Thursday, March 30, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

Delhi : ಅಪಘಾತಕ್ಕೆ ಒಳಗಾದ ಸ್ನೇಹಿತನನ್ನ ಆಸ್ಪತ್ರೆ ಬದಲು ಅಂಡರ್ ಪಾಸ್ ನಲ್ಲಿ ಎಸೆದ ಸ್ನೇಹಿತರು… 

“ಮಾರ್ಚ್ 7-8 ರ ರಾತ್ರಿ ನಿತೀಶ್ ತನ್ನ ಸ್ನೇಹಿತರೊಂದಿಗೆ ಇರುವುದು ಪತ್ತೆಯಾಗಿದೆ.  ಇವರು ಪ್ರಯಾಣಿಸುತ್ತಿದ್ದ  ಆಟೋ – ರಿಕ್ಷಾ  ನಂದ್ ನಾಗ್ರಿ ಪ್ರದೇಶದಲ್ಲಿ ಪಲ್ಟಿಯಾಗಿದೆ. ಗಾಯಗೊಂಡ ನಿತೀಶ್ ನನ್ನ  ಅದೇ ಸ್ನೇಹಿತರು  ರಿಕ್ಷಾದಲ್ಲಿ  ಕರೆದೊಯ್ದಿದ್ದಾರೆ. ಆದರೇ  ಆಸ್ಪತ್ರೆಗೆ ಕರೆದೊಯ್ಯುವ ಬದಲು ಅಂಡರ್‌ಪಾಸ್‌ನಲ್ಲಿ ಎಸೆದು ಹೋಗಿದ್ದಾರೆ”

Naveen Kumar B C by Naveen Kumar B C
March 16, 2023
in National, Newsbeat, ದೇಶ - ವಿದೇಶ
Road accident
Share on FacebookShare on TwitterShare on WhatsappShare on Telegram

Delhi :  ಅಪಘಾತಕ್ಕೆ ಒಳಗಾದ ಸ್ನೇಹಿತನನ್ನ ಆಸ್ಪತ್ರೆ ಬದಲು ಅಂಡರ್ ಪಾಸ್ ನಲ್ಲಿ ಎಸೆದ ಸ್ನೇಹಿತರು…

ಮೂವರು  ಸ್ನೇಹಿತರು  ಅಪಘಾತಕ್ಕೆ ಒಳಗಾದ ಸ್ನೇಹಿತನನ್ನ ಆಸ್ಪತ್ರೆಗೆ  ಕರೆದುಕೊಂಡು ಹೋಗುವ ಬದಲು ಅಂಡರ್ ಪಾಸ್ ಬಳಿ ಬಿಸಾಡಿ ಹೋಗಿ ಗೆಳತನಕ್ಕೆ ಕಳಂಕ ತಂದಿರುವ ಅಮಾನವೀಯ ಘಟನೆ  ದೆಹಲಿಯ ಶಹದಾರಾದಲ್ಲಿ ನಡೆದಿದೆ.  ಆಟೋ ರಿಕ್ಷಾ ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸ್ನೇಹಿತರನ್ನ  ಪವನ್, 22, ಬ್ರಿಜ್ ಮೋಹನ್, 22, ಮತ್ತು ಬಾಲಾಪರಾಧಿ ಎಂದು ಗುರುತಿಸಲಾಗಿದೆ-ಎಲ್ಲರೂ ರಾಷ್ಟ್ರ ರಾಜಧಾನಿಯ ಸುಂದರ್ ನಗರಿ ಪ್ರದೇಶದ ನಿವಾಸಿಗಳು. ಪವನ್ ಮತ್ತು ಬ್ರಿಜ್ ಮೋಹನ್ ಅವರ ಜೊತೆಗೆ ಬಾಲಾಪರಾಧಿಯನ್ನೂ  ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 8 ರಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ  ಪೊಲೀಸರಿಗೆ ಸಾವಿನ ಬಗ್ಗೆ ಮಾಹಿತಿ ಬಂದಿದ್ದು,  ಜಿಲ್ಮಿಲ್ ಇಂಡಸ್ಟ್ರಿಯಲ್ ಏರಿಯಾದ ಅಂಡರ್‌ಪಾಸ್‌ನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನನ್ನು ನಿತೀಶ್ ಎಂದು ಗುರುತಿಸಲಾಗಿದೆ.

“ಮಾರ್ಚ್ 7-8 ರ ರಾತ್ರಿ ನಿತೀಶ್ ತನ್ನ ಸ್ನೇಹಿತರೊಂದಿಗೆ ಇರುವುದು ಪತ್ತೆಯಾಗಿದೆ.  ಇವರು ಪ್ರಯಾಣಿಸುತ್ತಿದ್ದ  ಆಟೋ – ರಿಕ್ಷಾ  ನಂದ್ ನಾಗ್ರಿ ಪ್ರದೇಶದಲ್ಲಿ ಪಲ್ಟಿಯಾಗಿದೆ. ಗಾಯಗೊಂಡ ನಿತೀಶ್ ನನ್ನ  ಅದೇ ಸ್ನೇಹಿತರು  ರಿಕ್ಷಾದಲ್ಲಿ  ಕರೆದೊಯ್ದಿದ್ದಾರೆ. ಆದರೇ  ಆಸ್ಪತ್ರೆಗೆ ಕರೆದೊಯ್ಯುವ ಬದಲು ಅಂಡರ್‌ಪಾಸ್‌ನಲ್ಲಿ ಎಸೆದು ಹೋಗಿದ್ದಾರೆ” ಎಂದು   ದೆಹಲಿ ಈಶಾನ್ಯ ಡಿಸಿಪಿ  ಜಾಯ್ ಟಿರ್ಕಿ ತಿಳಿಸಿದ್ದಾರೆ.  ಸ್ನೇಹಿತರ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3 men dump friend’s body at Delhi underpass after an accident to avoid hospital, held

Related posts

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

March 29, 2023
K Sudhakar

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !

March 29, 2023
Tags: ACCIDENTDelhiHospital
ShareTweetSendShare
Join us on:

Related Posts

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

by Naveen Kumar B C
March 29, 2023
0

ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ.... ಕೈಯಲ್ಲಿ ಎಷ್ಟೇ ಹಣವಿದ್ದರೂ ಎಲ್ಲರೂ ಚಿನ್ನ ಖರೀದಿಸಲು ಸಾಧ್ಯವಿಲ್ಲ. ಕೈಯಲ್ಲಿ...

K Sudhakar

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !

by Naveen Kumar B C
March 29, 2023
0

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ ! ಚಿಕ್ಕಬಳ್ಳಾಪುರ : ಅವರು ಜಿಲ್ಲಾ ಉಸ್ತುವಾರಿ ಸಚಿವರೂ...

Prabhudeva

Weekend With Ramesh-5 : ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ  ಎಂಟ್ರಿ…   

by Naveen Kumar B C
March 29, 2023
0

Weekend With Ramesh-5 : ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ  ಎಂಟ್ರಿ… ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ    ವೀಕೆಂಡ್ ವಿತ್ ರಮೇಶ್  ಸೀಸನ್...

Kuno National Park

Kuno National Park  : 4 ಮರಿಗಳಿಗೆ ಜನ್ಮ ನೀಡಿದ  ನಮೀಬಿಯಾದಿಂದ ತಂದ ಚೀತಾ….. 

by Naveen Kumar B C
March 29, 2023
0

Kuno National Park  : 4 ಮರಿಗಳಿಗೆ ಜನ್ಮ ನೀಡಿದ  ನಮೀಬಿಯಾದಿಂದ ತಂದ ಚೀತಾ….. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ  ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ...

Covid-19 , india , daily report , health , saakshatv

COVID-19 : 5 ತಿಂಗಳ ನಂತರ ಒಂದೇ ದಿನ 2 ಸಾವಿರ ಕೋವಿಡ್ ಪ್ರಕರಣಗಳು ಪತ್ತೆ…. 

by Naveen Kumar B C
March 29, 2023
0

 COVID-19 : 5 ತಿಂಗಳ ನಂತರ ಒಂದೇ ದಿನ 2 ಸಾವಿರ ಕೋವಿಡ್ ಪ್ರಕರಣಗಳು ಪತ್ತೆ…. ದೇಶದಲ್ಲಿ ಕೋವಿಡ್-19  ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

March 29, 2023
K Sudhakar

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !

March 29, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram