, 2026
0

ಬೆಂಗಳೂರು: ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾನ್ ಮಸಾಲ ಹಾಗೂ ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಲು ಕರ್ನಾಟಕ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ರಾಜ್ಯದ ಬೊಕ್ಕಸಕ್ಕೆ ನೂರು ಕೋಟಿ...

ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಕ್ಸಸ್ : ಶತ್ರುಗಳಿಗೆ ಹಾರ್ಮುಜ್ ಬಂದ್ ಮಿತ್ರ ಭಾರತಕ್ಕೆ ಮುಕ್ತ ಅವಕಾಶ ಟ್ರಂಪ್ ಬೆದರಿಕೆಗಳಿಗೆ ಕವಡೆ ಕಾಸಿನ ಬೆಲೆ ನೀಡದ ಇರಾನ್

ಸಿಎಂ ಸಿಂಹಾಸನ ನಶ್ವರ ಜನರ ಹೃದಯ ಸಿಂಹಾಸನ ಶಾಶ್ವತ: ಅಧಿಕಾರ ಹೋದರೂ ಕುಗ್ಗದ ವರ್ಚಸ್ಸು ಮಾಜಿ CM ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್

by Shwetha
June 29, 2026
0

ಮೈಸೂರು: ಮುಖ್ಯಮಂತ್ರಿ ಸ್ಥಾನ ಎಂಬುದು ಶಾಶ್ವತವಲ್ಲ, ಅದು ಬಂದು ಹೋಗುವಂತದ್ದು. ಆದರೆ ಜನರ ಹೃದಯದಲ್ಲಿ ಪಡೆಯುವ ಸ್ಥಾನ ಎಂದಿಗೂ ಅಳಿಯದ ಶಾಶ್ವತ ಆಸ್ತಿ ಎಂದು ಮಾಜಿ ಮುಖ್ಯಮಂತ್ರಿ...

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾವು ಕೇಂದ್ರದ ಪರ: ಕರ್ನಾಟಕವನ್ನು ಸ್ಲೀಪರ್ ಸೆಲ್ ಆಗಲು ಬಿಡುವುದಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾವು ಕೇಂದ್ರದ ಪರ: ಕರ್ನಾಟಕವನ್ನು ಸ್ಲೀಪರ್ ಸೆಲ್ ಆಗಲು ಬಿಡುವುದಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ

by Shwetha
June 29, 2026
0

ಬೆಂಗಳೂರು: ರಾಷ್ಟ್ರೀಯ ಭದ್ರತೆ ಮತ್ತು ದೇಶದ ಹಿತಾಸಕ್ತಿಯ ವಿಷಯ ಬಂದಾಗ ರಾಜ್ಯ ಸರ್ಕಾರವು ಯಾವಾಗಲೂ ಕೇಂದ್ರದ ಒಕ್ಕೂಟ ಸರ್ಕಾರದ ಪರವಾಗಿ ಇರುತ್ತದೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ದೇಶದ್ರೋಹಿಗಳ...

ಚಪ್ಪಲಿ ಎಸೆದವರೇ ಒಂದು ದಿನ ಪ್ರದೀಪ್ ಈಶ್ವರ್ ಗೆ ಹಾರ ಹಾಕ್ತಾರೆ: ಯುಟಿ ಖಾದರ್ ಭವಿಷ್ಯ

ಚಪ್ಪಲಿ ಎಸೆದವರೇ ಒಂದು ದಿನ ಪ್ರದೀಪ್ ಈಶ್ವರ್ ಗೆ ಹಾರ ಹಾಕ್ತಾರೆ: ಯುಟಿ ಖಾದರ್ ಭವಿಷ್ಯ

by Shwetha
June 29, 2026
0

ಮಂಗಳೂರು: ಕೆಂಪೇಗೌಡ ದಿನಾಚರಣೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿನ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ....

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು ನನ್ನ ಬೆಂಬಲದಿಂದಲೇ: ಎಚ್ಡಿಕೆ ಕಾಲೆಳೆದ ಶಾಸಕ ಜಿಟಿ ದೇವೇಗೌಡ

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು ನನ್ನ ಬೆಂಬಲದಿಂದಲೇ: ಎಚ್ಡಿಕೆ ಕಾಲೆಳೆದ ಶಾಸಕ ಜಿಟಿ ದೇವೇಗೌಡ

by Shwetha
June 29, 2026
0

ಮೈಸೂರು: ಜೆಡಿಎಸ್ ಹಿರಿಯ ನಾಯಕ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram