ADVERTISEMENT
Monday, January 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜನಪ್ರಿಯ ಕೋಚ್,  ಶ್ರೇಷ್ಠ ಆಟಗಾರರಿಗೆ ಮಾರ್ಗದರ್ಶಕರಾಗಿದ್ದ ವಾಸುದೇವ್ ವಿಧಿವಶ

Namratha Rao by Namratha Rao
August 31, 2021
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

Related posts

ಘಜಿನಿ ಖಿಲ್ಜಿ ಔರಂಗಜೇಬರ ಅಟ್ಟಹಾಸ ಮೆಟ್ಟಿನಿಂತ ಸೋಮನಾಥ ಭಾರತದ ಸ್ವಾಭಿಮಾನದ ಸಂಕೇತ ಎಂದ ಪ್ರಧಾನಿ ಮೋದಿ

ಘಜಿನಿ ಖಿಲ್ಜಿ ಔರಂಗಜೇಬರ ಅಟ್ಟಹಾಸ ಮೆಟ್ಟಿನಿಂತ ಸೋಮನಾಥ ಭಾರತದ ಸ್ವಾಭಿಮಾನದ ಸಂಕೇತ ಎಂದ ಪ್ರಧಾನಿ ಮೋದಿ

January 12, 2026
ಸ್ವಾರ್ಥ ರಾಜಕಾರಣಕ್ಕೆ ಕಾರ್ಯಕರ್ತರ ಬಲಿ; ಡಿಕೆಶಿ ನಂಬಿಕೆಗರ್ಹರಲ್ಲ ಎಂದು ಗುಡುಗಿದ ಕವಿತಾ ರೆಡ್ಡಿ

ಸ್ವಾರ್ಥ ರಾಜಕಾರಣಕ್ಕೆ ಕಾರ್ಯಕರ್ತರ ಬಲಿ; ಡಿಕೆಶಿ ನಂಬಿಕೆಗರ್ಹರಲ್ಲ ಎಂದು ಗುಡುಗಿದ ಕವಿತಾ ರೆಡ್ಡಿ

January 12, 2026

ಜನಪ್ರಿಯ ಕೋಚ್,  ಶ್ರೇಷ್ಠ ಆಟಗಾರರಿಗೆ ಮಾರ್ಗದರ್ಶಕರಾಗಿದ್ದ ವಾಸುದೇವ್ ವಿಧಿವಶ

ಜನಪ್ರಿಯ ಕೋಚ್ , ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರಾಗಿ, ಶ್ರೇಷ್ಠ ಆಟಗಾರರಿಗೆ ಮಾರ್ಗದರ್ಶಕರಾಗಿದ್ದ ವಾಸುದೇವ್ ಅವರು ನಿಧನರಾಗಿದ್ದಾರೆ. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಸು ಅವರು 82 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕ್ರಿಕೆಟಿಗನಾಗಿ ಪರಾಂಜಪೆ ಅವರ ವೃತ್ತಿಜೀವನವು 1956ರಿಂದ ಆರಂಭವಾಗಿತ್ತು.  ಅವರ ಶ್ರೇಷ್ಠ ಕ್ರಿಕೆಟ್ ಚಾಣಾಕ್ಷತೆ, ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಮತ್ತು ಯುವ ಮತ್ತು ಅನುಭವಿಗಳನ್ನು ಸಮಾನವಾಗಿ ಪ್ರೇರೇಪಿಸುವ ಅಸಾಧಾರಣವಾದ ಕೌಶಲ್ಯವು ಅವರನ್ನು ಶ್ರೇಷ್ಠರ ಸ್ಥಾನಕ್ಕೆ ಏರಿಸಿತು.  ಅವರ ಮಗ ಜತಿನ್ – ಭಾರತದ ಮಾಜಿ ಬ್ಯಾಟ್ಸ್ ಮೆನ್ ಮತ್ತು ರಾಷ್ಟ್ರೀಯ ಆಯ್ಕೆಗಾರ.  ಅಲ್ಲದೇ ಜತಿನ್ ಅವರು ಆನಂದ್ ವಾಸು ಜೊತೆಗೂಡಿ ಕಳೆದ ವರ್ಷ ತಮ್ಮ ತಂದೆಯ ಕುರಿತಾಗಿ “ದಿ ಕ್ರಿಕೆಟ್ ದ್ರೋಣ – ವಸೂ ಪರಾಂಜಪೆಯ ಪ್ರೀತಿಗಾಗಿ” ಎಂಬ ಪುಸ್ತಕವನ್ನು ಬರೆದು ಲೋಕಾರ್ಪಣೆಗೊಳಿಸಿದ್ದರು.

ಸುನಿಲ್ ಗವಾಸ್ಕರ್ ನಿಂದ ರೋಹಿತ್ ಶರ್ಮಾ, ದಿಲೀಪ್ ವೆಂಗ್‌ಸರ್ಕರ್‌ನಿಂದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್‌ನಿಂದ ರಮೇಶ್ ಪೊವಾರ್ ಮತ್ತು ಅನಿಲ್ ಕುಂಬ್ಳೆಯಿಂದ ಡಬ್ಲ್ಯೂ.ವಿ. ರಾಮನ್ ವರೆಗೂ ನೂರಾರು ಅಂತಾರಾಷ್ಟ್ರೀಯ ಕ್ರಿಕೆಟಿಗರು ಪರಾಂಜಪೆಯವರ ಸಕಾಲಿಕ ಸಲಹೆಯಿಂದ ತಮ್ಮ ವೃತ್ತಿಜೀವನದಲ್ಲಿ ಗೆಲುವು ಸಾಧಿಸಿದ್ದಾರೆ.

Tags: #saakshatvcoachCricketvasudev
ShareTweetSendShare
Join us on:

Related Posts

ಘಜಿನಿ ಖಿಲ್ಜಿ ಔರಂಗಜೇಬರ ಅಟ್ಟಹಾಸ ಮೆಟ್ಟಿನಿಂತ ಸೋಮನಾಥ ಭಾರತದ ಸ್ವಾಭಿಮಾನದ ಸಂಕೇತ ಎಂದ ಪ್ರಧಾನಿ ಮೋದಿ

ಘಜಿನಿ ಖಿಲ್ಜಿ ಔರಂಗಜೇಬರ ಅಟ್ಟಹಾಸ ಮೆಟ್ಟಿನಿಂತ ಸೋಮನಾಥ ಭಾರತದ ಸ್ವಾಭಿಮಾನದ ಸಂಕೇತ ಎಂದ ಪ್ರಧಾನಿ ಮೋದಿ

by Shwetha
January 12, 2026
0

ಗುಜರಾತ್: ಜ್ಯೋತಿರ್ಲಿಂಗಗಳ ಪೈಕಿ ಅಗ್ರಗಣ್ಯವಾದ ಗುಜರಾತ್ ನ ಪವಿತ್ರ ಸೋಮನಾಥ ಸನ್ನಿಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಐತಿಹಾಸಿಕ ಹೋರಾಟ ಮತ್ತು ಧಾರ್ಮಿಕ ಪುನರುತ್ಥಾನದ ಬಗ್ಗೆ...

ಸ್ವಾರ್ಥ ರಾಜಕಾರಣಕ್ಕೆ ಕಾರ್ಯಕರ್ತರ ಬಲಿ; ಡಿಕೆಶಿ ನಂಬಿಕೆಗರ್ಹರಲ್ಲ ಎಂದು ಗುಡುಗಿದ ಕವಿತಾ ರೆಡ್ಡಿ

ಸ್ವಾರ್ಥ ರಾಜಕಾರಣಕ್ಕೆ ಕಾರ್ಯಕರ್ತರ ಬಲಿ; ಡಿಕೆಶಿ ನಂಬಿಕೆಗರ್ಹರಲ್ಲ ಎಂದು ಗುಡುಗಿದ ಕವಿತಾ ರೆಡ್ಡಿ

by Shwetha
January 12, 2026
0

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷದ ಉಚ್ಛಾಟಿತ ನಾಯಕಿ ಕವಿತಾ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದು, ಡಿಕೆಶಿ ಒಬ್ಬ ಸ್ವಾರ್ಥಿ...

ದಳಪತಿ ವಿರುದ್ಧ ಅಘೋಷಿತ ಯುದ್ಧ.. ಸ್ಟಾಲಿನ್ ಮತ್ತು ಬಿಜೆಪಿ ತಂತ್ರಕ್ಕೆ ಬಲಿಯಾಯ್ತಾ 300 ಕೋಟಿ ಸಿನಿಮಾ!

ದಳಪತಿ ವಿರುದ್ಧ ಅಘೋಷಿತ ಯುದ್ಧ.. ಸ್ಟಾಲಿನ್ ಮತ್ತು ಬಿಜೆಪಿ ತಂತ್ರಕ್ಕೆ ಬಲಿಯಾಯ್ತಾ 300 ಕೋಟಿ ಸಿನಿಮಾ!

by Shwetha
January 12, 2026
0

ಚೆನ್ನೈ: ತಮಿಳುನಾಡಿನ ರಾಜಕೀಯ ರಣರಂಗ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಟ ದಳಪತಿ ವಿಜಯ್ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಿದ್ದಂತೆಯೇ ಆಡಳಿತರೂಢ ಡಿಎಂಕೆ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಎಚ್ಚೆತ್ತುಕೊಂಡಂತಿದ್ದು,...

ರಾಜಕೀಯ ಅನಿಶ್ಚಿತತೆಯ ನಡುವೆಯೂ ದಾಖಲೆಯ 17ನೇ ಬಜೆಟ್ ಮಂಡನೆಗೆ ಸಜ್ಜಾದ ಸಿದ್ದರಾಮಯ್ಯ

ರಾಜಕೀಯ ಅನಿಶ್ಚಿತತೆಯ ನಡುವೆಯೂ ದಾಖಲೆಯ 17ನೇ ಬಜೆಟ್ ಮಂಡನೆಗೆ ಸಜ್ಜಾದ ಸಿದ್ದರಾಮಯ್ಯ

by Shwetha
January 12, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಗೊಂದಲಗಳು, ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತು ಆಂತರಿಕ ಸಂಘರ್ಷಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾತ್ಮಕ ಹಿಡಿತವನ್ನು ಮತ್ತೊಮ್ಮೆ...

ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗಲಿ ಎಂದ ಓವೈಸಿ; ಮೊದಲು ನಿಮ್ಮ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂದ ಬಿಜೆಪಿ

ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗಲಿ ಎಂದ ಓವೈಸಿ; ಮೊದಲು ನಿಮ್ಮ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂದ ಬಿಜೆಪಿ

by Shwetha
January 12, 2026
0

ಸೋಲಾಪುರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ, ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ನೀಡಿರುವ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಂದೊಂದು ದಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram