ADVERTISEMENT
Thursday, April 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಪ್ರಪಂಚದ ಈ 10 ಬಡರಾಷ್ಟ್ರಗಳ ಬಗ್ಗೆ ಗೊತ್ತಾದ್ರೆ ಭಾರತದಲ್ಲಿ ಹುಟ್ಟಿರುವುದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳ್ತೀರಾ..!

Namratha Rao by Namratha Rao
April 13, 2021
in Life Style, Newsbeat, Saaksha Special, ಜೀವನಶೈಲಿ
Share on FacebookShare on TwitterShare on WhatsappShare on Telegram

Related posts

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

April 30, 2026
ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (30-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

April 30, 2026

ಪ್ರಪಂಚದ ಈ 10 ಬಡರಾಷ್ಟ್ರಗಳ ಬಗ್ಗೆ ಗೊತ್ತಾದ್ರೆ ಭಾರತದಲ್ಲಿ ಹುಟ್ಟಿರುವುದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳ್ತೀರಾ..!

ಡಾಲರ್ ವಿರುದ್ಧ ರೂಪಾಯಿ ಸೆಣೆಸಾಟದಿಂದ ನಮ್ಮ ದೇಶದಲ್ಲಿ ನಾವು ಸದಾ ಚಿಂತೆಯಲ್ಲಿರುತ್ತೇವೆ. ನಮ್ಮ ರೂಪಾಯಿ ಮೌಲ್ಯ ಯಾಕಿಷ್ಟು ಕಡಿಮೆ.. ನಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ಯೋಚನೆ ಮಾಡುತ್ತೇವೆ..

ಆದ್ರೆ ಇಡೀ ವಿಶ್ವದಲ್ಲಿ ಇರುವ ಬಡ ರಾಷ್ಟ್ರ ಗಳನ್ನ ಲೆಕ್ಕಕ್ಕೆ ತೆಗೆದುಕೊಂಡ್ರೆ ನಾವು ಭಾರತದಲ್ಲಿ ಹುಟ್ಟಿರುವುದಕ್ಕೆ ತುಂಬಾನೆ ಖುಷಿ ಪಡಬೇಕು.. ಭಾರತದಲ್ಲಿ ಹುಟ್ಟಿರುವುದೇ ಸೌಭಾಗ್ಯ ಎನಿಸುತ್ತೆ.. ಯಾಕಂದ್ರೆ ಕೇವಲ ಅಭಿವೃದ್ಧಿಯಾಗಿರುವ ದೇಶಗಳಿಗೆ ಹೋಲಿಸಿದ್ರೆ ರೂಪಾಯಿ ಮೌಲ್ಯ ಕಡಿಮೆಯಿದೆ. ಆದ್ರೆ ಭಾರತಕ್ಕಿಂತ 99 ಪಟ್ಟು ಕಡಿಮೆ ಕರೆನ್ಸಿ ಮೌಲ್ಯವಿರುವ , ಆರ್ಥಿಕವಾಗಿ ಬಹಳ ಹಿಂದುಳಿದ ರಾಷ್ಟ್ರಗಳಿವೆ.

ಹೌದು ಇಡೀ ವಿಶ್ವದಲ್ಲಿ ಒoದು ಹೊತ್ತಿನ ಊಟಕ್ಕೂ ಜನರು ಒದ್ದಾಡುತ್ತಿರುವ ಅದೆಷ್ಟೋ ದೇಶಗಳಿವೆ… ಅವುಗಳನ್ನ ನೋಡೋಣ..
ಮೊದಲಿಗೆ ಯಾವುದೇ ದೇಶದ ಆರ್ಥಿಕ ಪರಿಸ್ಥಿತಿಯನ್ನ ಆ ದೇಶದ GDP ಅನುಸಾರ ಅಳೆಯಲಾಗುತ್ತದೆ.

1. ಹೈತಿ -ಇಡೀ ವಿಶ್ವದ ಅತಿ ಬಡ ರಾಷ್ಟ್ರ ಎಂದು ಪರಿಗಣಿಸಲಾಗಿದೆ. 77 % ಗಿಂತಲೂ ಅಧಿಕ ಮಂದಿ ಬಡತನ ರೇಖೆಗಿಂತಲೂ ಕೆಳಗಿನ ಜೀವನ ಸಾಗಿಸುತ್ತಿದ್ಧಾರೆ.

2. ಕಾಂಗೋ – ಮಧ್ಯ ಆಫ್ರಿಕಾದಲ್ಲಿರುವ ಈ ದೇಶದಲ್ಲಿ 71 % ಗಿಂತಲೂ ಅಧಿಕ ಜನಸಂಖ್ಯೆಯ ಜೀವನ ಬಡತನ ರೇಖೆಗಿಂತಲೂ ಕೆಳಗಿದೆ. ಇಲ್ಲಿನ ಆರೋಗ್ಯ ಸ್ಥಿತಿಯೂ ತುಂಬಾ ಕೆಟ್ಟದಾಗಿದೆ.

3. ಬುರುಂಡಿ – ಪೂರ್ವ ಆಫ್ರಿಕಾದಲ್ಲಿನ ಈ ದೇಶದಲ್ಲಿ 80 % ಗಿಂತಲೂ ಅಧಿಕ ಜನಸಂಖ್ಯೆಯ ಜೀವನ ಬಡತನ ರೇಖೆಗಿಂತಲೂ ಕೆಳಗಿದೆ. 64 % ಗಿಂತಲೂ ಹೆಚ್ಚಿನ ಜನರು ದಿನಕ್ಕೆ 1 ಡಾಲರ್ ಗಿಂತಲೂ ಕಡಿಮೆ ಹಣ ಸಂಪಾದಿಸುತ್ತಾರೆ. ಇಲ್ಲಿನ ಜಿಡಿಪಿ ರೇಟ್ – 2015 ಡಾಲರ್ ( 2020ಯ ಅನುಸಾರ )

4. ಜಿಂಬಾಂಬ್ವೆ : 72 % ಗಿಂತಲೂ ಹೆಚ್ಚಿನ ಜನಸಂಖ್ಯೆ ಬಡತನ ರೇಖೆಗಿಂತಲೂ ಕೆಳಗಿನ ಜೀವನ ನಡೆಸುತ್ತಿದೆ.

5. ನೈಗರ್
ಪಶ್ಚಿಮ ಆಫ್ರಿಕಾದಲ್ಲಿನ ಈ ದೇಶದಲ್ಲಿ ಚಿನ್ನ ಹಾಗೂ ಯೂರೇನಿಯಂ ಬಹುಮಾತ್ರದಲ್ಲಿ ಸಿಗುತ್ತದೆ. ಆದ್ರೆ ಈ ದೇಶದಲ್ಲಿ ಟೆಕ್ನಾಲಜಿ ಕೊರತೆಯಿಂದಾಗಿ ಇದರ ಸರಿಯಾದ ಉಪಯೋಗವಾಗುತ್ತಿಲ್ಲ.

6. ಮಲಾವಿ
ಆಫ್ರಿಕಾದ ದಕ್ಷಿಣ ಪೂರ್ವ ಭಾಗದಲ್ಲಿರುವ ಈ ದೇಶದಲ್ಲಿ 85 % ಅಧಿಕ ಮಂದಿ ಹಳ್ಳಿಗಳಲ್ಲಿ ವಾಸವಾಗಿದ್ದಾರೆ.

7. ಸೆರಲಿಯೋನ್
ಪಶ್ಚಿಮ ಆಫ್ರಿಕಾದಲ್ಲಿ ಇರುವ ಈ ದೇಶದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಚೈಲ್ಡ್ ಡೆತ್ ರೇಟ್ ಇದೆ. ಇಲ್ಲಿ 1000 ಮಕ್ಕಳ ಜನನ ಪ್ರಮಾಣ ಇದ್ರೆ , ಮಕ್ಕಳ ಮರಣ ಪ್ರಮಾಣ 1400 ಇದೆ. ಈ ದೇಶದ 65 % ಗಿಂತ ಅತಿ ಹೆಚ್ಚು ಜನಸಂಖ್ಯೆ ಬಡತನ ರೇಖೆಗಿಂತಲೂ ಕೆಳಗಿನ ಜೀವನ ನಡೆಸುತ್ತಿದೆ.

8. ಈಕ್ವಟೋರಿಯಲ್ ಗಿನಿ
ಆಫ್ರಿಕಾದ ಪಶ್ಚಿಮ ಬಾಗದಲ್ಲಿ ಬರುವ ಈ ದೇಶದಲ್ಲಿ 76 % ಗಿಂತಲೂ ಅಧಿಕ ಜನಸಂಖ್ಯೆ ಬಡರೇಖೆಗಿಂತ ಕೆಳಗಿನ ಜೀವನ ನಡೆಸುತ್ತಿದೆ. ಈ ದೇಶ 8 ನೇ ಅತಿ ದೊಡ್ಡ ಬಡ ದೇಶವಾಗಿದೆ.

9. ಇರೀಟಿರಿಯಾ
ಆಫ್ರಿಕಾದ ಪೂರ್ವ ಭಾಗದಲ್ಲಿರುವ ಈ ದೇಶದಲ್ಲಿ 69 % ಗಿಂತಲೂ ಹೆಚ್ಚು ಜನರು ಬಡತನ ರೇಖೆಗಿಂತಲೂ ಕೆಳಗಿನ ಜೀವನ ನಡೆಸುತ್ತಿದೆ.

10. ಮೆಡಗಾಸ್ಕರ್
ಆಫ್ರೀಕಾದ ಪೂರ್ವ ಭಾಗದಲ್ಲಿರುವ ಈ ದೇಶ ದ್ವೀಪ ದೇಶ.. ವಿಶ್ವದ 4ನೇ ಅತಿ ದೊಡ್ಡ ದ್ವೀಪವೂ ಕೂಡ ಹೌದು.. ಇಡೀ ವಿಶ್ವದ 10 ನೇ ಅತಿ ದೊಡ್ಡ ಬಡ ರಾಷ್ಟ್ರವೆಂದು ಈ ದೇಶವನ್ನ ಪರಿಗಣಿಸಲಾಗಿದೆ. ಈ ದೇಶದಲ್ಲಿ ಬಹುತೇಕ ಜನರು ಒಂದು ದಿನಕ್ಕೆ 1 ಡಾಲರ್ ಗಿಂತಲೂ ಕಡಿಮೆ ಹಣವನ್ನ ಸಂಪಾದನೆ ಮಾಡ್ತಾರೆ.

Tags: Africaindiapoor countriesWorld
ShareTweetSendShare
Join us on:

Related Posts

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

by Shwetha
April 30, 2026
0

ಮಳೆರಾಯನ ಆರ್ಭಟಕ್ಕೆ ನಲುಗಿದ ಸಿಲಿಕಾನ್ ಸಿಟಿ ಶಿವಾಜಿನಗರದಲ್ಲಿ ಸಂಭವಿಸಿತು ಘನಘೋರ ದುರಂತ ಬೆಂಗಳೂರಿನಲ್ಲಿ ಏಪ್ರಿಲ್ 29ರ ಸಂಜೆ ಸುರಿದ ಅಲಿಕಲ್ಲು ಸಹಿತ ಧಾರಾಕಾರ ಮಳೆ ಭಾರಿ ಅವಾಂತರವನ್ನೇ...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (30-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 30, 2026
0

ದಿನ ಭವಿಷ್ಯ : 30-04-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಅತ್ಯಂತ ಸಕ್ರಿಯವಾದ ದಿನವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸವು ಶಿಖರದಲ್ಲಿರುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ವ್ಯಾಪಾರಸ್ಥರಿಗೆ...

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

by Shwetha
April 30, 2026
0

ಪಂಚರಾಜ್ಯಗಳ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಭಾರೀ ಸಂಚಲನ ಶುರುವಾಗಿದೆ. ಇಲ್ಲಿಯವರೆಗೆ ಚುನಾವಣಾ ಪ್ರಚಾರದ ನೆಪದಲ್ಲಿ ನಾಯಕತ್ವ ಬದಲಾವಣೆಯ ವಿಷಯವನ್ನು ಮುಂದೂಡುತ್ತಾ ಬಂದಿದ್ದ...

ಬಿಜೆಪಿ ಸೋತರೆ ಮೋದಿ ರಾಜೀನಾಮೆ ಕೊಡಲಿ: ಡೆರೆಕ್ ಓಬ್ರಿಯಾನ್ ಸವಾಲು

ಬಿಜೆಪಿ ಸೋತರೆ ಮೋದಿ ರಾಜೀನಾಮೆ ಕೊಡಲಿ: ಡೆರೆಕ್ ಓಬ್ರಿಯಾನ್ ಸವಾಲು

by Shwetha
April 30, 2026
0

ಪಶ್ಚಿಮ ಬಂಗಾಳ ರಾಜಕೀಯ ಕಣ ತೀವ್ರಗೊಂಡಿರುವ ನಡುವೆ, ಡೆರೆಕ್ ಓಬ್ರಿಯಾನ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣ ಸವಾಲು ಹಾಕಿದ್ದಾರೆ. ಬಂಗಾಳದ ಎಲ್ಲಾ 294 ವಿಧಾನಸಭಾ...

ಮಲ್ಲಿಕಾರ್ಜುನ ಖರ್ಗೆ ಸಿಎಂ? ಗೃಹ ಸಚಿವರ ಅಚ್ಚರಿ ಹೇಳಿಕೆ

ಮಲ್ಲಿಕಾರ್ಜುನ ಖರ್ಗೆ ಸಿಎಂ? ಗೃಹ ಸಚಿವರ ಅಚ್ಚರಿ ಹೇಳಿಕೆ

by Shwetha
April 30, 2026
0

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದ್ರೆ ಸಂತೋಷ, ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram